Categories: ರಾಜ್ಯ

ಮಳೆ ಎಫೆಕ್ಟ್: ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆ: ಯಾವ್ಯಾವ ಜಲಾಶಯದಲ್ಲಿ ನೀರಿನ ಮಟ್ಟ ಎಷ್ಟೇಷ್ಟು ಹೆಚ್ಚಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ

ರಾಜ್ಯದ ಹಲವು ಭಾಗಗಳಲ್ಲಿ ಸತತವಾಗಿ ಸುರಿಯುತ್ತಿರುವ ಭಾರೀ ಮಳೆ ಹಿನ್ನೆಲೆ ರಾಜ್ಯದ ಹಲವು ಪ್ರಮುಖ ಜಲಾಶಯಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಇದರಿಂದ ರೈತರ ಮುಖದಲ್ಲೂ ಕಳೆ ಬಂದಂತಾಗಿದೆ. ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಎಷ್ಟಿದೆ ಅನ್ನುವ ಅಂಕಿಅಂಶಗಳ ವಿವರವನ್ನು ಇಲ್ಲಿ ನೀಡಲಾಗಿದೆ.

ಜೋರು ಮಳೆಗೆ ಚಿಕ್ಕಮಗಳೂರು, ಕಾರವಾರ, ಉತ್ತರ ಕರ್ನಾಟಕ, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಳ್ಳ, ನದಿಗಳು ಉಕ್ಕಿ ಹರಿಯುತ್ತಿವೆ.

ಮತ್ತೊಂದೆಡೆ ಮೈಸೂರು, ಮಂಡ್ಯ, ಬೆಂಗಳೂರಿನ ಜೀವನಾಡಿಯಾಗಿರುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು, ಈಗಾಗಲೇ ಈ ಜಲಾಶಯದ ನೀರನ್ನು ಕ್ರಸ್ಟ್‌ ಗೇಟ್‌ಗಳ ಮೂಲಕ ನಾಲೆ, ನದಿಗಳಿಗೆ ಹರಿಸಲಾಗಿದೆ.

ಅಲ್ಲದೆ ಇದೀಗ ಈ ಜಲಾಶಯರ ಜಲಾಶಯ ಮಟ್ಟ ಇದೀಗ 100 ಅಡಿಯತ್ತ ಸಮೀಪಿಸುತ್ತಿದೆ. ಹಾಗಾದರೆ ಕೆಆರ್‌ಎಸ್‌ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟದ ಮಾಹಿತಿ ಇಲ್ಲಿದೆ….

ಲಿಂಗನಮಕ್ಕಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 554.44

* ಒಟ್ಟು ಸಾಮರ್ಥ್ಯ – 151.75

* ಇಂದಿನ ನೀರಿನ ಮಟ್ಟ – 46.89

* ಕಳೆದ ವರ್ಷದ ನೀರಿನ ಮಟ್ಟ – 91.02

* ಒಳಹರಿವು – 73,505 ಕ್ಯೂಸೆಕ್‌

* ಹೊರಹರಿವು – 94 ಕ್ಯೂಸೆಕ್‌

ಆಲಮಟ್ಟಿ ಜಲಾಶಯ

* ಗರಿಷ್ಠ ನೀರಿನ ಮಟ್ಟ- 519.6 ಮೀಟರ್‌

* ಒಟ್ಟು ಸಾಮರ್ಥ್ಯ- 123.08 ಟಿಎಂಸಿ

* ಇಂದಿನ ನೀರಿನ ಮಟ್ಟ – 62.53 ಟಿಎಂಸಿ

* ಕಳೆದ ವರ್ಷದ ನೀರಿನ ಮಟ್ಟ- 97.55 ಟಿಎಂಸಿ

* ಒಳಹರಿವು- 1,14,445 ಕ್ಯೂಸೆಕ್‌

* ಹೊರಹರಿವು – 6981 ಕ್ಯೂಸೆಕ್‌

ತುಂಗಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 497.71

* ಒಟ್ಟು ಸಾಮರ್ಥ್ಯ – 105.79

* ಇಂದಿನ ನೀರಿನ ಮಟ್ಟ- 25.42

* ಕಳೆದ ವರ್ಷದ ನೀರಿನ ಮಟ್ಟ – 105.79

* ಒಳಹರಿವು – 47,294 ಕ್ಯೂಸೆಕ್‌

* ಹೊರಹರಿವು – 296 ಕ್ಯೂಸೆಕ್‌

ವರಾಹಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 594.36

* ಒಟ್ಟು ಸಾಮರ್ಥ್ಯ – 31.1

* ಇಂದಿನ ನೀರಿನ ಮಟ್ಟ – 6.76

* ಕಳೆದ ವರ್ಷದ ನೀರಿನ ಮಟ್ಟ – 7.50

* ಒಳಹರಿವು – 17,972 ಕ್ಯೂಸೆಕ್‌

* ಹೊರಹರಿವು – 23,937

ಮಲಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 633.8

* ಒಟ್ಟು ಸಾಮರ್ಥ್ಯ – 37.73

* ಇಂದಿನ ನೀರಿನ ಮಟ್ಟ – 12.70

* ಕಳೆದ ವರ್ಷದ ನೀರಿನ ಮಟ್ಟ – 24.21

* ಒಳಹರಿವು – 21,247 ಕ್ಯೂಸೆಕ್‌

* ಹೊರಹರಿವು – 194 ಕ್ಯೂಸೆಕ್‌

ಕೆಆರ್​ಎಸ್​ ಜಲಾಶಯ

* ಗರಿಷ್ಠ ನೀರಿನ ಮಟ್ಟ – 124.80 ಅಡಿ

* ಒಟ್ಟು ಸಾಮರ್ಥ್ಯ- 49452

* ಇಂದಿನ ನೀರಿನ ಮಟ್ಟ- 97.50 ಅಡಿ

* ಕಳೆದ ವರ್ಷದ ನೀರಿನ ಮಟ್ಟ – 124.65

* ಒಳಹರಿವು – 44,436 ಕ್ಯೂಸೆಕ್‌

* ಹೊರಹರಿವು – 5283 ಕ್ಯೂಸೆಕ್‌

ಹೇಮಾವತಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 890.58

* ಒಟ್ಟು ಸಾಮರ್ಥ್ಯ – 37.1

* ಇಂದಿನ ನೀರಿನ ಮಟ್ಟ – 21.73

* ಕಳೆದ ವರ್ಷದ ನೀರಿನ ಮಟ್ಟ – 36.81

* ಒಳಹರಿವು – 23,142 ಕ್ಯೂಸೆಕ್‌

* ಹೊರಹರಿವು – 200

ಕಬಿನಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 696.13

* ಒಟ್ಟು ಸಾಮರ್ಥ್ಯ – 19.52

* ಇಂದಿನ ನೀರಿನ ಮಟ್ಟ – 16.09

* ಕಳೆದ ವರ್ಷದ ನೀರಿನ ಮಟ್ಟ – 19.34

* ಒಳಹರಿವು – 20,749 ಕ್ಯೂಸೆಕ್‌

* ಹೊರಹರಿವು – 3333 ಕ್ಯೂಸೆಕ್‌

ಭದ್ರಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 657.73

* ಒಟ್ಟು ಸಾಮರ್ಥ್ಯ – 71.54

* ಇಂದಿನ ನೀರಿನ ಮಟ್ಟ – 33.83

* ಕಳೆದ ವರ್ಷದ ನೀರಿನ ಮಟ್ಟ – 69.76

* ಒಳಹರಿವು – 39,348 ಕ್ಯೂಸೆಕ್‌

* ಹೊರಹರಿವು – 170 ಕ್ಯೂಸೆಕ್‌

ಘಟಪ್ರಭಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 662.91

* ಒಟ್ಟು ಸಾಮರ್ಥ್ಯ – 51

* ಇಂದಿನ ನೀರಿನ ಮಟ್ಟ – 20.63

* ಕಳೆದ ವರ್ಷದ ನೀರಿನ ಮಟ್ಟ – 35.16

* ಒಳಹರಿವು – 31,815 ಕ್ಯೂಸೆಕ್‌

* ಹೊರಹರಿವು – 99

ಹಾರಂಗಿ ಜಲಾಶಯ

* ಗರಿಷ್ಠ ನೀರಿನ ಮಟ್ಟ – 871.38

* ಒಟ್ಟು ಸಾಮರ್ಥ್ಯ – 8.5

* ಇಂದಿನ ನೀರಿನ ಮಟ್ಟ – 6.76

* ಕಳೆದ ವರ್ಷದ ನೀರಿನ ಮಟ್ಟ – 7.50

* ಒಳಹರಿವು – 17,972 ಕ್ಯೂಸೆಕ್‌

* ಹೊರಹರಿವು – 23,937

ಸೂಫಾ ಜಲಾಶಯ

* ಗರಿಷ್ಠ ನೀರಿನ ಮಟ್ಟ – 564.33

* ಒಟ್ಟು ಸಾಮರ್ಥ್ಯ – 145.33

* ಇಂದಿನ ನೀರಿನ ಮಟ್ಟ – 57.15

* ಕಳೆದ ವರ್ಷದ ನೀರಿನ ಮಟ್ಟ – 66.11

* ಒಳಹರಿವು – 52,650 ಕ್ಯೂಸೆಕ್‌

* ಹೊರಹರಿವು – 0

Ramesh Babu

Journalist

Recent Posts

ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆ

ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…

14 hours ago

ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ: ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು ಸಕಲ ಸಿದ್ಧತೆ: ಯಾವೆಲ್ಲಾ ಸಿದ್ಧತೆ ನಡೆಸಲಾಗಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ…

ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…

15 hours ago

ಗೃಹಲಕ್ಷ್ಮಿ ಹಣ ಶೀಘ್ರ ಬಿಡುಗಡೆ- ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ತಡೆ ಮಸೂದೆಯ ಬಗ್ಗೆ ಬಿಜೆಪಿಗೆ ಮಾತ್ರ ಏಕೆ ಆತಂಕ? ದ್ವೇಷ ಭಾಷಣ ತಡೆ ಮಸೂದೆ ಕೆಲವರನ್ನು ಗುರಿಯಾಗಿಸಿಕೊಂಡು…

21 hours ago

ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ

ದಲಿತ ಯುವಕನ ಮದುವೆಯಾಗಿದ್ದಕ್ಕೆ ತಂದೆಯೇ 7 ತಿಂಗಳ ಗರ್ಭಿಣಿ ಮಗಳನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ ಸಂಬಂಧ ಎಸ್​​ಪಿ ಗುಂಜನ್…

22 hours ago

ವಿಶ್ವದ ಅತಿಮುಖ್ಯ ನಗರ, ಭಾರತದ ಆಡಳಿತ ಶಕ್ತಿ ಕೇಂದ್ರ ದೆಹಲಿಯಲ್ಲಿ ವಾಯು ಮಾಲಿನ್ಯ….

ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…

1 day ago

ಸಿದ್ದೇನಾಯಕನಹಳ್ಳಿಯಲ್ಲಿ ಬಾಬಾಸಾಹೇಬ್ ಡಾ.ಬಿ.ಆರ್ ಅಂಬೇಡ್ಕರ್ ಪುತ್ಥಳಿ ಅನಾವರಣ: ಸಚಿವ ಕೆ.ಎಚ್ ಮುನಿಯಪ್ಪ ಭಾಗಿ

ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…

2 days ago