ಇಂದು ಸಂಜೆ 7-15ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರು, ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ, ಜನತಾ ದಳ-ಯುನೈಟೆಡ್, ಶಿವಸೇನೆ ಮತ್ತು ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್)ದ ನಾಯಕರು ಭಾಗವಹಿಸಲಿದ್ದಾರೆ.
ಸಚಿವ ಸ್ಥಾನದ ಸಂಭವನೀಯ ಪಟ್ಟಿ ಇಲ್ಲಿದೆ…
1.ರಾಜ್ ನಾಥ್ ಸಿಂಗ್
2.ನಿತಿನ್ ಗಡ್ಕರಿ,
3.ನಿರ್ಮಲಾ ಸೀತರಾಮನ್
4.ಪಿಯೂಷ್ ಗೋಯಲ್
5.ಸರ್ಬಾನಂದ ಸೋನೋವಾಲ್
6.ಪ್ರಹ್ಲಾದ್ ಜೋಶಿ
7.ಶಿವರಾಜ್ ಸಿಂಗ್ ಚೌಹಾಣ್
8.ಅರ್ಜುನ್ ರಾಮ್ ಮೇಘವಾಲ್
9.ಕೆ ಅಣ್ಣಾಮಲೈ
10.ಜ್ಯೋತಿರಾಧಿತ್ಯ ಸಿಂಧ್ಯಾ
11.ಮನೋಹರ್ ಲಾಲ್ ಕಟ್ಟರ್
12.ಮಾನ್ ಸುಖ್ ಮಾಂಡವೀಯಾ
13.ಕಿರಣ್ ರಿಜುಜು
14.ಸುರೇಶ್ ಗೋಪಿ
15.ಅಶ್ವಿನಿ ವೈಷ್ಣವ್
16.ಕಮಲ್ ಜಿತ್ ಶರವತ್
17.ಪುರಂದೇಶ್ವರಿ,
18.ಜಿ ಕಿಶನ್ ರೆಡ್ಡಿ,
19.ಬಂಡಿ ಸಂಜಯ್
20.ಚಿರಾಗ್ ಪಾಸ್ವಾನ್
21.ಎಚ್ ಡಿ ಕುಮಾರಸ್ವಾಮಿ
22.ಚಂದ್ರಶೇಖರ್ ಪೆಮ್ಮಸಾನಿ
23.ರಾಮ್ ಮೋಹನ್ ನಾಯ್ಡು ಕಿಂಜರಾಪು
24.ರಾಮನಾಥ್ ಠಾಕೂರ್
25.ಲಾಲನ್ ಸಿಂಗ್
26.ಪ್ರತಾಪ್ ರಾವ್ ಜಾಧವ್
27.ಅನುಪ್ರಿಯ ಪಾಟೀಲ್
28.ಜಯಂತ್ ಚೌಧರಿ
29.ಜಿತನ್ ರಾಮ್ ಮಾಂಜಿ
30.ಪ್ರಭುಲ್ ಪಾಟೀಲ್
31.ರಾವ್ ಇಂದ್ರಜಿತ್ ಸಿಂಗ್
32.ರಾಮ್ ದಾಸ್ ಆಠಾವಳೆ
33.ನಿತ್ಯಾನಂದ ರೈ
34.ಸಂದೀಪನ್ ಬುಮ್ರೆ
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…
ಜಿಲ್ಲೆಯಲ್ಲಿ ಪ್ರಕೃತಿ ವಿಕೋಪಗಳಿಂದ ಬೆಳೆ ನಷ್ಟ ಸಂಭವಿಸಿದರೆ ರೈತರಿಗೆ ಪರಿಹಾರ ನೀಡುವ ಮೂಲಕ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಪ್ರಧಾನ…