ಇಂದು ಸಂಜೆ 7-15ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರು, ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ, ಜನತಾ ದಳ-ಯುನೈಟೆಡ್, ಶಿವಸೇನೆ ಮತ್ತು ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್)ದ ನಾಯಕರು ಭಾಗವಹಿಸಲಿದ್ದಾರೆ.
ಸಚಿವ ಸ್ಥಾನದ ಸಂಭವನೀಯ ಪಟ್ಟಿ ಇಲ್ಲಿದೆ…
1.ರಾಜ್ ನಾಥ್ ಸಿಂಗ್
2.ನಿತಿನ್ ಗಡ್ಕರಿ,
3.ನಿರ್ಮಲಾ ಸೀತರಾಮನ್
4.ಪಿಯೂಷ್ ಗೋಯಲ್
5.ಸರ್ಬಾನಂದ ಸೋನೋವಾಲ್
6.ಪ್ರಹ್ಲಾದ್ ಜೋಶಿ
7.ಶಿವರಾಜ್ ಸಿಂಗ್ ಚೌಹಾಣ್
8.ಅರ್ಜುನ್ ರಾಮ್ ಮೇಘವಾಲ್
9.ಕೆ ಅಣ್ಣಾಮಲೈ
10.ಜ್ಯೋತಿರಾಧಿತ್ಯ ಸಿಂಧ್ಯಾ
11.ಮನೋಹರ್ ಲಾಲ್ ಕಟ್ಟರ್
12.ಮಾನ್ ಸುಖ್ ಮಾಂಡವೀಯಾ
13.ಕಿರಣ್ ರಿಜುಜು
14.ಸುರೇಶ್ ಗೋಪಿ
15.ಅಶ್ವಿನಿ ವೈಷ್ಣವ್
16.ಕಮಲ್ ಜಿತ್ ಶರವತ್
17.ಪುರಂದೇಶ್ವರಿ,
18.ಜಿ ಕಿಶನ್ ರೆಡ್ಡಿ,
19.ಬಂಡಿ ಸಂಜಯ್
20.ಚಿರಾಗ್ ಪಾಸ್ವಾನ್
21.ಎಚ್ ಡಿ ಕುಮಾರಸ್ವಾಮಿ
22.ಚಂದ್ರಶೇಖರ್ ಪೆಮ್ಮಸಾನಿ
23.ರಾಮ್ ಮೋಹನ್ ನಾಯ್ಡು ಕಿಂಜರಾಪು
24.ರಾಮನಾಥ್ ಠಾಕೂರ್
25.ಲಾಲನ್ ಸಿಂಗ್
26.ಪ್ರತಾಪ್ ರಾವ್ ಜಾಧವ್
27.ಅನುಪ್ರಿಯ ಪಾಟೀಲ್
28.ಜಯಂತ್ ಚೌಧರಿ
29.ಜಿತನ್ ರಾಮ್ ಮಾಂಜಿ
30.ಪ್ರಭುಲ್ ಪಾಟೀಲ್
31.ರಾವ್ ಇಂದ್ರಜಿತ್ ಸಿಂಗ್
32.ರಾಮ್ ದಾಸ್ ಆಠಾವಳೆ
33.ನಿತ್ಯಾನಂದ ರೈ
34.ಸಂದೀಪನ್ ಬುಮ್ರೆ
ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…
ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…
ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…
ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…