ಇಂದು ಸಂಜೆ 7-15ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರು, ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ, ಜನತಾ ದಳ-ಯುನೈಟೆಡ್, ಶಿವಸೇನೆ ಮತ್ತು ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್)ದ ನಾಯಕರು ಭಾಗವಹಿಸಲಿದ್ದಾರೆ.
ಸಚಿವ ಸ್ಥಾನದ ಸಂಭವನೀಯ ಪಟ್ಟಿ ಇಲ್ಲಿದೆ…
1.ರಾಜ್ ನಾಥ್ ಸಿಂಗ್
2.ನಿತಿನ್ ಗಡ್ಕರಿ,
3.ನಿರ್ಮಲಾ ಸೀತರಾಮನ್
4.ಪಿಯೂಷ್ ಗೋಯಲ್
5.ಸರ್ಬಾನಂದ ಸೋನೋವಾಲ್
6.ಪ್ರಹ್ಲಾದ್ ಜೋಶಿ
7.ಶಿವರಾಜ್ ಸಿಂಗ್ ಚೌಹಾಣ್
8.ಅರ್ಜುನ್ ರಾಮ್ ಮೇಘವಾಲ್
9.ಕೆ ಅಣ್ಣಾಮಲೈ
10.ಜ್ಯೋತಿರಾಧಿತ್ಯ ಸಿಂಧ್ಯಾ
11.ಮನೋಹರ್ ಲಾಲ್ ಕಟ್ಟರ್
12.ಮಾನ್ ಸುಖ್ ಮಾಂಡವೀಯಾ
13.ಕಿರಣ್ ರಿಜುಜು
14.ಸುರೇಶ್ ಗೋಪಿ
15.ಅಶ್ವಿನಿ ವೈಷ್ಣವ್
16.ಕಮಲ್ ಜಿತ್ ಶರವತ್
17.ಪುರಂದೇಶ್ವರಿ,
18.ಜಿ ಕಿಶನ್ ರೆಡ್ಡಿ,
19.ಬಂಡಿ ಸಂಜಯ್
20.ಚಿರಾಗ್ ಪಾಸ್ವಾನ್
21.ಎಚ್ ಡಿ ಕುಮಾರಸ್ವಾಮಿ
22.ಚಂದ್ರಶೇಖರ್ ಪೆಮ್ಮಸಾನಿ
23.ರಾಮ್ ಮೋಹನ್ ನಾಯ್ಡು ಕಿಂಜರಾಪು
24.ರಾಮನಾಥ್ ಠಾಕೂರ್
25.ಲಾಲನ್ ಸಿಂಗ್
26.ಪ್ರತಾಪ್ ರಾವ್ ಜಾಧವ್
27.ಅನುಪ್ರಿಯ ಪಾಟೀಲ್
28.ಜಯಂತ್ ಚೌಧರಿ
29.ಜಿತನ್ ರಾಮ್ ಮಾಂಜಿ
30.ಪ್ರಭುಲ್ ಪಾಟೀಲ್
31.ರಾವ್ ಇಂದ್ರಜಿತ್ ಸಿಂಗ್
32.ರಾಮ್ ದಾಸ್ ಆಠಾವಳೆ
33.ನಿತ್ಯಾನಂದ ರೈ
34.ಸಂದೀಪನ್ ಬುಮ್ರೆ
ದೆಹಲಿ ವಾಯು ಮಾಲಿನ್ಯ...... ನಮ್ಮ ನಗರ ಯಾವಾಗ ?...... ಎಚ್ಚರಿಕೆಯ ಗಂಟೆ ನಿರಂತರವಾಗಿ ಹೊಡೆದುಕೊಳ್ಳುತ್ತಿರುವಾಗ ನಾವು ನಿದ್ದೆ ಮಾಡುವುದಾದರೂ ಹೇಗೆ…
ಡಾ. ಬಿ.ಆರ್ ಅಂಬೇಡ್ಕರ್ ಸ್ನೇಹದ ಬಳಗದವರಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ 5ನೇ ವಾರ್ಡ್ ಸಿದ್ದೇನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ಬಾಬಾಸಾಹೇಬ್…
ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿ ಚುನಾವಣೆ ಭಾನುವಾರ ಸೂಸುತ್ರವಾಗಿ ಪೂರ್ಣಗೊಂಡಿದೆ. ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ, ತಾಲೂಕು ಆಡಳಿತ, ಬಾಶೆಟ್ಟಿಹಳ್ಳಿ…
ಒಂಟಿ ಮನೆ ಬಳಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಊರಿನ ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಇಂದು…
ಯಲಹಂಕ ತಾಲೂಕಿನ ಜಾಲ ಹೋಬಳಿಯ ಚಿಕ್ಕಜಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಎ.ಸಿ. ಗೋವಿಂದಪ್ಪ ಅವಿರೋಧವಾಗಿ…
ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಪೋಲಿಯೋ ಮುಕ್ತ ರಾಷ್ಟ್ರ ಎಂದು ಮತ್ತೊಮ್ಮೆ ಸಾಬೀತು ಮಾಡೋಣ…