ಇಂದು ಸಂಜೆ 7-15ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರು, ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ, ಜನತಾ ದಳ-ಯುನೈಟೆಡ್, ಶಿವಸೇನೆ ಮತ್ತು ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್)ದ ನಾಯಕರು ಭಾಗವಹಿಸಲಿದ್ದಾರೆ.
ಸಚಿವ ಸ್ಥಾನದ ಸಂಭವನೀಯ ಪಟ್ಟಿ ಇಲ್ಲಿದೆ…
1.ರಾಜ್ ನಾಥ್ ಸಿಂಗ್
2.ನಿತಿನ್ ಗಡ್ಕರಿ,
3.ನಿರ್ಮಲಾ ಸೀತರಾಮನ್
4.ಪಿಯೂಷ್ ಗೋಯಲ್
5.ಸರ್ಬಾನಂದ ಸೋನೋವಾಲ್
6.ಪ್ರಹ್ಲಾದ್ ಜೋಶಿ
7.ಶಿವರಾಜ್ ಸಿಂಗ್ ಚೌಹಾಣ್
8.ಅರ್ಜುನ್ ರಾಮ್ ಮೇಘವಾಲ್
9.ಕೆ ಅಣ್ಣಾಮಲೈ
10.ಜ್ಯೋತಿರಾಧಿತ್ಯ ಸಿಂಧ್ಯಾ
11.ಮನೋಹರ್ ಲಾಲ್ ಕಟ್ಟರ್
12.ಮಾನ್ ಸುಖ್ ಮಾಂಡವೀಯಾ
13.ಕಿರಣ್ ರಿಜುಜು
14.ಸುರೇಶ್ ಗೋಪಿ
15.ಅಶ್ವಿನಿ ವೈಷ್ಣವ್
16.ಕಮಲ್ ಜಿತ್ ಶರವತ್
17.ಪುರಂದೇಶ್ವರಿ,
18.ಜಿ ಕಿಶನ್ ರೆಡ್ಡಿ,
19.ಬಂಡಿ ಸಂಜಯ್
20.ಚಿರಾಗ್ ಪಾಸ್ವಾನ್
21.ಎಚ್ ಡಿ ಕುಮಾರಸ್ವಾಮಿ
22.ಚಂದ್ರಶೇಖರ್ ಪೆಮ್ಮಸಾನಿ
23.ರಾಮ್ ಮೋಹನ್ ನಾಯ್ಡು ಕಿಂಜರಾಪು
24.ರಾಮನಾಥ್ ಠಾಕೂರ್
25.ಲಾಲನ್ ಸಿಂಗ್
26.ಪ್ರತಾಪ್ ರಾವ್ ಜಾಧವ್
27.ಅನುಪ್ರಿಯ ಪಾಟೀಲ್
28.ಜಯಂತ್ ಚೌಧರಿ
29.ಜಿತನ್ ರಾಮ್ ಮಾಂಜಿ
30.ಪ್ರಭುಲ್ ಪಾಟೀಲ್
31.ರಾವ್ ಇಂದ್ರಜಿತ್ ಸಿಂಗ್
32.ರಾಮ್ ದಾಸ್ ಆಠಾವಳೆ
33.ನಿತ್ಯಾನಂದ ರೈ
34.ಸಂದೀಪನ್ ಬುಮ್ರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಪ್ರಗತಿ…
ದೊಡ್ಡಬಳ್ಳಾಪುರದಲ್ಲಿ ನಟ ಪ್ರಥಮ್ ಗೆ ಜೀವ ಬೆದರಿಕೆ ಹಾಗೂ ಹಲ್ಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ, ಇಂದು ಆರೋಪಿಗಳಾದ ಯಶಸ್ವಿನಿ ಗೌಡ,…
ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸಂಬಂಧಿಸಿದಂತೆ ಐತಿಹಾಸಿಕ, ಧಾರ್ಮಿಕ, ನೈಸರ್ಗಿಕ ಹಾಗೂ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಪ್ರಮುಖ ಒಟ್ಟು 25…
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ಕೃಷ್ಣಾದಲ್ಲಿ ನಡೆದ ವಸತಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಮುಖ್ಯಾಂಶಗಳು; • ಪ್ರಧಾನಮಂತ್ರಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಐತಿಹಾಸಿಕ ಹಿನ್ನೆಲೆಯುಳ್ಳ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಮಾರ್ಗದಲ್ಲಿ…
ವಿಭಜನೆಯ ಬೀಜಗಳು ಮೊಳಕೆ ಒಡೆಯದಂತೆ ತಡೆಯುವ ಜವಾಬ್ದಾರಿ ನಮ್ಮೆಲ್ಲರದು. ನಾವೆಲ್ಲ ಇದೊಂದು ರಾಜಕೀಯ ಷಡ್ಯಂತ್ರ, ಕುತಂತ್ರ ಎಂದು ಸುಮ್ಮನೆ ಮಾತನಾಡಿಕೊಳ್ಳುತ್ತಾ,…