ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಮಾದಿಗ ಮಹಾಸಭಾ ವತಿಯಿಂದ ಏ.14ರ ಮಂಗಳವಾರದಂದು ರಾಜಾನುಕುಂಟೆಯಿಂದ ಯಲಹಂಕದವರೆಗೆ ಬೈಕ್ ರ್ಯಾಲಿ ಮೂಲಕ ತೆರಳಿ ಡಾ|| ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಮಾಲೆ ಹಾಕುವ ಮೂಲಕ ಗೌರವ ಸಲ್ಲಿಸಲಾಯಿತು.
ಬೈಕ್ ರ್ಯಾಲಿಯಲ್ಲಿ ನೂರಾರು ಮಂದಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು..
ಈ ವೇಳೆ ಎಸ್ ಎ ಮೂರ್ತಿ ಸಾದೇನಹಳ್ಳಿ, ವೆಂಕಟೇಶ್ ಲಿಂಗನಹಳ್ಳಿ, ಸೋಲದೇವನಹಳ್ಳಿ ವೆಂಕಟೇಶ್, ಮುನಿರಾಜು ಐವರ ಕಂಡಪುರ, ನಾಗೇಶ್ ವೀರ ಸಾಗರ, ಸುರೇಶ್ ಅವಲಳ್ಳಿ, ಮೋನಿದಾಸಪ್ಪ ಮಾರಸಂದ್ರ, ಚಲಪತಿ ಪಿಳ್ಳಿ ಮಾರಸಂದ್ರ, ರವಿಕುಮಾರ್ ದಿಬ್ಬೂರು, ನರಸಿಂಹಮೂರ್ತಿ ಸೊನ್ನೇನಹಳ್ಳಿ, ಪ್ರತಾಪ್ ಕುಂಬಾರಹಳ್ಳಿ, ಶಶಿಕುಮಾರ್ ಎಸ್ ಆರ್ ರಾಮಗೊಂಡನಹಳ್ಳಿ, ಪ್ರಭಾಕರ್ ಎಸ್ ಆರ್, ಪ್ರಕಾಶ್ ಎಸ್ ಕೆ, ಎಸ್ ಪಿ ನಾಗೇಶ್, ಆನಂದ್ ಎಸ್ ಪಿ, ಮಾರುತಿ ಎಸ್ಎಂ, ಮುನಿರಾಜು ಚೋಟ ಸಾಧೇನಹಳ್ಳಿ, ಸಭೆಯಲ್ಲಿ ಎಲ್ಲಾ ಮಾದಿಗ ಮುಖಂಡರುಗಳು ಭಾಗವಹಿಸಿದ್ದರು.
ಗಣೇಶ್ ಕುಮಾರ್ ಮತ್ತು ಪೂರ್ಣಿಮಾ ಅವರ ಪೋಷಕತ್ವದಲ್ಲಿ, ಕೇಶವ ಮತ್ತು ಸುಷ್ಮಾ ದಂಪತಿಯ ಪುತ್ರಿ ಅದ್ವಿತಾ ಅವರ ಜನ್ಮದಿನವನ್ನು ಬಿಸವನಹಳ್ಳಿ…
ದೊಡ್ಡಬಳ್ಳಾಪುರ: ಹಿಂದೂಪುರ–ಯಲಹಂಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ದಿಢೀರನೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ…
ಕೆ.ಎಚ್ ಮುನಿಯಪ್ಪನವರು ಏಳು ಬಾರಿ ಲೋಕಸಭಾ ಸದಸ್ಯರಾಗಿ, ಎರಡು ಬಾರಿ ಕೇಂದ್ರ ಸಚಿವರಾಗಿ, ಅಪಾರ ಅನುಭವ ಹಾಗೂ ಅವರ ಹಿರಿತನಕ್ಕೆ…
ಸಾಮಾನ್ಯ ಜನರಿಗೆ ವಾಸ್ತು ಸೂತ್ರಗಳ ಅನ್ವಯ ಜ್ಞಾನವನ್ನು ನೀಡುವ ಸಲುವಾಗಿ ಶ್ರೀ ಪೂತಮಾನಸ ಜ್ಯೋತಿಷ್ಯಾಲಯ ವತಿಯಿಂದ ಸುಕನ್ಯ ಮತ್ತು ಎಸ್.ಕೃಷ್ಣಮೂರ್ತಿ…
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 20 ರಿಂದ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಯನ್ನು…
ದೊಡ್ಡಬಳ್ಳಾಪುರ: ಪರಿಸರವನ್ನು ಕಾಪಾಡುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ, ಅದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ನಾವು ಇಂದು ಮಾಡುವ ಸಣ್ಣ…