ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ|| ಬಿ.ಆರ್. ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಅಂಗವಾಗಿ ಮಾದಿಗ ಮಹಾಸಭಾ ವತಿಯಿಂದ ಏ.14ರ ಮಂಗಳವಾರದಂದು ರಾಜಾನುಕುಂಟೆಯಿಂದ ಯಲಹಂಕದವರೆಗೆ ಬೈಕ್ ರ್ಯಾಲಿ ಮೂಲಕ ತೆರಳಿ ಡಾ|| ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಪುಷ್ಪಮಾಲೆ ಹಾಕುವ ಮೂಲಕ ಗೌರವ ಸಲ್ಲಿಸಲಾಯಿತು.
ಬೈಕ್ ರ್ಯಾಲಿಯಲ್ಲಿ ನೂರಾರು ಮಂದಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು..
ಈ ವೇಳೆ ಎಸ್ ಎ ಮೂರ್ತಿ ಸಾದೇನಹಳ್ಳಿ, ವೆಂಕಟೇಶ್ ಲಿಂಗನಹಳ್ಳಿ, ಸೋಲದೇವನಹಳ್ಳಿ ವೆಂಕಟೇಶ್, ಮುನಿರಾಜು ಐವರ ಕಂಡಪುರ, ನಾಗೇಶ್ ವೀರ ಸಾಗರ, ಸುರೇಶ್ ಅವಲಳ್ಳಿ, ಮೋನಿದಾಸಪ್ಪ ಮಾರಸಂದ್ರ, ಚಲಪತಿ ಪಿಳ್ಳಿ ಮಾರಸಂದ್ರ, ರವಿಕುಮಾರ್ ದಿಬ್ಬೂರು, ನರಸಿಂಹಮೂರ್ತಿ ಸೊನ್ನೇನಹಳ್ಳಿ, ಪ್ರತಾಪ್ ಕುಂಬಾರಹಳ್ಳಿ, ಶಶಿಕುಮಾರ್ ಎಸ್ ಆರ್ ರಾಮಗೊಂಡನಹಳ್ಳಿ, ಪ್ರಭಾಕರ್ ಎಸ್ ಆರ್, ಪ್ರಕಾಶ್ ಎಸ್ ಕೆ, ಎಸ್ ಪಿ ನಾಗೇಶ್, ಆನಂದ್ ಎಸ್ ಪಿ, ಮಾರುತಿ ಎಸ್ಎಂ, ಮುನಿರಾಜು ಚೋಟ ಸಾಧೇನಹಳ್ಳಿ, ಸಭೆಯಲ್ಲಿ ಎಲ್ಲಾ ಮಾದಿಗ ಮುಖಂಡರುಗಳು ಭಾಗವಹಿಸಿದ್ದರು.
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯ ಒಡ್ಡರಹಳ್ಳಿ ಮತ್ತು ಮಾಕಳೀದುರ್ಗ ರೈಲು ನಿಲ್ದಾಣಗಳ ನಡುವಿನ ಮಾಕಳಿ ಗೋಶಾಲೆ ಸಮೀಪದ…
ಚಿಕ್ಕಬಳ್ಳಾಪುರ: ಪತ್ನಿಯ ಶೀಲದ ಬಗ್ಗೆ ಅನುಮಾನ ಹಾಗೂ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಕುಟುಂಬ ಕಲಹದ ಹಿನ್ನೆಲೆಯಲ್ಲಿ ಗೃಹಿಣಿಯನ್ನು ಪತಿಯೇ ಕೊಲೆ…
ಚಿಂತಾಮಣಿ: ಕಳೆದ ಕೆಲವು ದಿನಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹ ಕೊನೆಗೆ ಭೀಕರ ತಿರುವು ಪಡೆದು, ವ್ಯಕ್ತಿಯೊಬ್ಬ ತನ್ನ ಪತ್ನಿ ಹಾಗೂ…
ದೊಡ್ಡಬಳ್ಳಾಪುರ: ಹೈನುಗಾರಿಕೆಗೆ ಅಗತ್ಯವಾದ ಹಿಂಡಿ, ಬೂಸ, ಮೇವು ಸೇರಿದಂತೆ ಕಚ್ಚಾ ವಸ್ತುಗಳ ಬೆಲೆ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತರ ಸಂಕಷ್ಟವನ್ನು…
ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಜು.7 ರಂದು 66/11 ಕೆವಿ ಡಿಕ್ರಾಸ್ ಉಪ ವಿದ್ಯುತ್ ಕೇಂದ್ರದಿಂದ ಹೊರವೊಮ್ಮುವ F15-Tropical Flavours ಮತ್ತು 220/66/11ಕೆವಿ…
ದೊಡ್ಡಬಳ್ಳಾಪುರ ನಗರದ ರಸ್ತೆ ಬದಿ, ಖಾಲಿ ಜಾಗಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸದ ರಾಶಿ ಕಾಣುವುದು ಸಾಮಾನ್ಯ ದೃಶ್ಯವಾಗಿತ್ತು. ಸ್ವಚ್ಛತಾ…