Categories: ರಾಜ್ಯ

ಶುರುವಾಯ್ತು ಸೈಬರ್ ಕಳ್ಳರ ಹಾವಳಿ: ಕೋಟಿ ಕೋಟಿ ಹಣ ಬರುತ್ತೆ ಅಂತಾ ಯಾಮಾರಿದ್ರೆ ಅಕೌಂಟ್ ನಲ್ಲಿನ ಹಣ ಲೂಟಿ

ಸೈಬರ್ ಕಳ್ಳರ ಹಾವಳಿ ಶುರುವಾಗಿದ್ದು, ಕೋಟಿ ಕೋಟಿ ಹಣ ಬರುತ್ತದೆ ಎಂದು ಯಾಮಾರಿದರೆ ಅಕೌಂಟ್ ನಲ್ಲಿರುವ ಎಲ್ಲಾ ಹಣ ಲೂಟಿ ಮಾಡುತ್ತಾರೆ.

+92 ನಂಬರ್ ಬಳಸಿ ಫೇಕ್ ಮೆಸೇಜ್ ಮಾಡುವ ಸೈಬರ್ ಕಳ್ಳರು. ಪ್ರತಿಷ್ಠಿತ ಬ್ಯಾಂಕ್ ಗಳ ಹೆಸರಲ್ಲಿ ಫೇಕ್ ಚೆಕ್ ಗಳು ಹರಿದಾಡುತ್ತಿವೆ. ಅದೇ ರೀತಿ ಜನರಿಗೆ ಫೋನ್ ಮಾಡಿ ಖಾಸಗಿ ರಿಯಾಲಿಟಿ ಶೋ ಗಳ ಹೆಸರು ಮತ್ತು ವರ್ಚುವಲ್ ನಂಬರ್ ಗಳನ್ನು ಬಳಸಿ ಸುಲಿಗೆಗೆ ಇಳಿದಿರುವ ಹ್ಯಾಕರ್ಸ್.

ಯಾಮಾರಿದರೆ ಪರ್ಸನಲ್ ಡೀಟೆಲ್ಸ್ ಪಡೆದು ಸೈಲೆಂಟ್ ಆಗಿ ಅಕೌಂಟ್ ನಲ್ಲಿರುವ ಹಣ ದೋಚುತ್ತಾರೆ. ಒಂದು ವೇಳೆ ಮೋಸ ಹೋದರೆ ಮೋಸ ಮಾಡಿರುವವರ ಸುಳಿವು ಸಿಗುವುದಿಲ್ಲ. ಎಲ್ಲಿಂದ, ಯಾರು ,ಹೇಗೆ ಹ್ಯಾಕ್ ಮಾಡಿದರು ಎಂಬುವುದರ ಬಗ್ಗೆ ಯಾರಿಗೂ ತಿಳಿಯುವುದಿಲ್ಲ. ಏಕೆಂದರೆ ಅವರು ಮೋಸ ಮಾಡೋದು ವರ್ಚುವಲ್ ನಂಬರ್ ಗಳಿಂದ, ಆ ನಂಬರ್ ಗೆ ವಿಳಾಸ ಇರೋದಿಲ್ಲ, ಇದನ್ನು ಯಾರು ಮಾಡಿದ್ದಾರೆ ಪತ್ತೆ ಹಚ್ವುವುದಕ್ಕೆ ಆಗೋದಿಲ್ಲ.

ಆದ್ದರಿಂದ ಫೇಕ್ ನಂಬರ್ ಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೈಬರ್ ಸೆಕ್ಯುರಿಟಿ ಎಕ್ಸ್ಪರ್ಟ್ ಗಳಿಂದ ಸೂಚನೆ ನೀಡಲಾಗಿದೆ.

Ramesh Babu

Journalist

Recent Posts

ಬೆಳ್ಳಂಬೆಳಗ್ಗೆ ಕಂಟೇನರ್-ಸಿಮೆಂಟ್ ಲಾರಿ ನಡುವೆ ಅಪಘಾತ

ಬೆಳ್ಳಂಬೆಳಗ್ಗೆ ಕಂಟೇನರ್-ಸಿಮೆಂಟ್ ಲಾರಿ ನಡುವೆ ಅಪಘಾತ ಸಂಭವಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಚೆನ್ನಾದೇವಿ ಅಗ್ರಹಾರದ ಪೆಟ್ರೋಲ್ ಬಂಕ್ ಸಮೀಪ ನಡೆದಿದೆ....…

11 hours ago

9 ತಿಂಗಳಲ್ಲಿ ಬಮೂಲ್ ಒಕ್ಕೂಟಕ್ಕೆ 60 ಕೋಟಿ ಲಾಭ: ಸಂಪೂರ್ಣ ರೈತರ ಖಾತೆಗೆ ಲಾಭಾಂಶ ಹಣ

ಪಶು ಆಹಾರಗಳ ಬೆಲೆ ಏರಿಕೆ.. ಬೇಸಿಗೆಯಿಂದಾಗಿ ಹಾಲು ಉತ್ಪಾದನೆ ಕುಂಠಿತ.. ಹಸುಗಳಲ್ಲಿ ಹೆಚ್ಚಿದ ಕೆಚ್ಚಲುಬಾವು ರೋಗ.. ರಾಸುಗಳಿಗೆ ಮೇವು ಇಲ್ಲದೆ…

1 day ago

ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಚಿಂತನೆ: ₹184 ಕೋಟಿ ಮೊತ್ತದ ಕೇಂದ್ರ ಸರ್ಕಾರದ ಯೋಜನೆಗೆ ಶೀಘ್ರವೇ ಅನುಮೋದನೆ – ಸಂಸದ ಡಾ.ಕೆ‌ ಸುಧಾಕರ್

ಇಂದು ನವದೆಹಲಿಯಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವರಾದ ಶ್ರೀ ಗಜೇಂದ್ರ ಸಿಂಗ್ ಶೇಖಾವತ್ ಅವರನ್ನು ಭೇಟಿ ಮಾಡಿ, 'ಪ್ರಸಾದ್ 2.0' (PRASHAD…

1 day ago

ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಬೇಕು- ಪೊಲೀಸ್ ಸಬ್ ಇನ್ಸ್ಪೆಕ್ಟರ್ ವರಲಕ್ಷ್ಮಿ .ವಿ

ದೊಡ್ಡಬಳ್ಳಾಪುರ: ಮಹಿಳಾ ದಿನ ಕೇವಲ ಒಂದು ದಿನದ ಆಚರಣೆಯಲ್ಲ ಬದಲಾಗಿ ಮಹಿಳೆಯರ ಸಮಾನತೆಗಾಗಿ ನಡೆಯುತ್ತಿರುವ ನಿರಂತರ ಹೋರಾಟದ ಸಂಕೇತ ಎಂದು…

2 days ago