ಗ್ರಾಮ ಪಂಚಾಯ್ತಿಗಳ ಮೊದಲ ಅವಧಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಮುಕ್ತಾಯವಾಗಿದ್ದು ಸದ್ಯ ಎರಡನೇ ಅವಧಯ ಮೀಸಲಾತಿ ಪ್ರಕಟವಾಗಿದೆ.
ಸರ್ಕಾರ ಪ್ರಕಟ ಮಾಡಿರುವ ಮೀಸಲಾತಿ ಪಟ್ಟಿ ಈ ಕೆಳಕಂಡಂತಿದೆ
ಸೋಲದೇವನಗಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಯಂಟಗಾನಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಶ್ರೀನಿವಾಸಪುರ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಬೂದಿಹಾಳ್
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ಎ ಮಹಿಳೆ
ಟಿ ಬೇಗೂರು
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ಹಸಿರುವಳ್ಳಿ
ಅಧ್ಯಕ್ಷ: ಪರಿಶಿಷ್ಟ ಪಂಗಡ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ದೊಡ್ಡಬೆಲೆ
ಅಧ್ಯಕ್ಷ: ಪರಿಶಿಷ್ಟ ಜಾತಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ಕೊಡಿಗೇಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ತ್ಯಾಮಗೊಂಡ್ಲು
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ
ಕಳಲುಘಟ್ಟ
ಅಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ಬಿ
ಮಣ್ಣೆ
ಅಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ಮರಳುಕುಂಟೆ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ನರಸೀಪುರ
ಅಧ್ಯಕ್ಷ: ಪರಿಶಿಷ್ಟ ಜಾತಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ಅಗಳಕುಪ್ಪೆ
ಅಧ್ಯಕ್ಷ: ಪ್ರವರ್ಗ ಎ ಮಹಿಳೆ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ
ಸೋಂಪುರ
ಅಧ್ಯಕ್ಷ: ಪ್ರವರ್ಗ ಬಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ಹೊನ್ನೇನಹಳ್ಳಿ
ಅಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ಶಿವಗಂಗೆ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಅರೆಬೊಮ್ಮನಹಳ್ಳಿ
ಅಧ್ಯಕ್ಷ: ಪರಿಶಿಷ್ಟ ಜಾತಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ಕುಲುವನಹಳ್ಳಿ
ಅಧ್ಯಕ್ಷ: ಪ್ರವರ್ಗ ಎ ಮಹಿಳೆ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ
ಗೊಲ್ಲಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪ್ರವರ್ಗ ಎ ಮಹಿಳೆ
ಕಣೆಗೌಡನಹಳ್ಳಿ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ಕಳೆದ 10 ವರ್ಷಗಳಿಂದ ದೊಡ್ಡಬಳ್ಳಾಪುರ ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಗ್ರಾಮದ ಸರ್ವೇ ನಂಬರ್ 50ರ ಗೋಮಾಳದಲ್ಲಿ 53-57 ಅರ್ಜಿ…
ರಸ್ತೆ ನಿಯಮಗಳನ್ನು ಪಾಲಿಸದೆ ವಾಹನಸವಾರರಿಗೆ ಸಮಸ್ಯೆ ಮಾಡುತ್ತಿರುವ ಟೋಲ್ ಸಿಬ್ಬಂದಿ ವಿರುದ್ದ ರಾಜ್ಯ ರೈತ ಸಂಘ ಮತ್ತು ವಿವಿಧ ಕನ್ನಡಪರ…
ವಿಜಯಪುರ(ದೇವನಹಳ್ಳಿ): ಇಂದಿನ ಮಕ್ಕಳಿಗೆ ಶಿಕ್ಷಣದಷ್ಟೇ, ಆಚಾರ-ವಿಚಾರ ಒಳಗೊಂಡ ಸಂಸ್ಕಾರವನ್ನು ನೀಡುವುದು ಅವಶ್ಯವಾಗಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಪೋಷಕರು ತಮ್ಮ ಮಕ್ಕಳನ್ನು ಕರೆತರುವ…
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿಯಲ್ಲಿ ಬೋರ್ ವೆಲ್ ಗಳ ವಿದ್ಯುತ್ ಕೇಬಲ್ ಕಳ್ಳರ ಹಾವಳಿ ಮಿತಿಮೀರಿದೆ. ಕಳೆದ ರಾತ್ರಿ ಹತ್ತಾರು…
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ಕಸ್ಟಮ್ಸ್ ಅಧಿಕಾರಿಗಳು ಬರೋಬ್ಬರಿ 14.22 ಕೋಟಿ ರೂ ಮೌಲ್ಯದ ಗಾಂಜಾ ಜಪ್ತಿ ಮಾಡಿದ್ದಾರೆ. ವಿದೇಶಗಳಿಂದ…
ದಲಿತರು, ದಲಿತ ಕಾಲೋನಿಗಳೆಂದರೆ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಏಕಿಷ್ಟು ನಿರ್ಲಕ್ಷ್ಯ, ಬೇಜವಾಬ್ದಾರಿ, ಅಸಡ್ಡೆ. ದಲಿತ ಕಾಲೋನಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಹಾಡೋನಹಳ್ಳಿ…