ಗ್ರಾಮ ಪಂಚಾಯ್ತಿಗಳ ಮೊದಲ ಅವಧಯ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಮುಕ್ತಾಯವಾಗಿದ್ದು ಸದ್ಯ ಎರಡನೇ ಅವಧಯ ಮೀಸಲಾತಿ ಪ್ರಕಟವಾಗಿದೆ.
ಸರ್ಕಾರ ಪ್ರಕಟ ಮಾಡಿರುವ ಮೀಸಲಾತಿ ಪಟ್ಟಿ ಈ ಕೆಳಕಂಡಂತಿದೆ
ಸೋಲದೇವನಗಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಯಂಟಗಾನಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಶ್ರೀನಿವಾಸಪುರ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಬೂದಿಹಾಳ್
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ಎ ಮಹಿಳೆ
ಟಿ ಬೇಗೂರು
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ಹಸಿರುವಳ್ಳಿ
ಅಧ್ಯಕ್ಷ: ಪರಿಶಿಷ್ಟ ಪಂಗಡ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ದೊಡ್ಡಬೆಲೆ
ಅಧ್ಯಕ್ಷ: ಪರಿಶಿಷ್ಟ ಜಾತಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ಕೊಡಿಗೇಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ತ್ಯಾಮಗೊಂಡ್ಲು
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ
ಕಳಲುಘಟ್ಟ
ಅಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ಬಿ
ಮಣ್ಣೆ
ಅಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ಮರಳುಕುಂಟೆ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ನರಸೀಪುರ
ಅಧ್ಯಕ್ಷ: ಪರಿಶಿಷ್ಟ ಜಾತಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ಅಗಳಕುಪ್ಪೆ
ಅಧ್ಯಕ್ಷ: ಪ್ರವರ್ಗ ಎ ಮಹಿಳೆ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ
ಸೋಂಪುರ
ಅಧ್ಯಕ್ಷ: ಪ್ರವರ್ಗ ಬಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ಹೊನ್ನೇನಹಳ್ಳಿ
ಅಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ಶಿವಗಂಗೆ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ ಮಹಿಳೆ
ಅರೆಬೊಮ್ಮನಹಳ್ಳಿ
ಅಧ್ಯಕ್ಷ: ಪರಿಶಿಷ್ಟ ಜಾತಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
ಕುಲುವನಹಳ್ಳಿ
ಅಧ್ಯಕ್ಷ: ಪ್ರವರ್ಗ ಎ ಮಹಿಳೆ
ಉಪಾಧ್ಯಕ್ಷ: ಪರಿಶಿಷ್ಟ ಜಾತಿ
ಗೊಲ್ಲಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಪ್ರವರ್ಗ ಎ ಮಹಿಳೆ
ಕಣೆಗೌಡನಹಳ್ಳಿ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
ಅಪಘಾತವಾಗಿ ಬಿದ್ದಿದ್ದ ವ್ಯಕ್ತಿಯ ಮೊಬೈಲ್ ನಿಂದ ಫೋನ್ ಪೇ ಮೂಲಕ 80 ಸಾವಿರ ಮೋಸದಿಂದ ಪಡೆದು ಆಸ್ಪತ್ರೆಗೂ ಸಹ ದಾಖಲಿಸದೇ…
ಚಿಕ್ಕಬಳ್ಳಾಪುರ ನಗರದ ಬಿ ಬಿ ರಸ್ತೆಯಲ್ಲಿರುವ ಎಯು ಜ್ಯುವೆಲ್ಲರಿ ಶಾಪ್ ಗೆ ಕನ್ನ ಹಾಕಿರುವ ಕಳ್ಳರು ಸರಿಸುಮಾರು 3 ಕೋಟಿ…
ಜೆಸಿಬಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಓರ್ವ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೋರ್ವನಿಗೆ ಗಾಯಗಳಾಗಿರುವ ಘಟನೆ ನಿನ್ನೆ…
ದೊಡ್ಡಬಳ್ಳಾಪುರ ನಗರದ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಇಂದು ದಿಢೀರ್ ಭೇಟಿ ನೀಡಿ, ಆಸ್ಪತ್ರೆಯಲ್ಲಿನ…
ದೊಡ್ಡಬಳ್ಳಾಪುರ ತಾಲೂಕಿನ ಹಾದ್ರೀಪುರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು. ಗ್ರಾಮ ಸಭೆಯಲ್ಲಿ…
ಡಿ.25ರಂದು ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವ ನಡೆಯಲಿದೆ.... ಬ್ರಹ್ಮರಥೋತ್ಸವವನ್ನು ಸುಸೂತ್ರವಾಗಿ ನಡೆಸಲು…