ದೊಡ್ಡಬಳ್ಳಾಪುರ 28 ಗ್ರಾಮ ಪಂಚಾಯ್ತಿಗಳ ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಮುಕ್ತಾಯವಾಗಿದ್ದು ಸದ್ಯ ಎರಡನೇ ಅವಧಿಗೆ ಮೀಸಲಾತಿ ಪ್ರಕಟವಾಗಿದೆ. ನಗರದ ಸ್ಕೌಟ್ ಕ್ಯಾಂಪ್ ರಸ್ತೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಘೋಷಣೆ
ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಮೋಹನಕುಮಾರಿ, ತಾಲೂಕು ಪಂಚಾಯತಿ ಇಒ ಶ್ರೀನಾಥ್ ಗೌಡ ನೇತೃತ್ವದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಘೋಷಣೆ ಮಾಡಲಾಯಿತು.
ಸರ್ಕಾರ ಪ್ರಕಟ ಮಾಡಿರುವ ಮೀಸಲಾತಿ ಪಟ್ಟಿ ಈ ಕೆಳಗಿನಂತಿದೆ:
1.ಮಜರಾಹೊಸಹಳ್ಳಿ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಎಸ್.ಸಿ
2. ಅರಳು ಮಲ್ಲಿಗೆ:
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
3.ದರ್ಗಾಜೋಗಿಹಳ್ಳಿ
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
4.ಕೊಡಿಗೆಹಳ್ಳಿ
ಅಧ್ಯಕ್ಷ: ಪ್ರವರ್ಗ A ಮಹಿಳೆ
ಉಪಾಧ್ಯಕ್ಷ : ಎಸ್.ಸಿ
5. ಕೆಸ್ತೂರು
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಎಸ್.ಸಿ ಮಹಿಳ.
6.ರಾಜಘಟ್ಟ
ಅಧ್ಯಕ್ಷ: ಎಸ್.ಸಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
7.ಕೊನಘಟ್ಟ
ಅಧ್ಯಕ್ಷ : ಎಸ್.ಸಿ
ಉಪಾಧ್ಯಕ್ಷ : ಸಾಮಾನ್ಯ ಮಹಿಳೆ
8. ಕಂಟನಕುಂಟೆ
ಅಧ್ಯಕ್ಷ: ಎಸ್.ಸಿ
ಉಪಾಧ್ಯಕ್ಷ : ಪ್ರವರ್ಗ ‘ಬಿ’
9.ತೂಬಗೆರೆ:
ಅಧ್ಯಕ್ಷ : ಎಸ್.ಸಿ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ
10.ಹಾಡೋನಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಎಸ್.ಸಿ ಮಹಿಳೆ
11.ಮೆಳೆಕೋಟೆ
ಅಧ್ಯಕ್ಷ : ಸಾಮಾನ್ಯ
ಉಪಾಧ್ಯಕ್ಷ : ಸಾಮಾನ್ಯ ಮಹಿಳೆ
12. ಹೆಗ್ಗಡಿಹಳ್ಳಿ
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ.
13.ಹಣಬೆ.
ಅಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ
ಉಪಾಧ್ಯಕ್ಷ: ಎಸ್.ಸಿ
14.ತಿಪ್ಪೂರು.
ಅಧ್ಯಕ್ಷ: ಸಾಮಾನ್ಯ.
ಉಪಾಧ್ಯಕ್ಷ; ಎಸ್.ಸಿ ಮಹಿಳೆ.
15.ದೊಡ್ಡ ಬೆಳವಂಗಲ
ಅಧ್ಯಕ್ಷ: ಎಸ್.ಸಿ ಮಹಿಳೆ
ಉಪಾಧ್ಯಕ್ಷ; ಸಾಮಾನ್ಯ
16.ಹಾದ್ರಿಪುರ
ಅಧ್ಯಕ್ಷ : ಪ್ರವರ್ಗ ‘ಬಿ’
ಉಪಾಧ್ಯಕ್ಷ : ಎಸ್.ಟಿ
17.ಸಕ್ಕರೆಗೊಲ್ಲಹಳ್ಳಿ
ಅಧ್ಯಕ್ಷ : ಎಸ್.ಸಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
18.ಹುಲಿಕುಂಟೆ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ : ಎಸ್.ಟಿ ಮಹಿಳೆ
19.ಸಾಸಲು
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ
20.ಭಕ್ತರಹಳ್ಳಿ
ಅಧ್ಯಕ್ಷ: ಎಸ್.ಸಿ ಮಹಿಳೆ
ಉಪಾಧ್ಯಕ್ಷ : ಸಾಮಾನ್ಯ
21.ಆರೂಢಿ
ಅಧ್ಯಕ್ಷ; ಎಸ್.ಸಿ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ’ಎ’
22. ಹೊಸಹಳ್ಳಿ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ ; ಸಾಮಾನ್ಯ.
23. ಚನ್ನದೇವಿ ಅಗ್ರಹಾರ
ಅಧ್ಯಕ್ಷ: ಎಸ್.ಟಿ ಮಹಿಳೆ
ಉಪಾಧ್ಯಕ್ಷ : ಸಾಮಾನ್ಯ
24. ಕಾಡನೂರು
ಅಧ್ಯಕ್ಷ :_ಸಾಮಾನ್ಯ.
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
25. ಕನಸವಾಡಿ
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ : ಸಾಮಾನ್ಯ.
26.ಹೊನ್ನಾವರ
ಅಧ್ಯಕ್ಷ : ಎಸ್.ಟಿ
ಉಪಾಧ್ಯಕ್ಷ; ಸಾಮಾನ್ಯ ಮಹಿಳೆ
27.ದೊಡ್ಡ ತುಮಕೂರು
ಅಧ್ಯಕ್ಷ; ಪ್ರವರ್ಗ’ಎ’
ಉಪಾಧ್ಯಕ್ಷ : ಎಸ್.ಸಿ
28. ಮೇಲಿನಜೂಗಾನಹಳ್ಳಿ
ಅಧ್ಯಕ್ಷ : ಸಾಮಾನ್ಯ
ಉಪಾಧ್ಯಕ್ಷ : ಎಸ್.ಸಿ ಮಹಿಳೆ.
ರಾಜ್ಯದ ಹಲವು ಭಾಗಗಳಲ್ಲಿ ಈ ಬಾರಿ ತೀವ್ರ ಬೇಸಿಗೆ ಮತ್ತು ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಸಂಕಷ್ಟಕ್ಕೆ ಸಿಲುಕಿವೆ. 2026-27ನೇ…
ದೇವನಹಳ್ಳಿ: ರಸ್ತೆಯಲ್ಲಿ ತೆರಳುತ್ತಿದ್ದ ಸೈಕಲ್ಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದು, ಬಳಿಕ ಬೈಕ್ ಡಿವೈಡರ್ಗೆ ಅಪ್ಪಳಿಸಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ…
ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾದ್ರಿಪುರ ಗ್ರಾಮದಲ್ಲಿ ಸಮತೋಲಿತ ರಸಗೊಬ್ಬರಗಳ ಬಳಕೆ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಕೃಷಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದು 16 ವರ್ಷದ ಬಾಲಕಿಯನ್ನು ರಕ್ಷಿಸಿದ ಘಟನೆ ನಡೆದಿದೆ.…
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣಾಂಶ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮೇ ತಿಂಗಳ ಉರಿ ಬಿಸಿಲು ಜನರನ್ನು…
ದೇವರ ದೃಷ್ಟಿಯಲ್ಲಿ ಮನುಷ್ಯರೆಲ್ಲಾ ಸಮಾನರು ಎಂಬುದು ನಮಗೆ ಮುಖ್ಯವಲ್ಲ, ಮನುಷ್ಯರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು ಎಂಬುದು ನಮಗೆ ಬಹಳ ಮುಖ್ಯ...…