ದೊಡ್ಡಬಳ್ಳಾಪುರ 28 ಗ್ರಾಮ ಪಂಚಾಯ್ತಿಗಳ ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಮುಕ್ತಾಯವಾಗಿದ್ದು ಸದ್ಯ ಎರಡನೇ ಅವಧಿಗೆ ಮೀಸಲಾತಿ ಪ್ರಕಟವಾಗಿದೆ. ನಗರದ ಸ್ಕೌಟ್ ಕ್ಯಾಂಪ್ ರಸ್ತೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಘೋಷಣೆ
ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಮೋಹನಕುಮಾರಿ, ತಾಲೂಕು ಪಂಚಾಯತಿ ಇಒ ಶ್ರೀನಾಥ್ ಗೌಡ ನೇತೃತ್ವದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಘೋಷಣೆ ಮಾಡಲಾಯಿತು.
ಸರ್ಕಾರ ಪ್ರಕಟ ಮಾಡಿರುವ ಮೀಸಲಾತಿ ಪಟ್ಟಿ ಈ ಕೆಳಗಿನಂತಿದೆ:
1.ಮಜರಾಹೊಸಹಳ್ಳಿ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಎಸ್.ಸಿ
2. ಅರಳು ಮಲ್ಲಿಗೆ:
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
3.ದರ್ಗಾಜೋಗಿಹಳ್ಳಿ
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
4.ಕೊಡಿಗೆಹಳ್ಳಿ
ಅಧ್ಯಕ್ಷ: ಪ್ರವರ್ಗ A ಮಹಿಳೆ
ಉಪಾಧ್ಯಕ್ಷ : ಎಸ್.ಸಿ
5. ಕೆಸ್ತೂರು
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಎಸ್.ಸಿ ಮಹಿಳ.
6.ರಾಜಘಟ್ಟ
ಅಧ್ಯಕ್ಷ: ಎಸ್.ಸಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
7.ಕೊನಘಟ್ಟ
ಅಧ್ಯಕ್ಷ : ಎಸ್.ಸಿ
ಉಪಾಧ್ಯಕ್ಷ : ಸಾಮಾನ್ಯ ಮಹಿಳೆ
8. ಕಂಟನಕುಂಟೆ
ಅಧ್ಯಕ್ಷ: ಎಸ್.ಸಿ
ಉಪಾಧ್ಯಕ್ಷ : ಪ್ರವರ್ಗ ‘ಬಿ’
9.ತೂಬಗೆರೆ:
ಅಧ್ಯಕ್ಷ : ಎಸ್.ಸಿ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ
10.ಹಾಡೋನಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಎಸ್.ಸಿ ಮಹಿಳೆ
11.ಮೆಳೆಕೋಟೆ
ಅಧ್ಯಕ್ಷ : ಸಾಮಾನ್ಯ
ಉಪಾಧ್ಯಕ್ಷ : ಸಾಮಾನ್ಯ ಮಹಿಳೆ
12. ಹೆಗ್ಗಡಿಹಳ್ಳಿ
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ.
13.ಹಣಬೆ.
ಅಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ
ಉಪಾಧ್ಯಕ್ಷ: ಎಸ್.ಸಿ
14.ತಿಪ್ಪೂರು.
ಅಧ್ಯಕ್ಷ: ಸಾಮಾನ್ಯ.
ಉಪಾಧ್ಯಕ್ಷ; ಎಸ್.ಸಿ ಮಹಿಳೆ.
15.ದೊಡ್ಡ ಬೆಳವಂಗಲ
ಅಧ್ಯಕ್ಷ: ಎಸ್.ಸಿ ಮಹಿಳೆ
ಉಪಾಧ್ಯಕ್ಷ; ಸಾಮಾನ್ಯ
16.ಹಾದ್ರಿಪುರ
ಅಧ್ಯಕ್ಷ : ಪ್ರವರ್ಗ ‘ಬಿ’
ಉಪಾಧ್ಯಕ್ಷ : ಎಸ್.ಟಿ
17.ಸಕ್ಕರೆಗೊಲ್ಲಹಳ್ಳಿ
ಅಧ್ಯಕ್ಷ : ಎಸ್.ಸಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
18.ಹುಲಿಕುಂಟೆ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ : ಎಸ್.ಟಿ ಮಹಿಳೆ
19.ಸಾಸಲು
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ
20.ಭಕ್ತರಹಳ್ಳಿ
ಅಧ್ಯಕ್ಷ: ಎಸ್.ಸಿ ಮಹಿಳೆ
ಉಪಾಧ್ಯಕ್ಷ : ಸಾಮಾನ್ಯ
21.ಆರೂಢಿ
ಅಧ್ಯಕ್ಷ; ಎಸ್.ಸಿ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ’ಎ’
22. ಹೊಸಹಳ್ಳಿ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ ; ಸಾಮಾನ್ಯ.
23. ಚನ್ನದೇವಿ ಅಗ್ರಹಾರ
ಅಧ್ಯಕ್ಷ: ಎಸ್.ಟಿ ಮಹಿಳೆ
ಉಪಾಧ್ಯಕ್ಷ : ಸಾಮಾನ್ಯ
24. ಕಾಡನೂರು
ಅಧ್ಯಕ್ಷ :_ಸಾಮಾನ್ಯ.
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
25. ಕನಸವಾಡಿ
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ : ಸಾಮಾನ್ಯ.
26.ಹೊನ್ನಾವರ
ಅಧ್ಯಕ್ಷ : ಎಸ್.ಟಿ
ಉಪಾಧ್ಯಕ್ಷ; ಸಾಮಾನ್ಯ ಮಹಿಳೆ
27.ದೊಡ್ಡ ತುಮಕೂರು
ಅಧ್ಯಕ್ಷ; ಪ್ರವರ್ಗ’ಎ’
ಉಪಾಧ್ಯಕ್ಷ : ಎಸ್.ಸಿ
28. ಮೇಲಿನಜೂಗಾನಹಳ್ಳಿ
ಅಧ್ಯಕ್ಷ : ಸಾಮಾನ್ಯ
ಉಪಾಧ್ಯಕ್ಷ : ಎಸ್.ಸಿ ಮಹಿಳೆ.
ಕಾಲೇಜಿನಲ್ಲಿ ಶೋಕಿಗಾಗಿ ಮನೆಗಳ್ಳತನಕ್ಕೆ ಇಳಿದಿದ್ದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳನ್ನ (Aerospace Engineering Student) ಚಿಕ್ಕಬಳ್ಳಾಪುರ ಪೊಲೀಸರು ಬಂಧಿಸಿದ್ದಾರೆ. ಚೇತನ್ ಹಾಗೂ…
ಕನ್ನಡ ರಾಜ್ಯೋತ್ಸವ ಅಂಗವಾಗಿ ದೊಡ್ಡಬಳ್ಳಾಪುರದ ಹೀಲಿನ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಸಣಾ ಶಿಬಿರವನ್ನು ಆಸ್ಪತ್ರೆಯಲ್ಲೇ ಆಯೋಜನೆ ಮಾಡಲಾಗಿತ್ತು. ಸಾರ್ವಜನಿಕರಿಗೆ…
ಕೇಂದ್ರ ಸಚಿವಾಲಯ ನೀಡುವ ಅತ್ಯುತ್ತಮ ಪೊಲೀಸ್ ಠಾಣಾ ಪ್ರಶಸ್ತಿಗೆ ಕರ್ನಾಟಕದ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳ ಪೊಲೀಸ್ ಠಾಣೆ…
ನಮ್ಮ ದೇಶದ ಸರ್ವೋಚ್ಚ ನ್ಯಾಯಾಲಯವು, ನಾಯಿ ಕಡಿತಕ್ಕೆ ಚಿಕಿತ್ಸೆ ನೀಡುವ ಬಗ್ಗೆ ಸರ್ಕಾರಿ- ಖಾಸಗಿ ಆಸ್ಪತ್ರೆಗಳು ಅನುಸರಿಸಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ…
ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಚಲಿಸುವುದು ಮನಸ್ಸು. ಕ್ಷಣ ಮಾತ್ರದಲ್ಲಿ ಲೆಕ್ಕಕ್ಕೂ ಸಿಗದಷ್ಟು ದೂರ ಚಲಿಸಬಲ್ಲದು. ಬೆಳಕಿನ ವೇಗವೂ ಅದಕ್ಕೆ ಸಾಟಿಯಲ್ಲ.....…
ತಾಲ್ಲೂಕಿನ ಹಾಡೋನಹಳ್ಳಿ ಗ್ರಾಮದ ನಿರ್ಜನ ಪ್ರದೇಶದಲ್ಲಿ ಒಂದು ವಾರದ ಹಿಂದೆ ದೊರೆತ ಐದು ದಿನಗಳ ನವಜಾತ ಶಿಶುವಿನ ಜೀವ ಉಳಿಸುವಲ್ಲಿ…