ದೊಡ್ಡಬಳ್ಳಾಪುರ 28 ಗ್ರಾಮ ಪಂಚಾಯ್ತಿಗಳ ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಮುಕ್ತಾಯವಾಗಿದ್ದು ಸದ್ಯ ಎರಡನೇ ಅವಧಿಗೆ ಮೀಸಲಾತಿ ಪ್ರಕಟವಾಗಿದೆ. ನಗರದ ಸ್ಕೌಟ್ ಕ್ಯಾಂಪ್ ರಸ್ತೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಘೋಷಣೆ
ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಮೋಹನಕುಮಾರಿ, ತಾಲೂಕು ಪಂಚಾಯತಿ ಇಒ ಶ್ರೀನಾಥ್ ಗೌಡ ನೇತೃತ್ವದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಘೋಷಣೆ ಮಾಡಲಾಯಿತು.
ಸರ್ಕಾರ ಪ್ರಕಟ ಮಾಡಿರುವ ಮೀಸಲಾತಿ ಪಟ್ಟಿ ಈ ಕೆಳಗಿನಂತಿದೆ:
1.ಮಜರಾಹೊಸಹಳ್ಳಿ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಎಸ್.ಸಿ
2. ಅರಳು ಮಲ್ಲಿಗೆ:
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
3.ದರ್ಗಾಜೋಗಿಹಳ್ಳಿ
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
4.ಕೊಡಿಗೆಹಳ್ಳಿ
ಅಧ್ಯಕ್ಷ: ಪ್ರವರ್ಗ A ಮಹಿಳೆ
ಉಪಾಧ್ಯಕ್ಷ : ಎಸ್.ಸಿ
5. ಕೆಸ್ತೂರು
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಎಸ್.ಸಿ ಮಹಿಳ.
6.ರಾಜಘಟ್ಟ
ಅಧ್ಯಕ್ಷ: ಎಸ್.ಸಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
7.ಕೊನಘಟ್ಟ
ಅಧ್ಯಕ್ಷ : ಎಸ್.ಸಿ
ಉಪಾಧ್ಯಕ್ಷ : ಸಾಮಾನ್ಯ ಮಹಿಳೆ
8. ಕಂಟನಕುಂಟೆ
ಅಧ್ಯಕ್ಷ: ಎಸ್.ಸಿ
ಉಪಾಧ್ಯಕ್ಷ : ಪ್ರವರ್ಗ ‘ಬಿ’
9.ತೂಬಗೆರೆ:
ಅಧ್ಯಕ್ಷ : ಎಸ್.ಸಿ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ
10.ಹಾಡೋನಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಎಸ್.ಸಿ ಮಹಿಳೆ
11.ಮೆಳೆಕೋಟೆ
ಅಧ್ಯಕ್ಷ : ಸಾಮಾನ್ಯ
ಉಪಾಧ್ಯಕ್ಷ : ಸಾಮಾನ್ಯ ಮಹಿಳೆ
12. ಹೆಗ್ಗಡಿಹಳ್ಳಿ
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ.
13.ಹಣಬೆ.
ಅಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ
ಉಪಾಧ್ಯಕ್ಷ: ಎಸ್.ಸಿ
14.ತಿಪ್ಪೂರು.
ಅಧ್ಯಕ್ಷ: ಸಾಮಾನ್ಯ.
ಉಪಾಧ್ಯಕ್ಷ; ಎಸ್.ಸಿ ಮಹಿಳೆ.
15.ದೊಡ್ಡ ಬೆಳವಂಗಲ
ಅಧ್ಯಕ್ಷ: ಎಸ್.ಸಿ ಮಹಿಳೆ
ಉಪಾಧ್ಯಕ್ಷ; ಸಾಮಾನ್ಯ
16.ಹಾದ್ರಿಪುರ
ಅಧ್ಯಕ್ಷ : ಪ್ರವರ್ಗ ‘ಬಿ’
ಉಪಾಧ್ಯಕ್ಷ : ಎಸ್.ಟಿ
17.ಸಕ್ಕರೆಗೊಲ್ಲಹಳ್ಳಿ
ಅಧ್ಯಕ್ಷ : ಎಸ್.ಸಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
18.ಹುಲಿಕುಂಟೆ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ : ಎಸ್.ಟಿ ಮಹಿಳೆ
19.ಸಾಸಲು
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ
20.ಭಕ್ತರಹಳ್ಳಿ
ಅಧ್ಯಕ್ಷ: ಎಸ್.ಸಿ ಮಹಿಳೆ
ಉಪಾಧ್ಯಕ್ಷ : ಸಾಮಾನ್ಯ
21.ಆರೂಢಿ
ಅಧ್ಯಕ್ಷ; ಎಸ್.ಸಿ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ’ಎ’
22. ಹೊಸಹಳ್ಳಿ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ ; ಸಾಮಾನ್ಯ.
23. ಚನ್ನದೇವಿ ಅಗ್ರಹಾರ
ಅಧ್ಯಕ್ಷ: ಎಸ್.ಟಿ ಮಹಿಳೆ
ಉಪಾಧ್ಯಕ್ಷ : ಸಾಮಾನ್ಯ
24. ಕಾಡನೂರು
ಅಧ್ಯಕ್ಷ :_ಸಾಮಾನ್ಯ.
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
25. ಕನಸವಾಡಿ
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ : ಸಾಮಾನ್ಯ.
26.ಹೊನ್ನಾವರ
ಅಧ್ಯಕ್ಷ : ಎಸ್.ಟಿ
ಉಪಾಧ್ಯಕ್ಷ; ಸಾಮಾನ್ಯ ಮಹಿಳೆ
27.ದೊಡ್ಡ ತುಮಕೂರು
ಅಧ್ಯಕ್ಷ; ಪ್ರವರ್ಗ’ಎ’
ಉಪಾಧ್ಯಕ್ಷ : ಎಸ್.ಸಿ
28. ಮೇಲಿನಜೂಗಾನಹಳ್ಳಿ
ಅಧ್ಯಕ್ಷ : ಸಾಮಾನ್ಯ
ಉಪಾಧ್ಯಕ್ಷ : ಎಸ್.ಸಿ ಮಹಿಳೆ.
ಸೇವೆಗಾಗಿ ಬಾಳು ಭಾರತ ಸೇವಾದಳ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಭಾರತ ಸೇವಾದಳ ದೇವನಹಳ್ಳಿ ತಾಲೂಕು ಘಟಕ, ಕರ್ನಾಟಕ ರಾಜ್ಯ ಪ್ರಾಥಮಿಕ…
ಭೂದಾಖಲೆಗಳ ತಿದ್ದುಪಡಿಗಾಗಿ ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಆಡಳಿತಾಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ…
ಸಣ್ಣಪುಟ್ಟ ಜಗಳಗಳಿಂದ ಕೋರ್ಟಿನ ಮೆಟ್ಟಿಲೇರಿ ದೂರಾವಾಗಲು ನಿರ್ಧರಿಸಿದ್ದ ನಾಲ್ವರು ದಂಪತಿಗಳನ್ನು ಶನಿವಾರ ನಡೆದ ಲೋಕಾಅದಾಲತ್ ನಲ್ಲಿ ನ್ಯಾಯಾಧೀಶರುಗಳು ಹೇಳಿದ ಬುದ್ಧಿಮಾತಿನಿಂದ…
ಕೊಲ್ಲಿ ದೇಶಗಳಲ್ಲಿ ಯುದ್ಧದ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಂಟಾದ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಗಳ ಪೂರೈಕೆ…
ಗೃಹಬಳಕೆ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದ್ದಲ್ಲಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಆಹಾರ ಸಚಿವರು ಸೂಚಿಸಿದ್ದು, ಅದರಂತೆ ಗೃಹ ಬಳಕೆ…
ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಮಸ್ಯೆ ಹಿನ್ನೆಲೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿಕ್ರಿಯೆ. ಈ ಸಮಸ್ಯೆ ಇನ್ನು ಒಂದು ವಾರಗಳ ಕಾಲ…