ದೊಡ್ಡಬಳ್ಳಾಪುರ 28 ಗ್ರಾಮ ಪಂಚಾಯ್ತಿಗಳ ಮೊದಲ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಸ್ಥಾನದ ಮೀಸಲಾತಿ ಮುಕ್ತಾಯವಾಗಿದ್ದು ಸದ್ಯ ಎರಡನೇ ಅವಧಿಗೆ ಮೀಸಲಾತಿ ಪ್ರಕಟವಾಗಿದೆ. ನಗರದ ಸ್ಕೌಟ್ ಕ್ಯಾಂಪ್ ರಸ್ತೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಘೋಷಣೆ
ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್, ಉಪವಿಭಾಗಾಧಿಕಾರಿ ಶ್ರೀನಿವಾಸ್, ತಹಶೀಲ್ದಾರ್ ಮೋಹನಕುಮಾರಿ, ತಾಲೂಕು ಪಂಚಾಯತಿ ಇಒ ಶ್ರೀನಾಥ್ ಗೌಡ ನೇತೃತ್ವದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿ ಪಟ್ಟಿ ಘೋಷಣೆ ಮಾಡಲಾಯಿತು.
ಸರ್ಕಾರ ಪ್ರಕಟ ಮಾಡಿರುವ ಮೀಸಲಾತಿ ಪಟ್ಟಿ ಈ ಕೆಳಗಿನಂತಿದೆ:
1.ಮಜರಾಹೊಸಹಳ್ಳಿ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಎಸ್.ಸಿ
2. ಅರಳು ಮಲ್ಲಿಗೆ:
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ
3.ದರ್ಗಾಜೋಗಿಹಳ್ಳಿ
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
4.ಕೊಡಿಗೆಹಳ್ಳಿ
ಅಧ್ಯಕ್ಷ: ಪ್ರವರ್ಗ A ಮಹಿಳೆ
ಉಪಾಧ್ಯಕ್ಷ : ಎಸ್.ಸಿ
5. ಕೆಸ್ತೂರು
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಎಸ್.ಸಿ ಮಹಿಳ.
6.ರಾಜಘಟ್ಟ
ಅಧ್ಯಕ್ಷ: ಎಸ್.ಸಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
7.ಕೊನಘಟ್ಟ
ಅಧ್ಯಕ್ಷ : ಎಸ್.ಸಿ
ಉಪಾಧ್ಯಕ್ಷ : ಸಾಮಾನ್ಯ ಮಹಿಳೆ
8. ಕಂಟನಕುಂಟೆ
ಅಧ್ಯಕ್ಷ: ಎಸ್.ಸಿ
ಉಪಾಧ್ಯಕ್ಷ : ಪ್ರವರ್ಗ ‘ಬಿ’
9.ತೂಬಗೆರೆ:
ಅಧ್ಯಕ್ಷ : ಎಸ್.ಸಿ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ
10.ಹಾಡೋನಹಳ್ಳಿ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ: ಎಸ್.ಸಿ ಮಹಿಳೆ
11.ಮೆಳೆಕೋಟೆ
ಅಧ್ಯಕ್ಷ : ಸಾಮಾನ್ಯ
ಉಪಾಧ್ಯಕ್ಷ : ಸಾಮಾನ್ಯ ಮಹಿಳೆ
12. ಹೆಗ್ಗಡಿಹಳ್ಳಿ
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಸಾಮಾನ್ಯ.
13.ಹಣಬೆ.
ಅಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ
ಉಪಾಧ್ಯಕ್ಷ: ಎಸ್.ಸಿ
14.ತಿಪ್ಪೂರು.
ಅಧ್ಯಕ್ಷ: ಸಾಮಾನ್ಯ.
ಉಪಾಧ್ಯಕ್ಷ; ಎಸ್.ಸಿ ಮಹಿಳೆ.
15.ದೊಡ್ಡ ಬೆಳವಂಗಲ
ಅಧ್ಯಕ್ಷ: ಎಸ್.ಸಿ ಮಹಿಳೆ
ಉಪಾಧ್ಯಕ್ಷ; ಸಾಮಾನ್ಯ
16.ಹಾದ್ರಿಪುರ
ಅಧ್ಯಕ್ಷ : ಪ್ರವರ್ಗ ‘ಬಿ’
ಉಪಾಧ್ಯಕ್ಷ : ಎಸ್.ಟಿ
17.ಸಕ್ಕರೆಗೊಲ್ಲಹಳ್ಳಿ
ಅಧ್ಯಕ್ಷ : ಎಸ್.ಸಿ
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ.
18.ಹುಲಿಕುಂಟೆ
ಅಧ್ಯಕ್ಷ: ಸಾಮಾನ್ಯ
ಉಪಾಧ್ಯಕ್ಷ : ಎಸ್.ಟಿ ಮಹಿಳೆ
19.ಸಾಸಲು
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ ‘ಎ’ ಮಹಿಳೆ
20.ಭಕ್ತರಹಳ್ಳಿ
ಅಧ್ಯಕ್ಷ: ಎಸ್.ಸಿ ಮಹಿಳೆ
ಉಪಾಧ್ಯಕ್ಷ : ಸಾಮಾನ್ಯ
21.ಆರೂಢಿ
ಅಧ್ಯಕ್ಷ; ಎಸ್.ಸಿ ಮಹಿಳೆ
ಉಪಾಧ್ಯಕ್ಷ: ಪ್ರವರ್ಗ’ಎ’
22. ಹೊಸಹಳ್ಳಿ
ಅಧ್ಯಕ್ಷ: ಸಾಮಾನ್ಯ ಮಹಿಳೆ
ಉಪಾಧ್ಯಕ್ಷ ; ಸಾಮಾನ್ಯ.
23. ಚನ್ನದೇವಿ ಅಗ್ರಹಾರ
ಅಧ್ಯಕ್ಷ: ಎಸ್.ಟಿ ಮಹಿಳೆ
ಉಪಾಧ್ಯಕ್ಷ : ಸಾಮಾನ್ಯ
24. ಕಾಡನೂರು
ಅಧ್ಯಕ್ಷ :_ಸಾಮಾನ್ಯ.
ಉಪಾಧ್ಯಕ್ಷ: ಸಾಮಾನ್ಯ ಮಹಿಳೆ
25. ಕನಸವಾಡಿ
ಅಧ್ಯಕ್ಷ : ಸಾಮಾನ್ಯ ಮಹಿಳೆ
ಉಪಾಧ್ಯಕ್ಷ : ಸಾಮಾನ್ಯ.
26.ಹೊನ್ನಾವರ
ಅಧ್ಯಕ್ಷ : ಎಸ್.ಟಿ
ಉಪಾಧ್ಯಕ್ಷ; ಸಾಮಾನ್ಯ ಮಹಿಳೆ
27.ದೊಡ್ಡ ತುಮಕೂರು
ಅಧ್ಯಕ್ಷ; ಪ್ರವರ್ಗ’ಎ’
ಉಪಾಧ್ಯಕ್ಷ : ಎಸ್.ಸಿ
28. ಮೇಲಿನಜೂಗಾನಹಳ್ಳಿ
ಅಧ್ಯಕ್ಷ : ಸಾಮಾನ್ಯ
ಉಪಾಧ್ಯಕ್ಷ : ಎಸ್.ಸಿ ಮಹಿಳೆ.
ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…
ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…
ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…
ಬದಲಾವಣೆ......... ರೋಗಗಳ ಆವಾಸಸ್ಥಾನವಾಗುತ್ತಿರುವ ಆಸ್ಪತ್ರೆಗಳು...... ರೋಗಿಗಳ ತವರುಮನೆಯಂತಾಗುತ್ತಿರುವ ಮೆಡಿಕಲ್ ಲ್ಯಾಬೋರೇಟರಿಗಳು..... ಅನಾಗರಿಕ ಸಮಾಜ ನಿರ್ಮಾಣಕ್ಕೆ ಕಾರಣವಾಗುತ್ತಿರುವ ಶಿಕ್ಷಣ ಸಂಸ್ಥೆಗಳು........ ಭ್ರಷ್ಟಾಚಾರದ…
ನಟ ದರ್ಶನ್ ವಿದೇಶದಲ್ಲಿ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಥಾಯ್ಲೆಂಡ್ ನಿಂದ ತಡ ರಾತ್ರಿ 11:45…
ನಿನ್ನೆ(ಜು.24 ಗುರುವಾರ) ಭೀಮನ ಅಮವಾಸ್ಯೆ ಹಿನ್ನೆಲೆ ಪತಿ ಕಾಲಿಗೆ ಪೂಜೆ ಮಾಡಿದ್ದ ಪತ್ನಿ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ…