ಖಾಸಗಿ ಕಂಪನಿಗಳ ಲಾಭಿಗೆ ಇಂಧನ ಇಲಾಖೆಯ kavikaa (Transformers) ಮತ್ತು MEI RMUS ಮುಚ್ಚುವ ಹುನ್ನಾರ- ಡಿ.ಸುಧಾರಕರ್

kavikaa Transformers ತುಂಬ ಉನ್ನತವಾದ ವೈಂಡಿಗ್ ಮತ್ತು ಲಾಮೀನೆಟಡ್ ಐರನ್ ಕೋರ್ಯಿಂದ ತಯಾರದ kavikaa Transformers ದೀರ್ಘಕಾಲದ ಬಳಿಕೆ ಹಾಗೂ ರಿಪೇರಿ ಮಾಡಲು ಯಾವುದೇ ವೆಚ್ಚ ಆಗುತ್ತಿರಲಿಲ್ಲ. ಎಲ್ಲಾ ಕೆಪಾಸಿಟಿ kavikaa Transformers ಗಳನ್ನ ವಿದ್ಯುತ್ ಕಂಪನಿಗಳು ಬಳಕೆ ಮಾಡುತ್ತಿದ ಸಮಯದಲ್ಲಿ Transformers Failures ಗಳು ತುಂಬ ಕಡಿಮೆಯಾಗಿದ್ದು, ಆದರೆ ಈಗಿನ ಇಂಧನ ಇಲಾಖೆ ಖಾಸಗಿ ಕಂಪನಿಗಳಿಗೆ ಮಾರುಹೋಗಿ ಖಾಸಗಿ ಕಂಪನಿಗಳ Transformers ಗಳನ್ನು ಅಳವಡಿಸಿದ ದಿನವೇ Failure ಆಗಿರುವ ಘಟನೆ C-7 ಉಪ ವಿಭಾಗದ ಕಟ್ಟಿಗೆನಹಳ್ಳಿ ಯಲ್ಲಿ ನೆಡೆದಿದ್ದು ನಮ್ಮ ಇಂಧನ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಿಳಿದಿದ್ದರು ಸಹ ಖಾಸಗಿ ಕಂಪನಿಗಳ ಜೊತೆ ಶಾಮೀಲಾಗಿ kavikaa Transformers ಕಂಪನಿಯನ್ನು ಮುಚ್ಚುವಸ್ಥಿತಿಗೆ ತಂದಿರುತ್ತಾರೆ, ಹಾಗೂ ರೈತರ ಕೃಷಿ ಪಂಪ್ ಸೇಟ್ ಗಳಿಗೆ ಅಳವಡಿಸಿರುವ ಖಾಸಗಿ ಕಂಪನಿಗಳ ಹೊಸ Transformers ಗಳಿಂದ ಉತ್ತಮವಾದ Voltage ಬರುತ್ತಿಲ್ಲ ಮತ್ತು Failure ಗಳು ಜಾಸ್ತಿಯಾಗಿದ್ದು ಇದರ ನಿರ್ವಹಣವೆಚ್ಚ ತುಂಬಾ ಅಧಿಕವಾಗಿದೆ. ವಿದ್ಯುತ್ ಕಂಪನಿಗೆ ಇನ್ನು ಮುಂದೆಯಾದರು ಇಂಧನ ಇಲಾಖೆಯ ಅಧಿಕಾರಿಗಳಲ್ಲಿ kavikaa Transformers ಅನ್ನು ಉಪಯೋಗಿಸಿ ಕಂಪನಿಯ ನಷ್ಟವನ್ನು ಕಡಿಮೆ ಮಾಡಬಹುವುದು ಹಾಗು kavikaa ಕಂಪನಿಯನ್ನು ಉಳಿಸಬಹುವುದು.

MEI RMUS ಗಳ ದೀರ್ಘ ಕಾಲ ಬಾಳಿಕೆ ಹಾಗೂ ರಿಪೇರಿ ಮಾಡಲು ಯಾವುದೇ ವೆಚ್ಚ ಆಗುತ್ತಿರಲಿಲ್ಲ. linemen ಗಳು ರಿಪೇರಿ ಮಾಡುತ್ತಿದ್ದರು, ಆದರೆ ಖಾಸಗಿ ಕಂಪೆನಿ RMUS ಗಳು ರಿಪೇರಿ ಮಾಡಲು ಸಾಧ್ಯವಿಲ್ಲ ಹಾಗೂ ಅವುಗಳ ಬದಲಾವಣೆ ವೆಚ್ಚ ಜಾಸ್ತಿ. ಆದರೆ DAS operation ಮಾಡಲು MEI ಕಂಪೆನಿ ಸಿದ್ಧ ಇದ್ದರೂ ಸಹ ಅವುಗಳನ್ನು ಬದಲಾವಣೆ ಮಾಡಿ ಕೋಟ್ಯಾಂತರ ಹಣವನ್ನು ನಷ್ಟ ಉಂಟು ಮಾಡಿದ DAS ಸೆಕ್ಷನ್ ಅಂದಿನ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಕಾನುನು ಕ್ರಮ ಕೈಗೊಳ್ಳಬೇಕು.

2010 ರ ಮೊದಲು ಸುಮಾರು 1300 mei RMUs ಗಳಿಗೆ retrofit ಅಳವಡಿಸಿ DAS RMUS ಆಗಿ ಬದಲಾಯಿಸಿ ಕಡಿಮೆ ವೆಚ್ಚದಲ್ಲಿ DAS implement ಮಾಡುಬಹುದು ಎಂದು MEI ಕಂಪೆನಿ ಯವರು ಹೇಳಿದ್ದರು ಸಹ ಖಾಸಗಿ company ಲಾಭಿಗೆ ಹಾಗೂ ಭ್ರಷ್ಟಾಚಾರ ಮಾಡಲು ಹೊಸ compact RMUs ಹಾಕಿ ಚೆನ್ನಾಗಿ ಇದ್ದ MEI RMUS ಗಳನ್ನು ಬದಲಾಯಿಸಿ MEI ಮುಚ್ಚುವ ಹುನ್ನಾರ ಮಾಡಲು ಪ್ರಯತ್ನ ನಡೆಯಿತು. ಆದರೆ ನಂತರ ಇಂಧನ ಇಲಾಖೆ ವಿಲೀನ ಮಾಡಿದ ನಂತರ ಮರು ಜೀವ ಬಂತು. ಈಗ ಪುನಃ ಖಾಸಗಿ ಕಂಪೆನಿ ಲಾಭಿಗೆ MEI RMUs ಗಳ ಬಳಕೆ ಕಡಿಮೆ ಮಾಡಲು ಹೊರಟಿದ್ದಾರೆ. kavika ಮತ್ತು MEI ಗಳಿಗೆ ಪೂರ್ಣ ಪ್ರಮಾಣದಲ್ಲಿ ಆರ್ಡರ್ ನೀಡಬೇಕಾದ ಮತ್ತು ಹೆಚ್ಚಿನ ಶಾಖೆಗಳನ್ನು ತೆರೆಯಲು ಪ್ರಯತ್ನ ಮಾಡಬೇಕು ಎಂದು ಡಿ.ಸುಧಾರಕರ ರಾಜ್ಯಾಧ್ಯಾಕ್ಷರು ಕರ್ನಾಟಕ ರಾಜ್ಯ ಅನುಮತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್.ಸಿ/ಎಸ್.ಟಿ) ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಅವನಿಸಿದರು.

Ramesh Babu

Journalist

Recent Posts

ಘಾಟಿ ಕ್ಷೇತ್ರದಲ್ಲಿ ನಾಗರ ಪಂಚಮಿ ಸಂಭ್ರಮ

ದೊಡ್ಡಬಳ್ಳಾಪುರ: ನಾಗರಾಧನೆಗೆ ಪ್ರಸಿದ್ಧವಾಗಿರುವ ತಾಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಸೋಮವಾರ ನಾಗರ ಪಂಚಮಿ ಹಬ್ಬವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ನಾಗರ ಪಂಚಮಿ…

10 hours ago

ದೊಡ್ಡಬಳ್ಳಾಪುರದಲ್ಲಿ ಆ.18ರಂದು ವಿದ್ಯುತ್ ವ್ಯತ್ಯಯ

ದೊಡ್ಡಬಳ್ಳಾಪುರ: ನಗರದ 66/11 ಕೆವಿ ಡಿ.ಕ್ರಾಸ್ ವಿದ್ಯುತ್ ಉಪಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ ಆ.18ರಂದು ಬೆಳಿಗ್ಗೆ 10ರಿಂದ…

1 day ago

ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷ, ಸದಸ್ಯರ ನೇಮಕ: ಯೋಜಿತ ನಗರಾಭಿವೃದ್ಧಿಗೆ ಆದ್ಯತೆ- ಸದಸ್ಯ ಎಸ್.ಡಿ. ಮುನಿರಾಜು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಲಾಗಿದೆ. ಮಾಜಿ ಶಾಸಕ ಟಿ.ವೆಂಕಟರಮಣಯ್ಯ ಅವರನ್ನು ಅಧ್ಯಕ್ಷರಾಗಿ,…

2 days ago

ಮಕ್ಕಳೇ ದೇಶದ ಆಸ್ತಿ, ಉತ್ತಮ ಶಿಕ್ಷಣದಿಂದ ಭವಿಷ್ಯ ನಿರ್ಮಾಣ- ಶಿವಕುಮಾರ್

ದೊಡ್ಡಬಳ್ಳಾಪುರ: ಉತ್ತಮ ಸಮಾಜ ನಿರ್ಮಾಣಕ್ಕೆ ಶಿಕ್ಷಣವೇ ಭದ್ರ ಬುನಾದಿಯಾಗಿದ್ದು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಕಲಿಕಾ ವಾತಾವರಣ ಕಲ್ಪಿಸುವಲ್ಲಿ…

2 days ago

ಬೆಂಗಳೂರು ಗ್ರಾಮಾಂತರದಲ್ಲಿ ಎರಡು ಪ್ರತ್ಯೇಕ ಅಪಘಾತ: ಇಬ್ಬರು ಸಾವು, ಹಲವರಿಗೆ ಗಾಯ

ದೇವನಹಳ್ಳಿ/ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ವ್ಯಾಪ್ತಿಯಲ್ಲಿ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ…

2 days ago

ಸ್ವಾತಂತ್ರ್ಯ ದಿನದಂದೇ ಹೆದ್ದಾರಿಯಲ್ಲಿ ಪುಂಡರ ಡೆಡ್ಲಿ ವ್ಹೀಲಿಂಗ್

ದೇವನಹಳ್ಳಿ: ಸ್ವಾತಂತ್ರ್ಯ ದಿನಾಚರಣೆ ಹಾಗೂ ವಾರಾಂತ್ಯದ ರಜೆ ಹಿನ್ನೆಲೆಯಲ್ಲಿ ದೇವನಹಳ್ಳಿ ಹೊರವಲಯದ ಬೈಪಾಸ್ ನಲ್ಲಿ ಪುಂಡರು ಗುಂಪು ಗುಂಪಾಗಿ ಆಟೋ,…

2 days ago