ಖಾಸಗಿ ಕಂಪನಿಗಳ ಲಾಭಿಗೆ ಇಂಧನ ಇಲಾಖೆಯ kavikaa (Transformers) ಮತ್ತು MEI RMUS ಮುಚ್ಚುವ ಹುನ್ನಾರ- ಡಿ.ಸುಧಾರಕರ್

kavikaa Transformers ತುಂಬ ಉನ್ನತವಾದ ವೈಂಡಿಗ್ ಮತ್ತು ಲಾಮೀನೆಟಡ್ ಐರನ್ ಕೋರ್ಯಿಂದ ತಯಾರದ kavikaa Transformers ದೀರ್ಘಕಾಲದ ಬಳಿಕೆ ಹಾಗೂ ರಿಪೇರಿ ಮಾಡಲು ಯಾವುದೇ ವೆಚ್ಚ ಆಗುತ್ತಿರಲಿಲ್ಲ. ಎಲ್ಲಾ ಕೆಪಾಸಿಟಿ kavikaa Transformers ಗಳನ್ನ ವಿದ್ಯುತ್ ಕಂಪನಿಗಳು ಬಳಕೆ ಮಾಡುತ್ತಿದ ಸಮಯದಲ್ಲಿ Transformers Failures ಗಳು ತುಂಬ ಕಡಿಮೆಯಾಗಿದ್ದು, ಆದರೆ ಈಗಿನ ಇಂಧನ ಇಲಾಖೆ ಖಾಸಗಿ ಕಂಪನಿಗಳಿಗೆ ಮಾರುಹೋಗಿ ಖಾಸಗಿ ಕಂಪನಿಗಳ Transformers ಗಳನ್ನು ಅಳವಡಿಸಿದ ದಿನವೇ Failure ಆಗಿರುವ ಘಟನೆ C-7 ಉಪ ವಿಭಾಗದ ಕಟ್ಟಿಗೆನಹಳ್ಳಿ ಯಲ್ಲಿ ನೆಡೆದಿದ್ದು ನಮ್ಮ ಇಂಧನ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಿಳಿದಿದ್ದರು ಸಹ ಖಾಸಗಿ ಕಂಪನಿಗಳ ಜೊತೆ ಶಾಮೀಲಾಗಿ kavikaa Transformers ಕಂಪನಿಯನ್ನು ಮುಚ್ಚುವಸ್ಥಿತಿಗೆ ತಂದಿರುತ್ತಾರೆ, ಹಾಗೂ ರೈತರ ಕೃಷಿ ಪಂಪ್ ಸೇಟ್ ಗಳಿಗೆ ಅಳವಡಿಸಿರುವ ಖಾಸಗಿ ಕಂಪನಿಗಳ ಹೊಸ Transformers ಗಳಿಂದ ಉತ್ತಮವಾದ Voltage ಬರುತ್ತಿಲ್ಲ ಮತ್ತು Failure ಗಳು ಜಾಸ್ತಿಯಾಗಿದ್ದು ಇದರ ನಿರ್ವಹಣವೆಚ್ಚ ತುಂಬಾ ಅಧಿಕವಾಗಿದೆ. ವಿದ್ಯುತ್ ಕಂಪನಿಗೆ ಇನ್ನು ಮುಂದೆಯಾದರು ಇಂಧನ ಇಲಾಖೆಯ ಅಧಿಕಾರಿಗಳಲ್ಲಿ kavikaa Transformers ಅನ್ನು ಉಪಯೋಗಿಸಿ ಕಂಪನಿಯ ನಷ್ಟವನ್ನು ಕಡಿಮೆ ಮಾಡಬಹುವುದು ಹಾಗು kavikaa ಕಂಪನಿಯನ್ನು ಉಳಿಸಬಹುವುದು.

MEI RMUS ಗಳ ದೀರ್ಘ ಕಾಲ ಬಾಳಿಕೆ ಹಾಗೂ ರಿಪೇರಿ ಮಾಡಲು ಯಾವುದೇ ವೆಚ್ಚ ಆಗುತ್ತಿರಲಿಲ್ಲ. linemen ಗಳು ರಿಪೇರಿ ಮಾಡುತ್ತಿದ್ದರು, ಆದರೆ ಖಾಸಗಿ ಕಂಪೆನಿ RMUS ಗಳು ರಿಪೇರಿ ಮಾಡಲು ಸಾಧ್ಯವಿಲ್ಲ ಹಾಗೂ ಅವುಗಳ ಬದಲಾವಣೆ ವೆಚ್ಚ ಜಾಸ್ತಿ. ಆದರೆ DAS operation ಮಾಡಲು MEI ಕಂಪೆನಿ ಸಿದ್ಧ ಇದ್ದರೂ ಸಹ ಅವುಗಳನ್ನು ಬದಲಾವಣೆ ಮಾಡಿ ಕೋಟ್ಯಾಂತರ ಹಣವನ್ನು ನಷ್ಟ ಉಂಟು ಮಾಡಿದ DAS ಸೆಕ್ಷನ್ ಅಂದಿನ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಕಾನುನು ಕ್ರಮ ಕೈಗೊಳ್ಳಬೇಕು.

2010 ರ ಮೊದಲು ಸುಮಾರು 1300 mei RMUs ಗಳಿಗೆ retrofit ಅಳವಡಿಸಿ DAS RMUS ಆಗಿ ಬದಲಾಯಿಸಿ ಕಡಿಮೆ ವೆಚ್ಚದಲ್ಲಿ DAS implement ಮಾಡುಬಹುದು ಎಂದು MEI ಕಂಪೆನಿ ಯವರು ಹೇಳಿದ್ದರು ಸಹ ಖಾಸಗಿ company ಲಾಭಿಗೆ ಹಾಗೂ ಭ್ರಷ್ಟಾಚಾರ ಮಾಡಲು ಹೊಸ compact RMUs ಹಾಕಿ ಚೆನ್ನಾಗಿ ಇದ್ದ MEI RMUS ಗಳನ್ನು ಬದಲಾಯಿಸಿ MEI ಮುಚ್ಚುವ ಹುನ್ನಾರ ಮಾಡಲು ಪ್ರಯತ್ನ ನಡೆಯಿತು. ಆದರೆ ನಂತರ ಇಂಧನ ಇಲಾಖೆ ವಿಲೀನ ಮಾಡಿದ ನಂತರ ಮರು ಜೀವ ಬಂತು. ಈಗ ಪುನಃ ಖಾಸಗಿ ಕಂಪೆನಿ ಲಾಭಿಗೆ MEI RMUs ಗಳ ಬಳಕೆ ಕಡಿಮೆ ಮಾಡಲು ಹೊರಟಿದ್ದಾರೆ. kavika ಮತ್ತು MEI ಗಳಿಗೆ ಪೂರ್ಣ ಪ್ರಮಾಣದಲ್ಲಿ ಆರ್ಡರ್ ನೀಡಬೇಕಾದ ಮತ್ತು ಹೆಚ್ಚಿನ ಶಾಖೆಗಳನ್ನು ತೆರೆಯಲು ಪ್ರಯತ್ನ ಮಾಡಬೇಕು ಎಂದು ಡಿ.ಸುಧಾರಕರ ರಾಜ್ಯಾಧ್ಯಾಕ್ಷರು ಕರ್ನಾಟಕ ರಾಜ್ಯ ಅನುಮತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್.ಸಿ/ಎಸ್.ಟಿ) ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಅವನಿಸಿದರು.

Ramesh Babu

Journalist

Recent Posts

185 ವರ್ಷಗಳ ಹಳೆಯ ಪೊಲೀಸ್ ಬಿಲ್ಲೆ ಪತ್ತೆ: ಇತಿಹಾಸ ಸಂರಕ್ಷಣೆಯಲ್ಲಿ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್ ವಿಶಿಷ್ಟ ಹೆಜ್ಜೆ

ಬೆಂಗಳೂರು: ಕರ್ನಾಟಕ ಪೊಲೀಸ್ ಇಲಾಖೆಯ ಗತವೈಭವಕ್ಕೆ ಸಾಕ್ಷಿಯಾಗಬಲ್ಲ ಸುಮಾರು 185 ವರ್ಷಗಳಷ್ಟು ಹಳೆಯದಾದ ಅಪರೂಪದ ಪೊಲೀಸ್ ಬಿಲ್ಲೆಯೊಂದು ಬೆಳಕಿಗೆ ಬಂದಿದೆ.…

7 hours ago

ಸಿದ್ದರಾಮಯ್ಯ ಸಹಕಾರದಿಂದ 2028ಕ್ಕೆ ಡಿಕೆಶಿ ಮತ್ತೆ ಸಿಎಂ ಆಗ್ತಾರೆ – ಗೌರಿ-ಗಣೇಶ ಹಬ್ಬದಂದು ಮಳೆ ಬರಲಿ ಎಂದು ಪ್ರಾರ್ಥನೆ ಮಾಡೋಣ – ಸಚಿವ ಚಲುವರಾಯಸ್ವಾಮಿ

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಕನ್ಯಾಘಟ್ಟ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಮಹಾಗಣಪತಿ ದೇವಸ್ಥಾನದ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಜಲಸಂಪನ್ಮೂಲ…

8 hours ago

ಮನೆ ಮಾಲೀಕರ ಮುಂದೆಯೇ ಮನೆ ದೋಚಿ ಪರಾರಿಯಾಗಿದ್ದ ಕಳ್ಳ ಲಾಕ್‌!

ದೇವನಹಳ್ಳಿ: ಮನೆ ಮಾಲೀಕರು ಮನೆಯಲ್ಲಿದ್ದ ಸಂದರ್ಭದಲ್ಲೇ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ವಿಜಯಪುರ ಪೊಲೀಸರು ಕಳ್ಳತನ ನಡೆದ 24 ಗಂಟೆಯೊಳಗೆ…

9 hours ago

ಕೋಳಿಫಾರ್ಮ್‌ಗೆ ಚಿರತೆ ದಾಳಿ ಶಂಕೆ: 950ಕ್ಕೂ ಅಧಿಕ ಕೋಳಿಮರಿಗಳು ಬಲಿ!

  ದೊಡ್ಡಬಳ್ಳಾಪುರ: ತಾಲೂಕಿನ ಸೋಮಶೆಟ್ಟಿಹಳ್ಳಿ ಗ್ರಾಮದಲ್ಲಿ ತಡರಾತ್ರಿ ಕೋಳಿಫಾರ್ಮ್‌ಗೆ ಚಿರತೆ ದಾಳಿ ನಡೆಸಿರುವ ಶಂಕೆ ವ್ಯಕ್ತವಾಗಿದ್ದು, 950ಕ್ಕೂ ಅಧಿಕ ಕೋಳಿಮರಿಗಳು…

9 hours ago

ಯೋಜನಾ ಪ್ರಾಧಿಕಾರಕ್ಕೆ ಮುನಿರಾಜು ಆಯ್ಕೆ: ಯುವ ಕಾಂಗ್ರೆಸ್‌ನಿಂದ ಆತ್ಮೀಯ ಅಭಿನಂದನೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ನೂತನ ಸದಸ್ಯರಾಗಿ ಆಯ್ಕೆಯಾಗಿರುವ ಎಸ್.ಡಿ. ಮುನಿರಾಜು ಅವರನ್ನು ತೂಬಗೆರೆ ಯುವ ಕಾಂಗ್ರೆಸ್ ಸಮಿತಿ ವತಿಯಿಂದ…

13 hours ago

ವಿಯೆಟ್ನಾಂನಿಂದ 1.38 ಕೋಟಿ ಮೌಲ್ಯದ ಹೈಡ್ರೋಫೋನಿಕ್ ಗಾಂಜಾ ಸಾಗಾಟ: ಆರೋಪಿ ಬಂಧನ

ದೇವನಹಳ್ಳಿ: ವಿಯೆಟ್ನಾಂನ ಹಾನೊಯ್ ನಗರದಿಂದ ಬೆಂಗಳೂರಿಗೆ ವಿಮಾನದ ಮೂಲಕ ಹೈಡ್ರೋಫೋನಿಕ್ ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಆರೋಪಿಯನ್ನು ದೇವನಹಳ್ಳಿ ಕೆಂಪೇಗೌಡ ಅಂತರರಾಷ್ಟ್ರೀಯ…

15 hours ago