ಖಾಸಗಿ ಕಂಪನಿಗಳ ಲಾಭಿಗೆ ಇಂಧನ ಇಲಾಖೆಯ kavikaa (Transformers) ಮತ್ತು MEI RMUS ಮುಚ್ಚುವ ಹುನ್ನಾರ- ಡಿ.ಸುಧಾರಕರ್

kavikaa Transformers ತುಂಬ ಉನ್ನತವಾದ ವೈಂಡಿಗ್ ಮತ್ತು ಲಾಮೀನೆಟಡ್ ಐರನ್ ಕೋರ್ಯಿಂದ ತಯಾರದ kavikaa Transformers ದೀರ್ಘಕಾಲದ ಬಳಿಕೆ ಹಾಗೂ ರಿಪೇರಿ ಮಾಡಲು ಯಾವುದೇ ವೆಚ್ಚ ಆಗುತ್ತಿರಲಿಲ್ಲ. ಎಲ್ಲಾ ಕೆಪಾಸಿಟಿ kavikaa Transformers ಗಳನ್ನ ವಿದ್ಯುತ್ ಕಂಪನಿಗಳು ಬಳಕೆ ಮಾಡುತ್ತಿದ ಸಮಯದಲ್ಲಿ Transformers Failures ಗಳು ತುಂಬ ಕಡಿಮೆಯಾಗಿದ್ದು, ಆದರೆ ಈಗಿನ ಇಂಧನ ಇಲಾಖೆ ಖಾಸಗಿ ಕಂಪನಿಗಳಿಗೆ ಮಾರುಹೋಗಿ ಖಾಸಗಿ ಕಂಪನಿಗಳ Transformers ಗಳನ್ನು ಅಳವಡಿಸಿದ ದಿನವೇ Failure ಆಗಿರುವ ಘಟನೆ C-7 ಉಪ ವಿಭಾಗದ ಕಟ್ಟಿಗೆನಹಳ್ಳಿ ಯಲ್ಲಿ ನೆಡೆದಿದ್ದು ನಮ್ಮ ಇಂಧನ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಿಳಿದಿದ್ದರು ಸಹ ಖಾಸಗಿ ಕಂಪನಿಗಳ ಜೊತೆ ಶಾಮೀಲಾಗಿ kavikaa Transformers ಕಂಪನಿಯನ್ನು ಮುಚ್ಚುವಸ್ಥಿತಿಗೆ ತಂದಿರುತ್ತಾರೆ, ಹಾಗೂ ರೈತರ ಕೃಷಿ ಪಂಪ್ ಸೇಟ್ ಗಳಿಗೆ ಅಳವಡಿಸಿರುವ ಖಾಸಗಿ ಕಂಪನಿಗಳ ಹೊಸ Transformers ಗಳಿಂದ ಉತ್ತಮವಾದ Voltage ಬರುತ್ತಿಲ್ಲ ಮತ್ತು Failure ಗಳು ಜಾಸ್ತಿಯಾಗಿದ್ದು ಇದರ ನಿರ್ವಹಣವೆಚ್ಚ ತುಂಬಾ ಅಧಿಕವಾಗಿದೆ. ವಿದ್ಯುತ್ ಕಂಪನಿಗೆ ಇನ್ನು ಮುಂದೆಯಾದರು ಇಂಧನ ಇಲಾಖೆಯ ಅಧಿಕಾರಿಗಳಲ್ಲಿ kavikaa Transformers ಅನ್ನು ಉಪಯೋಗಿಸಿ ಕಂಪನಿಯ ನಷ್ಟವನ್ನು ಕಡಿಮೆ ಮಾಡಬಹುವುದು ಹಾಗು kavikaa ಕಂಪನಿಯನ್ನು ಉಳಿಸಬಹುವುದು.

MEI RMUS ಗಳ ದೀರ್ಘ ಕಾಲ ಬಾಳಿಕೆ ಹಾಗೂ ರಿಪೇರಿ ಮಾಡಲು ಯಾವುದೇ ವೆಚ್ಚ ಆಗುತ್ತಿರಲಿಲ್ಲ. linemen ಗಳು ರಿಪೇರಿ ಮಾಡುತ್ತಿದ್ದರು, ಆದರೆ ಖಾಸಗಿ ಕಂಪೆನಿ RMUS ಗಳು ರಿಪೇರಿ ಮಾಡಲು ಸಾಧ್ಯವಿಲ್ಲ ಹಾಗೂ ಅವುಗಳ ಬದಲಾವಣೆ ವೆಚ್ಚ ಜಾಸ್ತಿ. ಆದರೆ DAS operation ಮಾಡಲು MEI ಕಂಪೆನಿ ಸಿದ್ಧ ಇದ್ದರೂ ಸಹ ಅವುಗಳನ್ನು ಬದಲಾವಣೆ ಮಾಡಿ ಕೋಟ್ಯಾಂತರ ಹಣವನ್ನು ನಷ್ಟ ಉಂಟು ಮಾಡಿದ DAS ಸೆಕ್ಷನ್ ಅಂದಿನ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಕಾನುನು ಕ್ರಮ ಕೈಗೊಳ್ಳಬೇಕು.

2010 ರ ಮೊದಲು ಸುಮಾರು 1300 mei RMUs ಗಳಿಗೆ retrofit ಅಳವಡಿಸಿ DAS RMUS ಆಗಿ ಬದಲಾಯಿಸಿ ಕಡಿಮೆ ವೆಚ್ಚದಲ್ಲಿ DAS implement ಮಾಡುಬಹುದು ಎಂದು MEI ಕಂಪೆನಿ ಯವರು ಹೇಳಿದ್ದರು ಸಹ ಖಾಸಗಿ company ಲಾಭಿಗೆ ಹಾಗೂ ಭ್ರಷ್ಟಾಚಾರ ಮಾಡಲು ಹೊಸ compact RMUs ಹಾಕಿ ಚೆನ್ನಾಗಿ ಇದ್ದ MEI RMUS ಗಳನ್ನು ಬದಲಾಯಿಸಿ MEI ಮುಚ್ಚುವ ಹುನ್ನಾರ ಮಾಡಲು ಪ್ರಯತ್ನ ನಡೆಯಿತು. ಆದರೆ ನಂತರ ಇಂಧನ ಇಲಾಖೆ ವಿಲೀನ ಮಾಡಿದ ನಂತರ ಮರು ಜೀವ ಬಂತು. ಈಗ ಪುನಃ ಖಾಸಗಿ ಕಂಪೆನಿ ಲಾಭಿಗೆ MEI RMUs ಗಳ ಬಳಕೆ ಕಡಿಮೆ ಮಾಡಲು ಹೊರಟಿದ್ದಾರೆ. kavika ಮತ್ತು MEI ಗಳಿಗೆ ಪೂರ್ಣ ಪ್ರಮಾಣದಲ್ಲಿ ಆರ್ಡರ್ ನೀಡಬೇಕಾದ ಮತ್ತು ಹೆಚ್ಚಿನ ಶಾಖೆಗಳನ್ನು ತೆರೆಯಲು ಪ್ರಯತ್ನ ಮಾಡಬೇಕು ಎಂದು ಡಿ.ಸುಧಾರಕರ ರಾಜ್ಯಾಧ್ಯಾಕ್ಷರು ಕರ್ನಾಟಕ ರಾಜ್ಯ ಅನುಮತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್.ಸಿ/ಎಸ್.ಟಿ) ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಅವನಿಸಿದರು.

Ramesh Babu

Journalist

Recent Posts

ಖಾಸಗಿ‌ ಕಂಪನಿ ಅವರಣದಲ್ಲಿ ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಅಸ್ಥಿಪಂಜರ ಪತ್ತೆ

ಹೊಂಗೆ ಮರದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ತಲೆ ಬುರುಡೆ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಬ್ಯಾಂಕ್ ಸರ್ಕಲ್…

5 hours ago

ಲಾರಿ ಪಲ್ಟಿ, ರಸ್ತೆಗೆ ಚೆಲ್ಲಿದ ಡೀಸೆಲ್: 112 ಸಿಬ್ಬಂದಿ ಸಮಯಪ್ರಜ್ಞೆಗೆ ಶ್ಲಾಘನೆ

ಸಿದ್ದಾಪುರ: ಪಟ್ಟಣದ ಪೊಲೀಸ್ ಠಾಣಾ ವ್ಯಾಪ್ತಿಯ ಜೋಗಿನ್ ಮಠ ಕ್ರಾಸ್ ಬಳಿ ಜಲ್ಲಿ ತುಂಬಿದ ಲಾರಿಯೊಂದು ರಸ್ತೆಗೆ ಉರುಳಿದ ಪರಿಣಾಮ,…

6 hours ago

ಹೆಂಡತಿಯ ಕೊಂ*ದು ಮನೆ ಬಳಿಯೇ ಹೂತು ಕಣ್ಮರೆ ಅಂತ ದೂರು ಕೊಟ್ಟ ಪಾಪಿ ಪತಿ…!

ದೇವರಹಿಪ್ಪರಗಿ: ‍ಪತ್ನಿಯನ್ನು ತಾನೇ ಕೊಂ*ದು ಶವವನ್ನು ಮನೆಯ ಆವರಣದಲ್ಲೇ ಹೂತುಹಾಕಿ ಆಕೆ ನಾಪತ್ತೆಯಾಗಿದ್ದಾಳೆ ಎಂದು ಕಥೆ ಕಟ್ಟಿದ್ದ ಆರೋಪಿಯನ್ನು ಬಂಧಿಸುವಲ್ಲಿ…

10 hours ago

ವಾಹನ ತಪಾಸಣ ಪೊಲೀಸರಿಗೆ ಹೆದರಿ ಜೀವ ಕಳೆದುಕೊಂಡ ಬೈಕ್ ಸವಾರ ಪತಿ….ಕಾಲುಗಳು ಮುರಿದು ಆಪರೇಷನ್ ರೂಮಿನಲ್ಲಿ  ಪತ್ನಿ….

ಬೈಕ್ ನಲ್ಲಿ ಪತ್ನಿಯೊಂದಿಗೆ ಸಂಬಂಧಿಕರ ಮನೆಯ ಸಾವಿಗೆ ತೆರಳುತ್ತಿದ್ದ ಬೈಕ್ ಸವಾರನೊಬ್ಬ ಹೆದ್ದಾರಿಯಲ್ಲಿ ವಾಹನ ತಪಾಸಣೆ ಮಾಡುತ್ತಿದ್ದ ಪೋಲೀಸರನ್ನು ಕಂಡು…

11 hours ago

ಮಹಿಳೆಯರಿಗೆ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶ ನೀಡಬೇಕೆ ? ಬೇಡವೇ ? ಬಗ್ಗೆ ಮತ್ತೆ ಸುಪ್ರೀಂನಲ್ಲಿ ವಾದ ವಿವಾದ ಪ್ರಾರಂಭ

ಸ್ವಾಮಿಯೇ........ ಶರಣಂ ಅಯ್ಯಪ್ಪ......... ಮಹಿಳೆಯರಿಗೆ ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನಕ್ಕೆ ಪ್ರವೇಶ ನೀಡಬೇಕೆ ? ಬೇಡವೇ ? ಎಂಬ ಬಗ್ಗೆ…

12 hours ago

ಆಘಾತದಲ್ಲಿ ಮಡಿದ ಬೆಸ್ಕಾಂ ಸಿಬ್ಬಂದಿ ಕುಟುಂಬಕ್ಕೆ ತಲಾ 1 ಕೋಟಿ ರೂ. ಪರಿಹಾರ ವಿತರಿಸಿದ ಇಂಧನ ಸಚಿವ ಜಾರ್ಜ್‌

ಕರ್ತವ್ಯದ ವೇಳೆ ಮಡಿದ ಬೆಸ್ಕಾಂನ ಮೂವರು ಸಿಬ್ಬಂದಿಯ ಕುಟುಂಬಸ್ಥರಿಗೆ ಇಂಧನ ಸಚಿವ ಕೆ.ಜೆ ಜಾರ್ಜ್‌ ತಲಾ ಒಂದು ಕೋಟಿ ರೂ.…

21 hours ago