ಖಾಸಗಿ ಕಂಪನಿಗಳ ಲಾಭಿಗೆ ಇಂಧನ ಇಲಾಖೆಯ kavikaa (Transformers) ಮತ್ತು MEI RMUS ಮುಚ್ಚುವ ಹುನ್ನಾರ- ಡಿ.ಸುಧಾರಕರ್

kavikaa Transformers ತುಂಬ ಉನ್ನತವಾದ ವೈಂಡಿಗ್ ಮತ್ತು ಲಾಮೀನೆಟಡ್ ಐರನ್ ಕೋರ್ಯಿಂದ ತಯಾರದ kavikaa Transformers ದೀರ್ಘಕಾಲದ ಬಳಿಕೆ ಹಾಗೂ ರಿಪೇರಿ ಮಾಡಲು ಯಾವುದೇ ವೆಚ್ಚ ಆಗುತ್ತಿರಲಿಲ್ಲ. ಎಲ್ಲಾ ಕೆಪಾಸಿಟಿ kavikaa Transformers ಗಳನ್ನ ವಿದ್ಯುತ್ ಕಂಪನಿಗಳು ಬಳಕೆ ಮಾಡುತ್ತಿದ ಸಮಯದಲ್ಲಿ Transformers Failures ಗಳು ತುಂಬ ಕಡಿಮೆಯಾಗಿದ್ದು, ಆದರೆ ಈಗಿನ ಇಂಧನ ಇಲಾಖೆ ಖಾಸಗಿ ಕಂಪನಿಗಳಿಗೆ ಮಾರುಹೋಗಿ ಖಾಸಗಿ ಕಂಪನಿಗಳ Transformers ಗಳನ್ನು ಅಳವಡಿಸಿದ ದಿನವೇ Failure ಆಗಿರುವ ಘಟನೆ C-7 ಉಪ ವಿಭಾಗದ ಕಟ್ಟಿಗೆನಹಳ್ಳಿ ಯಲ್ಲಿ ನೆಡೆದಿದ್ದು ನಮ್ಮ ಇಂಧನ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಿಳಿದಿದ್ದರು ಸಹ ಖಾಸಗಿ ಕಂಪನಿಗಳ ಜೊತೆ ಶಾಮೀಲಾಗಿ kavikaa Transformers ಕಂಪನಿಯನ್ನು ಮುಚ್ಚುವಸ್ಥಿತಿಗೆ ತಂದಿರುತ್ತಾರೆ, ಹಾಗೂ ರೈತರ ಕೃಷಿ ಪಂಪ್ ಸೇಟ್ ಗಳಿಗೆ ಅಳವಡಿಸಿರುವ ಖಾಸಗಿ ಕಂಪನಿಗಳ ಹೊಸ Transformers ಗಳಿಂದ ಉತ್ತಮವಾದ Voltage ಬರುತ್ತಿಲ್ಲ ಮತ್ತು Failure ಗಳು ಜಾಸ್ತಿಯಾಗಿದ್ದು ಇದರ ನಿರ್ವಹಣವೆಚ್ಚ ತುಂಬಾ ಅಧಿಕವಾಗಿದೆ. ವಿದ್ಯುತ್ ಕಂಪನಿಗೆ ಇನ್ನು ಮುಂದೆಯಾದರು ಇಂಧನ ಇಲಾಖೆಯ ಅಧಿಕಾರಿಗಳಲ್ಲಿ kavikaa Transformers ಅನ್ನು ಉಪಯೋಗಿಸಿ ಕಂಪನಿಯ ನಷ್ಟವನ್ನು ಕಡಿಮೆ ಮಾಡಬಹುವುದು ಹಾಗು kavikaa ಕಂಪನಿಯನ್ನು ಉಳಿಸಬಹುವುದು.

MEI RMUS ಗಳ ದೀರ್ಘ ಕಾಲ ಬಾಳಿಕೆ ಹಾಗೂ ರಿಪೇರಿ ಮಾಡಲು ಯಾವುದೇ ವೆಚ್ಚ ಆಗುತ್ತಿರಲಿಲ್ಲ. linemen ಗಳು ರಿಪೇರಿ ಮಾಡುತ್ತಿದ್ದರು, ಆದರೆ ಖಾಸಗಿ ಕಂಪೆನಿ RMUS ಗಳು ರಿಪೇರಿ ಮಾಡಲು ಸಾಧ್ಯವಿಲ್ಲ ಹಾಗೂ ಅವುಗಳ ಬದಲಾವಣೆ ವೆಚ್ಚ ಜಾಸ್ತಿ. ಆದರೆ DAS operation ಮಾಡಲು MEI ಕಂಪೆನಿ ಸಿದ್ಧ ಇದ್ದರೂ ಸಹ ಅವುಗಳನ್ನು ಬದಲಾವಣೆ ಮಾಡಿ ಕೋಟ್ಯಾಂತರ ಹಣವನ್ನು ನಷ್ಟ ಉಂಟು ಮಾಡಿದ DAS ಸೆಕ್ಷನ್ ಅಂದಿನ ಅಧಿಕಾರಿಗಳ ಮೇಲೆ ತನಿಖೆ ನಡೆಸಿ ಕಾನುನು ಕ್ರಮ ಕೈಗೊಳ್ಳಬೇಕು.

2010 ರ ಮೊದಲು ಸುಮಾರು 1300 mei RMUs ಗಳಿಗೆ retrofit ಅಳವಡಿಸಿ DAS RMUS ಆಗಿ ಬದಲಾಯಿಸಿ ಕಡಿಮೆ ವೆಚ್ಚದಲ್ಲಿ DAS implement ಮಾಡುಬಹುದು ಎಂದು MEI ಕಂಪೆನಿ ಯವರು ಹೇಳಿದ್ದರು ಸಹ ಖಾಸಗಿ company ಲಾಭಿಗೆ ಹಾಗೂ ಭ್ರಷ್ಟಾಚಾರ ಮಾಡಲು ಹೊಸ compact RMUs ಹಾಕಿ ಚೆನ್ನಾಗಿ ಇದ್ದ MEI RMUS ಗಳನ್ನು ಬದಲಾಯಿಸಿ MEI ಮುಚ್ಚುವ ಹುನ್ನಾರ ಮಾಡಲು ಪ್ರಯತ್ನ ನಡೆಯಿತು. ಆದರೆ ನಂತರ ಇಂಧನ ಇಲಾಖೆ ವಿಲೀನ ಮಾಡಿದ ನಂತರ ಮರು ಜೀವ ಬಂತು. ಈಗ ಪುನಃ ಖಾಸಗಿ ಕಂಪೆನಿ ಲಾಭಿಗೆ MEI RMUs ಗಳ ಬಳಕೆ ಕಡಿಮೆ ಮಾಡಲು ಹೊರಟಿದ್ದಾರೆ. kavika ಮತ್ತು MEI ಗಳಿಗೆ ಪೂರ್ಣ ಪ್ರಮಾಣದಲ್ಲಿ ಆರ್ಡರ್ ನೀಡಬೇಕಾದ ಮತ್ತು ಹೆಚ್ಚಿನ ಶಾಖೆಗಳನ್ನು ತೆರೆಯಲು ಪ್ರಯತ್ನ ಮಾಡಬೇಕು ಎಂದು ಡಿ.ಸುಧಾರಕರ ರಾಜ್ಯಾಧ್ಯಾಕ್ಷರು ಕರ್ನಾಟಕ ರಾಜ್ಯ ಅನುಮತಿ ಪಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ಎಸ್.ಸಿ/ಎಸ್.ಟಿ) ವಿದ್ಯುತ್ ಗುತ್ತಿಗೆದಾರರ ಸಂಘ ವತಿಯಿಂದ ಅವನಿಸಿದರು.

Ramesh Babu

Journalist

Recent Posts

ಗುರುಭವನದಲ್ಲಿ ಅದ್ಧೂರಿ ವಿಶ್ವ ಮಹಿಳಾ ದಿನಾಚರಣೆ

ಸೇವೆಗಾಗಿ ಬಾಳು ಭಾರತ ಸೇವಾದಳ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಭಾರತ ಸೇವಾದಳ ದೇವನಹಳ್ಳಿ ತಾಲೂಕು ಘಟಕ, ಕರ್ನಾಟಕ ರಾಜ್ಯ ಪ್ರಾಥಮಿಕ…

6 hours ago

ಭೂದಾಖಲೆಗಳ ತಿದ್ದುಪಡಿಗಾಗಿ ಸಾರ್ವಜನಿಕರಿಂದ ಲಂಚಕ್ಕೆ ಬೇಡಿಕೆ: ಲೋಕಾ ಬಲೆಗೆ ಬಿದ್ದ ಭ್ರಷ್ಟ ಗ್ರಾಮ ಆಡಳಿತಾಧಿಕಾರಿ

ಭೂದಾಖಲೆಗಳ ತಿದ್ದುಪಡಿಗಾಗಿ ಸಾರ್ವಜನಿಕರಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದ ಗ್ರಾಮ ಆಡಳಿತಾಧಿಕಾರಿಯೊಬ್ಬರು ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ…

7 hours ago

ಯುಗಾದಿ ಸಮಯದಲ್ಲಿ ಮತ್ತೆ ಚಿಗುರಿದ ಪ್ರೀತಿ: ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದವರು ಕಟೆಕಟೆಯಲ್ಲಿ ಒಂದಾದರು: ಒಂದಾದ ದಂಪತಿಗೆ ಪ್ರೀತಿಯ ಪಾಠ ಹೇಳಿದ ನ್ಯಾಯಾಧೀಶರು

ಸಣ್ಣಪುಟ್ಟ ಜಗಳಗಳಿಂದ ಕೋರ್ಟಿನ ಮೆಟ್ಟಿಲೇರಿ ದೂರಾವಾಗಲು ನಿರ್ಧರಿಸಿದ್ದ ನಾಲ್ವರು ದಂಪತಿಗಳನ್ನು ಶನಿವಾರ ನಡೆದ ಲೋಕಾಅದಾಲತ್ ನಲ್ಲಿ ನ್ಯಾಯಾಧೀಶರುಗಳು ಹೇಳಿದ ಬುದ್ಧಿಮಾತಿನಿಂದ…

9 hours ago

ವಾರದೊಳಗೆ ಸಹಜ ಸ್ಥಿತಿಗೆ ಗ್ಯಾಸ್ ಸಿಲಿಂಡರ್ ಪೂರೈಕೆ- ಆಹಾರ ಸಚಿವ ಕೆ.ಎಚ್ ಮುನಿಯಪ್ಪ

ಕೊಲ್ಲಿ ದೇಶಗಳಲ್ಲಿ ಯುದ್ಧದ ಪರಿಸ್ಥಿತಿ ಹಿನ್ನೆಲೆಯಲ್ಲಿ ಉಂಟಾದ ಗೃಹ ಬಳಕೆ ಹಾಗೂ ವಾಣಿಜ್ಯ ಬಳಕೆ ಗ್ಯಾಸ್ ಸಿಲಿಂಡರ್ ಗಳ ಪೂರೈಕೆ…

10 hours ago

“ಗೃಹಬಳಕೆ ಸಿಲಿಂಡರ್ ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದ್ದಲ್ಲಿ ಸೂಕ್ತ ಕಾನೂನು ಕ್ರಮ”

ಗೃಹಬಳಕೆ ಸಿಲಿಂಡರ್ ಅನ್ನು ವಾಣಿಜ್ಯ ಉದ್ದೇಶಕ್ಕಾಗಿ ಬಳಸಿದ್ದಲ್ಲಿ ಸೂಕ್ತ ಕಾನೂನುಕ್ರಮ ಕೈಗೊಳ್ಳಲು ಆಹಾರ ಸಚಿವರು ಸೂಚಿಸಿದ್ದು, ಅದರಂತೆ ಗೃಹ ಬಳಕೆ…

10 hours ago

ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಮಸ್ಯೆ: ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಏನಂದ್ರು ಗೊತ್ತಾ….?

ವಾಣಿಜ್ಯ ಗ್ಯಾಸ್ ಸಿಲಿಂಡರ್ ಸಮಸ್ಯೆ ಹಿನ್ನೆಲೆ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಪ್ರತಿಕ್ರಿಯೆ. ಈ ಸಮಸ್ಯೆ ಇನ್ನು ಒಂದು ವಾರಗಳ ಕಾಲ…

11 hours ago