ಇಂದು ಸಂಜೆ 7-15ಕ್ಕೆ ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಬಿಜೆಪಿಯ ಎಲ್ಲಾ ಪ್ರಮುಖ ನಾಯಕರು, ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ, ಜನತಾ ದಳ-ಯುನೈಟೆಡ್, ಶಿವಸೇನೆ ಮತ್ತು ಲೋಕ ಜನಶಕ್ತಿ ಪಕ್ಷ(ರಾಮ್ ವಿಲಾಸ್)ದ ನಾಯಕರು ಭಾಗವಹಿಸಲಿದ್ದಾರೆ.
ಸಚಿವ ಸ್ಥಾನದ ಸಂಭವನೀಯ ಪಟ್ಟಿ ಇಲ್ಲಿದೆ…
1.ರಾಜ್ ನಾಥ್ ಸಿಂಗ್
2.ನಿತಿನ್ ಗಡ್ಕರಿ,
3.ನಿರ್ಮಲಾ ಸೀತರಾಮನ್
4.ಪಿಯೂಷ್ ಗೋಯಲ್
5.ಸರ್ಬಾನಂದ ಸೋನೋವಾಲ್
6.ಪ್ರಹ್ಲಾದ್ ಜೋಶಿ
7.ಶಿವರಾಜ್ ಸಿಂಗ್ ಚೌಹಾಣ್
8.ಅರ್ಜುನ್ ರಾಮ್ ಮೇಘವಾಲ್
9.ಕೆ ಅಣ್ಣಾಮಲೈ
10.ಜ್ಯೋತಿರಾಧಿತ್ಯ ಸಿಂಧ್ಯಾ
11.ಮನೋಹರ್ ಲಾಲ್ ಕಟ್ಟರ್
12.ಮಾನ್ ಸುಖ್ ಮಾಂಡವೀಯಾ
13.ಕಿರಣ್ ರಿಜುಜು
14.ಸುರೇಶ್ ಗೋಪಿ
15.ಅಶ್ವಿನಿ ವೈಷ್ಣವ್
16.ಕಮಲ್ ಜಿತ್ ಶರವತ್
17.ಪುರಂದೇಶ್ವರಿ,
18.ಜಿ ಕಿಶನ್ ರೆಡ್ಡಿ,
19.ಬಂಡಿ ಸಂಜಯ್
20.ಚಿರಾಗ್ ಪಾಸ್ವಾನ್
21.ಎಚ್ ಡಿ ಕುಮಾರಸ್ವಾಮಿ
22.ಚಂದ್ರಶೇಖರ್ ಪೆಮ್ಮಸಾನಿ
23.ರಾಮ್ ಮೋಹನ್ ನಾಯ್ಡು ಕಿಂಜರಾಪು
24.ರಾಮನಾಥ್ ಠಾಕೂರ್
25.ಲಾಲನ್ ಸಿಂಗ್
26.ಪ್ರತಾಪ್ ರಾವ್ ಜಾಧವ್
27.ಅನುಪ್ರಿಯ ಪಾಟೀಲ್
28.ಜಯಂತ್ ಚೌಧರಿ
29.ಜಿತನ್ ರಾಮ್ ಮಾಂಜಿ
30.ಪ್ರಭುಲ್ ಪಾಟೀಲ್
31.ರಾವ್ ಇಂದ್ರಜಿತ್ ಸಿಂಗ್
32.ರಾಮ್ ದಾಸ್ ಆಠಾವಳೆ
33.ನಿತ್ಯಾನಂದ ರೈ
34.ಸಂದೀಪನ್ ಬುಮ್ರೆ
ದೊಡ್ಡಬಳ್ಳಾಪುರ: ಮೋಟಾರ್ ವಾಹನಗಳ ತಪಾಸಣೆ ವೇಳೆ ವೀಲಿಂಗ್ ಮಾಡುತ್ತಿದ್ದ ಬೈಕ್ ಸವಾರನೊಬ್ಬ ಗೃಹ ರಕ್ಷಕ ದಳದ ಸಿಬ್ಬಂದಿಗೆ ಡಿಕ್ಕಿ ಹೊಡೆದು…
ಬೆಂಗಳೂರು ಗ್ರಾಮಾಂತರ: ಸೋಮವಾರ ಬೆಳಗ್ಗೆ ಎಂದಿನಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಕಚೇರಿಗಳಿಗೆ ಆಗಮಿಸುತ್ತಿದ್ದ ವೇಳೆ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಡಾ.…
ದೊಡ್ಡಬಳ್ಳಾಪುರ: ದಾಬಸ್ಪೇಟೆ–ಹೊಸಕೋಟೆ ರಾಷ್ಟ್ರೀಯ ಹೆದ್ದಾರಿಯ ಹುಲಿಕುಂಟೆ ಟೋಲ್ಪ್ಲಾಜಾದಲ್ಲಿ ಶುಲ್ಕ ಪಾವತಿಸುವುದನ್ನು ತಪ್ಪಿಸಲು ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ನೆಲಮಂಗಲ–ದೊಡ್ಡಬಳ್ಳಾಪುರ ರಸ್ತೆಯನ್ನು ಪರ್ಯಾಯ…
ನಾವೂ ಒಂದು ಪಾತ್ರವಾಗುತ್ತಾ..... ಹಳ್ಳಿಗಳಿಂದ ಅಪಾರ್ಟ್ಮೆಂಟ್ ವರೆಗೆ ಸಾಗುತ್ತಿರುವ ಆಧುನಿಕ ನಾಗರಿಕ ಸಮಾಜ......... ಕೆಲ ವರುಷಗಳ ಹಿಂದೆ ಹುಲ್ಲಿನ ಗುಡಿಸಲು,…
ಬದಲಾವಣೆ ಬಯಸುವ, ಪರ್ಯಾಯ ರಾಜಕೀಯ ಶಕ್ತಿಗಾಗಿ ಹಾತೊರೆಯುತ್ತಿರುವ ಕೆಲವು ಯುವಕರು ಆಸಕ್ತಿಯಿಂದ - ಆಶಾಭಾವನೆಯಿಂದ - ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿರುವ…
ಮೈಸೂರು: ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರು ಶನಿವಾರ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ವಯೋಸಹಜ ಅನಾರೋಗ್ಯದಿಂದ ನಿಧನರಾದರು.…