ಓದುಕೊಳ್ಳದೇ ಮೊಬೈಲ್ ನೋಡುತ್ತಿದ್ದ ಪುಟ್ಟ ಬಾಲಕ: ಮೊಬೈಲ್ ಕಸಿದುಕೊಂಡು ಓದು ಎಂದು ಬುದ್ದಿ ಹೇಳಿದ ತಾಯಿ: ಕೋಪಗೊಂಡು ತಾಯಿ ತಲೆಗೆ ಬ್ಯಾಟ್ ನಿಂದ ಹೊಡೆದ ಮಗ

ಈಗಿನ ಕಾಲದ ಮಕ್ಕಳು ಅತಿ ಹೆಚ್ಚಾಗಿ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಅವುಗಳು ಇಲ್ಲದಿದ್ದರೆ ಅವರಿಗೆ…

ವಿದ್ಯುತ್ ಸ್ಪರ್ಶದಿಂದ ವಿಲವಿಲ ಒದ್ದಾಡುತ್ತಿದ್ದ ಕಾಗೆ: ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ ನೀಡಿ ಪಕ್ಷಿಯನ್ನು ರಕ್ಷಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಅಧಿಕಾರಿ

ಕೊಯಮತ್ತೂರು: ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಅಧಿಕಾರಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಕೆಳಗೆ ಬಿದ್ದ ಕಾಗೆಯ ಜೀವವನ್ನು ಉಳಿಸಿದ್ದಾರೆ. ಸ್ಥಳದಲ್ಲಿದ್ದ ರಕ್ಷಣಾ ಸೇವಾ…

ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತು ಹಣವನ್ನು ಗಾಳಿಗೆ ಎರಚಿದ ಯೂಟ್ಯೂಬರ್: ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಇನ್‌ಸ್ಟಾಗ್ರಾಮರ್‌ನ ನಡೆ: ಕಾನೂನು ಕ್ರಮ ಜರುಗಿಸುವಂತೆ ಒತ್ತಾಯ

ಟ್ರಾಫಿಕ್‌ನಲ್ಲಿ ನಿಂತು ಹಾಗೂ ಬೈಕ್ ನಲ್ಲಿ ಹೋಗುತ್ತಾ ಹಣವನ್ನು ಮೇಲಕ್ಕೆ ಎಸೆಯುವ ಯೂಟ್ಯೂಬರ್ ಮತ್ತು ಇನ್‌ಸ್ಟಾಗ್ರಾಮರ್‌ನ ವಿಲಕ್ಷಣಕ್ಕೆ ಹೈದರಾಬಾದ್‌ನಲ್ಲಿ‌ ಭಾರೀ ಆಕ್ರೋಶಕ್ಕೆ…

ಬೀದಿಯಲ್ಲಿ ತಂದೆ-ಮಗನ ಜಗಳ: ಅಪ್ಪನ ಕಾರಿಗೆ ಡಿಕ್ಕಿ ಹೊಡೆಯುವ ರಭಸದಲ್ಲಿ ಸಾರ್ವಜನಿಕರಿಗೆ ಗುದ್ದಿದ ಮಗನ ಕಾರು: ಘಟನೆಯಲ್ಲಿ ಐವರಿಗೆ ಗಂಭೀರವಾಗಿ ಗಾಯ: ಇಬ್ಬರ ಸ್ಥಿತಿ ಚಿಂತಾಜನಕ

ತಂದೆ ಮಗನ ನಡುವೆ ಜಗಳ ಬೀದಿಗೆ ಬಿದ್ದಿದ್ದು, ಬೀದಿಯಲ್ಲಿ ಅಪ್ಪ ಮಗನ ಜಗಳ ಅತಿರೇಕಕ್ಕೆ ಹೋಗಿದೆ. ಸಿಟ್ಟಿಗೆದ್ದ ಮಗನು ತನ್ನ ಕಾರಿಂದ…

ವೃದ್ಧ ತಾಯಿಯ ಮಾತೃಪ್ರೀತಿಯಿಂದ ಹಂತಕರ ಲಾಂಗ್ ನಿಂದ ಪಾರಾದ ಮಗ: ಮಗನ ರಕ್ಷಾಕವಚವಾಗಿ ನಿಂತ ತಾಯಿ

ತಾಯಿಗಿಂತ ದೇವರಿಲ್ಲ ಎಂಬ ಮಾತು ಸುಳ್ಳಲ್ಲ. ತಾಯಿಗೆ ತನ್ನ ಮಕ್ಕಳಿಗಿಂತ ಯಾವುದೂ ಮುಖ್ಯವಲ್ಲ. ಮಕ್ಕಳಿಗೆ ತಾಯಿಯೇ ರಕ್ಷಾಕವಚ. ತಾಯಂದಿರು ತಮ್ಮ ಮಕ್ಕಳಿಗಾಗಿ…

ಕುಡಿದ ಅಮಲಿನಲ್ಲಿ ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮಾಂಧ: ಕಾಮುಕನ ಸೊಕ್ಕಡಗಿಸಿದ ಹಸು

ಸಮಾಜದಲ್ಲಿ ಕಾಮಾಂಧರ ಅಟ್ಟಹಾಸ ಮಿತಿಮೀರಿದೆ. ಹಸುಗೂಸು ಮಹಿಳೆಯರು, ಹೆಣ್ಣುಮಕ್ಕಳು ಮಾತ್ರವಲ್ಲದೆ ಪ್ರಾಣಿಗಳ ಮೇಲೂ ಅತ್ಯಾಚಾರವೆಸಗಲು ಮುಂದಾಗಿರುವ ಕಾಮಾಂಧರು. ಕಾಮಾಂಧನೊಬ್ಬ ಕುಡಿದ ಅಮಲಿನಲ್ಲಿ…

ಅಟಲ್ ಸೇತುವೆಯಿಂದ ಜಿಗಿಯಲು ಯತ್ನಿಸಿದ ಮಹಿಳೆ: ಕ್ಯಾಬ್ ಚಾಲಕನ ಸಮಯ ಪ್ರಜ್ಞೆ: ಟ್ರಾಫಿಕ್ ಪೊಲೀಸರಿಂದ ಮಹಿಳೆಯ ರಕ್ಷಣೆ

ಮುಂಬೈ: ಮಹಿಳೆಯೊಬ್ಬರು ಅಟಲ್ ಸೇತು ಸೇತುವೆಯಿಂದ ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಟ್ರಾಫಿಕ್ ಪೊಲೀಸರು ಸಕಾಲದಲ್ಲಿ ಸ್ಥಳಕ್ಕೆ ಧಾವಿಸಿ ಮಹಿಳೆಯನ್ನು ರಕ್ಷಿಸಿದ್ದಾರೆ.…

ಬ್ಯಾಟ್ ಹಿಡಿದು ಬೌಂಡರಿ, ಸಿಕ್ಸರ್ ಅಭ್ಯಾಸ, ಕ್ರಿಕೆಟಿಂಗ್ ಶಾಟ್ಸ್ ಅಭ್ಯಾಸದ ನೆಪದಲ್ಲಿ ಬೈಕ್ ಕಳ್ಳತನಕ್ಕೆ ಯತ್ನ: ಸಿಸಿಟಿವಿ‌ ನೋಡಿ‌ ಅಲ್ಲಿಂದ ಪರಾರಿಯಾದ ಕಳ್ಳ: ಅಸಲಿಗೆ ನೆಟ್ಟಿಗರು ಈ ವಿಡಿಯೋ‌ ನೋಡಿ ಏನಂದ್ರು..?

ಅಪರಾಧ ಕೃತ್ಯಗಳಲ್ಲಿ‌ ಭಾಗಿಯಾಗಲೂ ಹೊಸ ಹೊಸ ಮಾರ್ಗ, ತಂತ್ರಜ್ಞಾನ, ಐಡಿಯಾ, ಕಸರತ್ತು, ಆಕ್ಟಿಂಗ್ ಸೇರಿದಂತೆ ತರಹೇವಾರಿ ಬುದ್ದಿ ಉಪಯೋಗಿಸಲಾಗುತ್ತದೆ. ಅದೇ ರೀತಿ…

ಟ್ರೈನಿ ಐಎಎಸ್ ಮಗಳಿಗೆ ಐಪಿಎಸ್ ಅಪ್ಪನಿಂದ ಹೆಮ್ಮೆಯ ಸೆಲ್ಯೂಟ್

ತೆಲಂಗಾಣದ ಚಿಲ್ಕೂರು ಪ್ರದೇಶದ ರಾಜ್ ಬಹದ್ದೂರ್ ವೆಂಕಟರಂಗಾರೆಡ್ಡಿ ತೆಲಂಗಾಣ ಪೊಲೀಸ್ ಅಕಾಡೆಮಿಗೆ ಟ್ರೈನಿ ಐಎಎಸ್ ಅಧಿಕಾರಿಯಾಗಿ ಬಂದ ಮಗಳಿಗೆ ಅದೇ ಅಕಾಡೆಮಿಯಲ್ಲಿ…

ಪ್ರೇಯಸಿಯೊಂದಿಗೆ ನದಿಗೆ ಹಾರಿದ ಪ್ರಿಯಕರ- ಕೂಡಲೇ ಜೋಡಿಯನ್ನು ರಕ್ಷಿಸಿದ ಮೀನುಗಾರರು- ಇಬ್ಬರ ಪ್ರಾಣ ಉಳಿಸಿ ಯುವಕನಿಗೆ ಕಪಾಳಮೋಕ್ಷ ಮಾಡಿದ ಮೀನುಗಾರ

ಜೀವ ಕಳೆದುಕೊಂಡಾಗ ಮಾತ್ರ ಜೀವನದ ಮೌಲ್ಯ ಏನೆಂಬುದು ತಿಳಿಯುತ್ತದೆ. ಅನೇಕ ಬಾರಿ ಪ್ರೀತಿಯಲ್ಲಿ ಸೋತಾಗ ಅಥವಾ ಜೀವನದಲ್ಲಿ ಹತಾಶೆಗೊಂಡಾಗ ಆತ್ಮಹತ್ಯೆಗೆ ಮುಂದಾಗುತ್ತಾರೆ.…