ಕರ್ತವ್ಯ ಮತ್ತು ತಾಯ್ತನ ಎರಡನ್ನೂ ಸರಿದೂಗಿಸುತ್ತಿರುವ ಆರ್‌ಪಿಎಫ್ ಮಹಿಳಾ ಕಾನ್‌ಸ್ಟೆಬಲ್: ಆಕೆಯ ಬದ್ಧತೆ ಕಂಡು ಪ್ರಯಾಣಿಕರ ಮೆಚ್ಚುಗೆ

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 18 ಮಂದಿ ದುರ್ಮರಣಕ್ಕೀಡಾದ ಘಟನೆ ಬಳಿಕ ಭದ್ರತಾ ಸಿಬ್ಬಂದಿ ಕಟ್ಟೆಚ್ಚರದಿಂದ ಕಾರ್ಯನಿರತರಾಗಿದ್ದಾರೆ. ಇದರ ನಡುವೆ…

ವ್ಯಾಲೆಂಟನ್ಸ್ ಡೇ’ಗೆ ದುಡ್ಡು ಕೊಟ್ರೆ ಬಾಡಿಗೆಗೆ‌ ಸಿಗ್ತಾನಂತೆ ಬಾಯ್ ಫ್ರೆಂಡ್: ಆಫರ್ ಪೋಸ್ಟರ್ ವೈರಲ್..

ಜಪಾನ್​, ಕೊರಿಯ ಸೇರಿದಂತೆ ಕೆಲ ದೇಶಗಳಲ್ಲಿ ಬಾಡಿಗೆ ಬಾಯ್​ಫ್ರೆಂಡ್​ ಮತ್ತು ಬಾಡಿಗೆ ಗರ್ಲ್​ಫ್ರೆಂಡ್​​ ಸಿಗುತ್ತಾರೆ ಎಂಬ ಕುರಿತು ನೋಡಿದ್ದೇವೆ, ಕೇಳಿದ್ದೇವೆ. ಆದರೆ,…

ಪಾನಮತ್ತ ವ್ಯಕ್ತಿಯನ್ನು ಸುತ್ತಿಕೊಂಡ ಹೆಬ್ಬಾವು: ಆಮೇಲೆ‌ ಏನಾಯ್ತು…? 

ಅತಿಯಾದ ಮದ್ಯ ಸೇವನೆಯಿಂದ ಅಮಲೇರಿದ ವ್ಯಕ್ತಿ, ಸರಿಯಾಗಿ ಬೆಳಕಿಲ್ಲದ ಪ್ರದೇಶದಲ್ಲಿ ಕುಳಿತಿದ್ದಾಗ ಹೆಬ್ಬಾವು ಆತನ ಮೇಲೆ ಹರಿದಾಡಿತು. ಹಾವು ಆತನ ದೇಹಕ್ಕೆ…

10 ವರ್ಷದ ಬಾಲಕಿಯನ್ನು ತಲೆಕೆಳಗಾಗಿ ನೇತಾಕಿದ ಪಾಪಿ ತಂದೆ

ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯ 45 ವರ್ಷದ ವ್ಯಕ್ತಿಯೊಬ್ಬ ತನ್ನ 10 ವರ್ಷದ ಮಗಳ ಕಾಲುಗಳಿಗೆ ಹಗ್ಗದಿಂದ ಕಟ್ಟಿ ಮನೆಯ ಮೇಲ್ಛಾವಣಿಗೆ…

ಓದುಕೊಳ್ಳದೇ ಮೊಬೈಲ್ ನೋಡುತ್ತಿದ್ದ ಪುಟ್ಟ ಬಾಲಕ: ಮೊಬೈಲ್ ಕಸಿದುಕೊಂಡು ಓದು ಎಂದು ಬುದ್ದಿ ಹೇಳಿದ ತಾಯಿ: ಕೋಪಗೊಂಡು ತಾಯಿ ತಲೆಗೆ ಬ್ಯಾಟ್ ನಿಂದ ಹೊಡೆದ ಮಗ

ಈಗಿನ ಕಾಲದ ಮಕ್ಕಳು ಅತಿ ಹೆಚ್ಚಾಗಿ ಮೊಬೈಲ್, ಕಂಪ್ಯೂಟರ್ ಸೇರಿದಂತೆ ಎಲೆಕ್ಟ್ರಾನಿಕ್ ಉಪಕರಣಗಳ ಬಳಕೆ ಮಾಡುವುದರಲ್ಲಿ ನಿರತರಾಗಿದ್ದಾರೆ. ಅವುಗಳು ಇಲ್ಲದಿದ್ದರೆ ಅವರಿಗೆ…

ವಿದ್ಯುತ್ ಸ್ಪರ್ಶದಿಂದ ವಿಲವಿಲ ಒದ್ದಾಡುತ್ತಿದ್ದ ಕಾಗೆ: ಕಾರ್ಡಿಯೋ ಪಲ್ಮನರಿ ರಿಸಸಿಟೇಶನ್ ನೀಡಿ ಪಕ್ಷಿಯನ್ನು ರಕ್ಷಿಸಿದ ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಅಧಿಕಾರಿ

ಕೊಯಮತ್ತೂರು: ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಯ ಅಧಿಕಾರಿಯೊಬ್ಬರು ವಿದ್ಯುತ್ ಸ್ಪರ್ಶದಿಂದ ಕೆಳಗೆ ಬಿದ್ದ ಕಾಗೆಯ ಜೀವವನ್ನು ಉಳಿಸಿದ್ದಾರೆ. ಸ್ಥಳದಲ್ಲಿದ್ದ ರಕ್ಷಣಾ ಸೇವಾ…

ಟ್ರಾಫಿಕ್ ಸಿಗ್ನಲ್ ನಲ್ಲಿ ನಿಂತು ಹಣವನ್ನು ಗಾಳಿಗೆ ಎರಚಿದ ಯೂಟ್ಯೂಬರ್: ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾದ ಇನ್‌ಸ್ಟಾಗ್ರಾಮರ್‌ನ ನಡೆ: ಕಾನೂನು ಕ್ರಮ ಜರುಗಿಸುವಂತೆ ಒತ್ತಾಯ

ಟ್ರಾಫಿಕ್‌ನಲ್ಲಿ ನಿಂತು ಹಾಗೂ ಬೈಕ್ ನಲ್ಲಿ ಹೋಗುತ್ತಾ ಹಣವನ್ನು ಮೇಲಕ್ಕೆ ಎಸೆಯುವ ಯೂಟ್ಯೂಬರ್ ಮತ್ತು ಇನ್‌ಸ್ಟಾಗ್ರಾಮರ್‌ನ ವಿಲಕ್ಷಣಕ್ಕೆ ಹೈದರಾಬಾದ್‌ನಲ್ಲಿ‌ ಭಾರೀ ಆಕ್ರೋಶಕ್ಕೆ…

ಬೀದಿಯಲ್ಲಿ ತಂದೆ-ಮಗನ ಜಗಳ: ಅಪ್ಪನ ಕಾರಿಗೆ ಡಿಕ್ಕಿ ಹೊಡೆಯುವ ರಭಸದಲ್ಲಿ ಸಾರ್ವಜನಿಕರಿಗೆ ಗುದ್ದಿದ ಮಗನ ಕಾರು: ಘಟನೆಯಲ್ಲಿ ಐವರಿಗೆ ಗಂಭೀರವಾಗಿ ಗಾಯ: ಇಬ್ಬರ ಸ್ಥಿತಿ ಚಿಂತಾಜನಕ

ತಂದೆ ಮಗನ ನಡುವೆ ಜಗಳ ಬೀದಿಗೆ ಬಿದ್ದಿದ್ದು, ಬೀದಿಯಲ್ಲಿ ಅಪ್ಪ ಮಗನ ಜಗಳ ಅತಿರೇಕಕ್ಕೆ ಹೋಗಿದೆ. ಸಿಟ್ಟಿಗೆದ್ದ ಮಗನು ತನ್ನ ಕಾರಿಂದ…

ವೃದ್ಧ ತಾಯಿಯ ಮಾತೃಪ್ರೀತಿಯಿಂದ ಹಂತಕರ ಲಾಂಗ್ ನಿಂದ ಪಾರಾದ ಮಗ: ಮಗನ ರಕ್ಷಾಕವಚವಾಗಿ ನಿಂತ ತಾಯಿ

ತಾಯಿಗಿಂತ ದೇವರಿಲ್ಲ ಎಂಬ ಮಾತು ಸುಳ್ಳಲ್ಲ. ತಾಯಿಗೆ ತನ್ನ ಮಕ್ಕಳಿಗಿಂತ ಯಾವುದೂ ಮುಖ್ಯವಲ್ಲ. ಮಕ್ಕಳಿಗೆ ತಾಯಿಯೇ ರಕ್ಷಾಕವಚ. ತಾಯಂದಿರು ತಮ್ಮ ಮಕ್ಕಳಿಗಾಗಿ…

ಕುಡಿದ ಅಮಲಿನಲ್ಲಿ ಹಸುವಿನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮಾಂಧ: ಕಾಮುಕನ ಸೊಕ್ಕಡಗಿಸಿದ ಹಸು

ಸಮಾಜದಲ್ಲಿ ಕಾಮಾಂಧರ ಅಟ್ಟಹಾಸ ಮಿತಿಮೀರಿದೆ. ಹಸುಗೂಸು ಮಹಿಳೆಯರು, ಹೆಣ್ಣುಮಕ್ಕಳು ಮಾತ್ರವಲ್ಲದೆ ಪ್ರಾಣಿಗಳ ಮೇಲೂ ಅತ್ಯಾಚಾರವೆಸಗಲು ಮುಂದಾಗಿರುವ ಕಾಮಾಂಧರು. ಕಾಮಾಂಧನೊಬ್ಬ ಕುಡಿದ ಅಮಲಿನಲ್ಲಿ…