ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘಕ್ಕೆ ನಿರ್ದೇಶಕರ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ: ತಾಲ್ಲೂಕಿನ ವೀರಶೈವ ಲಿಂಗಾಯತ ಪತ್ತಿನ ಸಹಕಾರ ಸಂಘದ 13 ಜನ ನಿರ್ದೇಶಕ ಸ್ಥಾನಕ್ಕು ಅವಿರೋಧ ಆಯ್ಕೆ ನಡೆದಿದೆ ಎಂದು ಚುನಾವಣ ಅಧಿಕಾರಿ ಎಂ.ನಾಗಭೂಷಣ ತಿಳಿಸಿದ್ದಾರೆ.

ಆಯ್ಕೆಯಾಗಿರುವ ನೂತನ ನಿರ್ದೇಶಕರು

ಬಸವರಾಜಯ್ಯ, ಪಿ.ಪ್ರಭಾಕರ್, ಎನ್.ಸಿ.ಲೋಕೇಶ್, ಎಂ.ಮುನಿರಾಜು, ಸಿ.ಜಯಣ್ಣ, ಪ್ರಕಾಶ್ಬಾಬು, ಎನ್.ಎಂ.ನಟರಾಜ್, ವಿ.ಸಿ.ಜ್ಯೋತಿಕುಮಾರ್, ಕೆ.ವಿ.ಪಾಪಣ್ಣ, ನಾಗರಾಜು, ಎನ್ .ಬಿ.ಪ್ರಸನ್ನಕುಮಾರ್, ಡಿ.ಪಿ.ಭವ್ಯ, ಶುಭಶ್ರೀ.

Leave a Reply

Your email address will not be published. Required fields are marked *

error: Content is protected !!