ತುಮಕೂರಿನಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಕ್ರೀಡಾಪಟಗಳು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದಾರೆ.
ವಿಜೇತರಾದ ಕ್ರೀಡಾಪಟುಗಳು ಮೈಸೂರಿನಲ್ಲಿ ಅ.3ರಿಂದ 6ರವರೆಗೆ ನಡೆಯಲಿರುವ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಅಥ್ಲೆಟಿಕ್ ಕ್ರೀಡಾಕೂಟ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ವಿಜೇತರಾದ ಬಾಲಕರು ಮತ್ತು ಬಾಲಕಿಯರ ಪಟ್ಟಿ….
ಬಾಲಕರು
1) ನಿತಿನ್ ಗೌಡ ಎಂ.
200 ಮೀ. 2ನೇ ಸ್ಥಾನ
400 ಮೀ. 1ನೇ ಸ್ಥಾನ
2) ಆನಂದ್
800 ಮೀ 2ನೇ ಸ್ಥಾನ
3) ಆಳವಾದ ಮೇಡುಪ್ಪ
800 ಮೀ 3ನೇ ಸ್ಥಾನ
4) ಪ್ರಜ್ವಲ್ ಪಿ.
400 ಮೀ 3 ನೇ ಸ್ಥಾನ
5) ನಂದನ್
10000 ಮೀ 3 ನೇ ಸ್ಥಾನ
6) ಧನುಷ್
1500 ಮೀ 3 ನೇ ಸ್ಥಾನ
4*400 ಬಾಲಕರು ಪ್ರಥಮ ಸ್ಥಾನ ಪಡೆದವರ ಪಟ್ಟಿ…
1) ನಿತಿನ್ ಗೌಡ ಎಂ.
2) ಪ್ರಜ್ವಲ್ ಪಿ.
3) ಚಿರೇಶ್ ಗೌಡ ಎಂ.
4) ಯಮನಪ್ಪ
4*100 ಮೀ. ಬಾಲಕರು 2 ನೇ ಸ್ಥಾನ ಪಡೆದಿದ್ದಾರೆ.
1) ಸೂರ್ಯ
2) ಕಿರಣ್
3) ಮೋಹನ್
4) ಶೇಷು.
ವಿಜೇತರಾದ ಬಾಲಕಿಯರ ಪಟ್ಟಿ…
1) ಪ್ರಣತಿ
3000 ಮೀ 1 ನೇ ಸ್ಥಾನ
1500 ಮೀ 1 ನೇ ಸ್ಥಾನ
2) ದಿವ್ಯಾ ವಿ.
200 ಮೀ 1 ನೇ ಸ್ಥಾನ
400 ಮೀ 2 ನೇ ಸ್ಥಾನ
3) ನಿತ್ಯಶ್ರೀ
ಟ್ರಿಪಲ್ ಜಂಪ್ 2 ನೇ ಸ್ಥಾನ
4) ರುಕ್ಷಾರ್
100 ಮೀಟರ್ಸ್ ಹರ್ಡಲ್ಸ್ 3 ನೇ ಸ್ಥಾನ
4*400 ಮೀಟರ್ಸ್ ರಿಲೇಯಲ್ಲಿ ಬಾಲಕಿಯರು 1ನೇ ಸ್ಥಾನ ಪಡೆದಿದ್ದಾರೆ.
1) ದಿವ್ಯಾ ವಿ.
2) ನಿಖಿತಾ.
3) ಪ್ರಣತಿ
4) ಭವಾನಿ
4*100 ಮೀಟರ್ಸ್ ರಿಲೇಯಲ್ಲಿ ಬಾಲಕಿಯರು 1ನೇ ಸ್ಥಾನ ಪಡೆದಿದ್ದಾರೆ.
1) ರಕ್ಷಿತಾ
2) ಲಿಖಿತಾ
3) ಬೃಂದಾ.
4) ಸೌಜನ್ಯ
ವಿಜೇತರಾದ ಎಲ್ಲಾ ಕ್ರೀಡಾಪಟುಗಳನ್ನು ಕೋಚ್ ಆನಂದ ಬೈರವ ಹಾಗೂ ಕ್ರೀಡಾ ಇಲಾಖಾಧಿಕಾರಿಗಳು ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.
ಹಾಸನ: ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿಯೊಬ್ಬರು ಚಿಕಿ*ತ್ಸೆ ಫಲಕಾರಿಯಾಗದೆ ಮೃ*ಪಟ್ಟ ಘಟನೆ ಹಾಸನ ನಗರದ ಹಿಮ್ಸ್ (HIMS) ಆಸ್ಪತ್ರೆಯಲ್ಲಿ ನಡೆದಿದೆ.…
ದೊಡ್ಡಬಳ್ಳಾಪುರ: ತಾಲೂಕಿನ ತೂಬಗೆರೆ ಗ್ರಾಮದ ದೊಡ್ಡಮ್ಮ ದೇವಾಲಯದಲ್ಲಿ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮಂಗಳವಾರ ಬೆಳಿಗ್ಗೆ ದೇವಾಲಯದ ಬಾಗಿಲಿನ ಬೀಗ…
ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಗಾರ್ಮೆಂಟ್ಸ್ ಕಾರ್ಖಾನೆ(ಶೈಲೇಂದ್ರ ಎಕ್ಸ್ ಪೋರ್ಟ್ ಪ್ರೈವೇಟ್ ಲಿಮಿಟೆಡ್)ಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕಳೆದ…
ಕರ್ನಾಟಕ ಸ್ಥಳೀಯ ಸಂಸ್ಥೆಗಳ(ಪಕ್ಷಾಂತರ ನಿಷೇಧ) ಅಧಿನಿಯಮ 4(2)(|||) ರನ್ವಯ ತಕ್ಷಣದಿಂದ ಜಾರಿಗೆ ಬರುವಂತೆ ನೆಲಮಂಗಲ ನಗರಸಭೆಯ ಏಳು ಸದಸ್ಯರನ್ನು ಅನರ್ಹಗೊಳಿಸಿ…
ಶಿವಮೊಗ್ಗದಲ್ಲಿ ಸ್ಪೆಷಲ್ ಕ್ಲಾಸ್ ಮುಗಿಸಿ ಮನೆಗೆ ಬರುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯನ್ನು ಹತ್ಯೆ ಮಾಡಲಾಗಿದೆ. ನನ್ನ ಮೊಮ್ಮಗ ಯಾರ ತಂಟೆಗೂ…
ವ್ಯಕ್ತಿಯ ಮೇಲೆ ಅತ್ಯಂತ ಕ್ರೂರವಾಗಿ ದೌರ್ಜನ್ಯ ನಡೆಸಿರುವ ಘಟನೆ ಮಂಡ್ಯದಲ್ಲಿ ನಡೆದಿದೆ... ಸೈಜುಗಲ್ಲಿನಿಂದ ಮನಸೋ ಇಚ್ಚೆ ಜಜ್ಜಿದ ಕಿಡಿಗೇಡಿಗಳು. ಮಂಡ್ಯದ…