ಮೈಸೂರು ದಸರಾ ಕ್ರೀಡಾಕೂಟ: ಅ.3ರಿಂದ 6ರವರೆಗೆ ನಡೆಯಲಿರುವ ದಸರಾ ಕ್ರೀಡಾಕೂಟ: ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲಿರುವ ದೊಡ್ಡಬಳ್ಳಾಪುರ ಅಥ್ಲೆಟಿಕ್ ಆಟಗಾರರು

ತುಮಕೂರಿನಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಕ್ರೀಡಾಪಟಗಳು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದಾರೆ.

ವಿಜೇತರಾದ ಕ್ರೀಡಾಪಟುಗಳು ಮೈಸೂರಿನಲ್ಲಿ ಅ.3ರಿಂದ 6ರವರೆಗೆ ನಡೆಯಲಿರುವ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.

ಅಥ್ಲೆಟಿಕ್ ಕ್ರೀಡಾಕೂಟ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ವಿಜೇತರಾದ ಬಾಲಕರು ಮತ್ತು ಬಾಲಕಿಯರ ಪಟ್ಟಿ….

 ಬಾಲಕರು

1) ನಿತಿನ್ ಗೌಡ ಎಂ.

       200 ಮೀ. 2ನೇ ಸ್ಥಾನ

       400 ಮೀ. 1ನೇ ಸ್ಥಾನ

2) ಆನಂದ್

      800 ಮೀ 2ನೇ ಸ್ಥಾನ

 3) ಆಳವಾದ ಮೇಡುಪ್ಪ

    800 ಮೀ 3ನೇ ಸ್ಥಾನ

 4) ಪ್ರಜ್ವಲ್ ಪಿ.

     400 ಮೀ 3 ನೇ ಸ್ಥಾನ

 5) ನಂದನ್

      10000 ಮೀ 3 ನೇ‌ ಸ್ಥಾನ

 6) ಧನುಷ್

      1500 ಮೀ 3 ನೇ ಸ್ಥಾನ

 4*400 ಬಾಲಕರು ಪ್ರಥಮ ಸ್ಥಾನ ಪಡೆದವರ ಪಟ್ಟಿ…

     1) ನಿತಿನ್ ಗೌಡ ಎಂ.

     2) ಪ್ರಜ್ವಲ್ ಪಿ.

     3) ಚಿರೇಶ್ ಗೌಡ ಎಂ.

     4) ಯಮನಪ್ಪ

4*100 ಮೀ. ಬಾಲಕರು 2 ನೇ ಸ್ಥಾನ ಪಡೆದಿದ್ದಾರೆ.

      1) ಸೂರ್ಯ

      2) ಕಿರಣ್

      3) ಮೋಹನ್

      4) ಶೇಷು.

ವಿಜೇತರಾದ ಬಾಲಕಿಯರ ಪಟ್ಟಿ…

 1) ಪ್ರಣತಿ

    3000 ಮೀ 1 ನೇ ಸ್ಥಾನ

    1500 ಮೀ 1 ನೇ ಸ್ಥಾನ

 2) ದಿವ್ಯಾ ವಿ.

    200 ಮೀ 1 ನೇ ಸ್ಥಾನ

    400 ಮೀ 2 ನೇ ಸ್ಥಾನ

 3) ನಿತ್ಯಶ್ರೀ

     ಟ್ರಿಪಲ್ ಜಂಪ್ 2 ನೇ ಸ್ಥಾನ

 4) ರುಕ್ಷಾರ್

     100 ಮೀಟರ್ಸ್ ಹರ್ಡಲ್ಸ್ 3 ನೇ ಸ್ಥಾನ

4*400 ಮೀಟರ್ಸ್ ರಿಲೇಯಲ್ಲಿ ಬಾಲಕಿಯರು 1ನೇ ಸ್ಥಾನ ಪಡೆದಿದ್ದಾರೆ.

   1) ದಿವ್ಯಾ ವಿ.

   2) ನಿಖಿತಾ.

   3) ಪ್ರಣತಿ

   4) ಭವಾನಿ

4*100 ಮೀಟರ್ಸ್ ರಿಲೇಯಲ್ಲಿ ಬಾಲಕಿಯರು 1ನೇ ಸ್ಥಾನ ಪಡೆದಿದ್ದಾರೆ.

   1) ರಕ್ಷಿತಾ

   2) ಲಿಖಿತಾ

   3) ಬೃಂದಾ.

   4) ಸೌಜನ್ಯ

ವಿಜೇತರಾದ ಎಲ್ಲಾ ಕ್ರೀಡಾಪಟುಗಳನ್ನು ಕೋಚ್ ಆನಂದ ಬೈರವ‌ ಹಾಗೂ ಕ್ರೀಡಾ ಇಲಾಖಾಧಿಕಾರಿಗಳು ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.

Ramesh Babu

Journalist

Recent Posts

ಮಳೆ, ಗಾಳಿ ಅವಾಂತರ: ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ಕುಂಟನಹಳ್ಳಿ, ಹುಸ್ಕೂರು ದಾರಿ ಬಂದ್

ನಿನ್ನೆ ರಾತ್ರಿ ಸುರಿದ ಮಳೆ, ಭೀಕರ ಗಾಳಿ ಅವಾಂತರದಿಂದಾಗಿ ತಾಲೂಕಿನಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು, ಮರಗಳು, ಮನೆಗಳ ಮೇಲ್ಛಾವಣಿಗಳು,…

2 hours ago

ಆನ್‌ಲೈನ್ ಗೇಮ್ ನಿಷೇಧ: ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025’ ಜಾರಿ: ಕಾಯ್ದೆ ಉಲ್ಲಂಘಿಸಿದರೆ ಭಾರೀ ದಂಡ ಮತ್ತು ಕಠಿಣ ಶಿಕ್ಷೆ ನಿಗದಿ

ದೇಶದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಆನ್‌ ಲೈನ್ ಜೂಜಾಟ ಮತ್ತು ಹಣದ ಆಟಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೊಸದಾಗಿ…

3 hours ago

ಹೊಸಕೋಟೆ ಹೊರವಲಯದ ನೂತನ ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ವ್ಹೀಲಿಂಗ್ ಹುಚ್ಚಾಟ: ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಖಾಕಿ ಪಾಠ

ಸಿಲಿಕಾನ್ ಸಿಟಿ ಹೊರವಲಯದಲ್ಲಿ ಯುವಕರಿಂದ ಡೆಡ್ಲಿ ವ್ಹೀಲಿಂಗ್ ನಡೆದಿದೆ.. ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಹೊಸಕೋಟೆ ಸಂಚಾರಿ ಪೊಲೀಸರು ಬಿಸಿ…

4 hours ago

ಬಿರುಗಾಳಿ ಸಹಿತ ಮಳೆ: ನೆಲ ಕಚ್ಚಿದ ಫಸಲಿಗೆ ಬಂದಿದ್ದ  ಬಾಳೆ ಬೆಳೆ: ಲಕ್ಷಾಂತರ ರೂ. ನಷ್ಟ: ಸಂಕಷ್ಟದಲ್ಲಿ ರೈತ

ರಾತ್ರಿ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆಯಾಗಿದ್ದು, ಇದರಿಂದ ಹಲವು ಕಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಅದರಂತೆ ದೊಡ್ಡಬಳ್ಳಾಪುರ ತಾಲೂಕಿನ…

7 hours ago

ಮಳೆ, ಗಾಳಿ ಅವಾಂತರ: ವಿದ್ಯುತ್ ತಂತಿ ಮೇಲೆ ಬಿದ್ದ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಭಾರೀ ಗಾತ್ರದ ಝಿಂಕ್ ಅಲ್ಯೂಮಿನಿಯಮ್ ಶೀಟ್‌: ರಸ್ತೆಗೆ ಅಡ್ಡಲಾಗಿ ಬಿದ್ದ 7 ವಿದ್ಯುತ್ ಕಂಬಗಳು

ನಿನ್ನೆ ರಾತ್ರಿ ಭಾರೀ ಗಾಳಿ, ಮಳೆಗೆ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಝಿಂಕ್ ಅಲ್ಯೂಮಿನಿಯಮ್ ಶೀಟ್‌ಗಳು ಹಾರಿ ವಿದ್ಯುತ್ ತಂತಿಗಳ ಮೇಲೆ…

7 hours ago

ಬಿರುಗಾಳಿ ಸಹಿತ ಜೋರು ಮಳೆ: ಧರೆಗುರುಳಿದ 2 ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ), 9 ವಿದ್ಯುತ್ ಕಂಬಗಳು: ತಪ್ಪಿದ ಭಾರೀ ಅನಾಹುತ

ಇಂದು ಸಂಜೆ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಭಾರೀ ಮಳೆ ಅವಾಂತರದಿಂದಾಗಿ ಕೆಲವೆಡೆ ಅನಾಹುತಗಳು ಸಂಭವಿಸಿವೆ... ದೊಡ್ಡಬಳ್ಳಾಪುರ ತಾಲೂಕಿನ…

18 hours ago