ತುಮಕೂರಿನಲ್ಲಿ ನಡೆದ ಬೆಂಗಳೂರು ಗ್ರಾಮಾಂತರ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ಕ್ರೀಡಾಪಟಗಳು ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದಾರೆ.
ವಿಜೇತರಾದ ಕ್ರೀಡಾಪಟುಗಳು ಮೈಸೂರಿನಲ್ಲಿ ಅ.3ರಿಂದ 6ರವರೆಗೆ ನಡೆಯಲಿರುವ ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ.
ಅಥ್ಲೆಟಿಕ್ ಕ್ರೀಡಾಕೂಟ ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ವಿಜೇತರಾದ ಬಾಲಕರು ಮತ್ತು ಬಾಲಕಿಯರ ಪಟ್ಟಿ….
ಬಾಲಕರು
1) ನಿತಿನ್ ಗೌಡ ಎಂ.
200 ಮೀ. 2ನೇ ಸ್ಥಾನ
400 ಮೀ. 1ನೇ ಸ್ಥಾನ
2) ಆನಂದ್
800 ಮೀ 2ನೇ ಸ್ಥಾನ
3) ಆಳವಾದ ಮೇಡುಪ್ಪ
800 ಮೀ 3ನೇ ಸ್ಥಾನ
4) ಪ್ರಜ್ವಲ್ ಪಿ.
400 ಮೀ 3 ನೇ ಸ್ಥಾನ
5) ನಂದನ್
10000 ಮೀ 3 ನೇ ಸ್ಥಾನ
6) ಧನುಷ್
1500 ಮೀ 3 ನೇ ಸ್ಥಾನ
4*400 ಬಾಲಕರು ಪ್ರಥಮ ಸ್ಥಾನ ಪಡೆದವರ ಪಟ್ಟಿ…
1) ನಿತಿನ್ ಗೌಡ ಎಂ.
2) ಪ್ರಜ್ವಲ್ ಪಿ.
3) ಚಿರೇಶ್ ಗೌಡ ಎಂ.
4) ಯಮನಪ್ಪ
4*100 ಮೀ. ಬಾಲಕರು 2 ನೇ ಸ್ಥಾನ ಪಡೆದಿದ್ದಾರೆ.
1) ಸೂರ್ಯ
2) ಕಿರಣ್
3) ಮೋಹನ್
4) ಶೇಷು.
ವಿಜೇತರಾದ ಬಾಲಕಿಯರ ಪಟ್ಟಿ…
1) ಪ್ರಣತಿ
3000 ಮೀ 1 ನೇ ಸ್ಥಾನ
1500 ಮೀ 1 ನೇ ಸ್ಥಾನ
2) ದಿವ್ಯಾ ವಿ.
200 ಮೀ 1 ನೇ ಸ್ಥಾನ
400 ಮೀ 2 ನೇ ಸ್ಥಾನ
3) ನಿತ್ಯಶ್ರೀ
ಟ್ರಿಪಲ್ ಜಂಪ್ 2 ನೇ ಸ್ಥಾನ
4) ರುಕ್ಷಾರ್
100 ಮೀಟರ್ಸ್ ಹರ್ಡಲ್ಸ್ 3 ನೇ ಸ್ಥಾನ
4*400 ಮೀಟರ್ಸ್ ರಿಲೇಯಲ್ಲಿ ಬಾಲಕಿಯರು 1ನೇ ಸ್ಥಾನ ಪಡೆದಿದ್ದಾರೆ.
1) ದಿವ್ಯಾ ವಿ.
2) ನಿಖಿತಾ.
3) ಪ್ರಣತಿ
4) ಭವಾನಿ
4*100 ಮೀಟರ್ಸ್ ರಿಲೇಯಲ್ಲಿ ಬಾಲಕಿಯರು 1ನೇ ಸ್ಥಾನ ಪಡೆದಿದ್ದಾರೆ.
1) ರಕ್ಷಿತಾ
2) ಲಿಖಿತಾ
3) ಬೃಂದಾ.
4) ಸೌಜನ್ಯ
ವಿಜೇತರಾದ ಎಲ್ಲಾ ಕ್ರೀಡಾಪಟುಗಳನ್ನು ಕೋಚ್ ಆನಂದ ಬೈರವ ಹಾಗೂ ಕ್ರೀಡಾ ಇಲಾಖಾಧಿಕಾರಿಗಳು ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.
ನಿನ್ನೆ ರಾತ್ರಿ ಸುರಿದ ಮಳೆ, ಭೀಕರ ಗಾಳಿ ಅವಾಂತರದಿಂದಾಗಿ ತಾಲೂಕಿನಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು, ಮರಗಳು, ಮನೆಗಳ ಮೇಲ್ಛಾವಣಿಗಳು,…
ದೇಶದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಆನ್ ಲೈನ್ ಜೂಜಾಟ ಮತ್ತು ಹಣದ ಆಟಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೊಸದಾಗಿ…
ಸಿಲಿಕಾನ್ ಸಿಟಿ ಹೊರವಲಯದಲ್ಲಿ ಯುವಕರಿಂದ ಡೆಡ್ಲಿ ವ್ಹೀಲಿಂಗ್ ನಡೆದಿದೆ.. ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಹೊಸಕೋಟೆ ಸಂಚಾರಿ ಪೊಲೀಸರು ಬಿಸಿ…
ರಾತ್ರಿ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆಯಾಗಿದ್ದು, ಇದರಿಂದ ಹಲವು ಕಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಅದರಂತೆ ದೊಡ್ಡಬಳ್ಳಾಪುರ ತಾಲೂಕಿನ…
ನಿನ್ನೆ ರಾತ್ರಿ ಭಾರೀ ಗಾಳಿ, ಮಳೆಗೆ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಝಿಂಕ್ ಅಲ್ಯೂಮಿನಿಯಮ್ ಶೀಟ್ಗಳು ಹಾರಿ ವಿದ್ಯುತ್ ತಂತಿಗಳ ಮೇಲೆ…
ಇಂದು ಸಂಜೆ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಭಾರೀ ಮಳೆ ಅವಾಂತರದಿಂದಾಗಿ ಕೆಲವೆಡೆ ಅನಾಹುತಗಳು ಸಂಭವಿಸಿವೆ... ದೊಡ್ಡಬಳ್ಳಾಪುರ ತಾಲೂಕಿನ…