ಯಲಹಂಕ ನ್ಯೂಟೌನ್ ವಿವೇಕಾನಂದ ನಗರದ ಸಿದ್ದಮುನಿಯಪ್ಪ ಹಾಗೂ ಮಂಜುಳ ಅವರ ಮಗಳಾದ ಎಸ್ ಎಮ್ ಸ್ಮೃತಿ. ಕೆ ವಿ ಶಾಲೆಯೆಲ್ಲಿ ಐದನೇ ತರಗತಿ ಓದುತಿದ್ದಾಳೆ. ಎಲ್ಲಾ ಚಟುವಟಿಕೆಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಳ್ಳುವ ಮನೋಭಾವ ಅವಳದು. ಓದುವಾದರಲ್ಲಾಗಲಿ, ಆಟಗಳಲ್ಲಾಗಾಲಿ ಎಲ್ಲಾ ವಿದ್ಯಾರ್ಥಿಗಳಿಗಿಂತಾ ಸರ್ವಪ್ರಥಮ ಸ್ಥಾನದಲ್ಲಿರುತ್ತಾಳೆ ಎಂದು ಟೈಕ್ವಾಂಡೊ ಮಾಸ್ಟರ್ ಡಾ ಕೃಷ್ಣ ಚೈತನ್ಯ.ಹೇಳಿದ್ದಾರೆ.
ಈ ಬಾಲಕಿಗೆ ಅನೇಕ ಹವ್ಯಾಸಗಳಿವೆ ಭಾರತ ನಾಟ್ಯಂ, ಟೈಕ್ವಾಂಡೊ, ಚಿತ್ರಕಲೆ ಮುಂತಾದವುಗಳಲ್ಲಿ ತರಬೇತಿ ಪಡೆಯುತ್ತಿದ್ದಾಳೆ. ಟೈಕ್ವಾಂಡೊ ದಲ್ಲಿ ವಿಶ್ವ ದಾಖಲೆಯನ್ನು ಮಾಡಿದ್ದಳೆ. ಪುಟ್ಟ ವಯಸಿನಲ್ಲೇ ಅಮೋಘ ಸಾಧನೆ ಮಾಡಿದ್ದಾಳೆ. ಒಂದು ನಿಮಿಷದಲ್ಲಿ 90 ಸೈಡ್ ಸಿಟಪ್ಸ್ ಮಾಡಿ ಕ್ರೀಡೆನ್ಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾಳೆ ಎಂದು ಮಾಹಿತಿ ನೀಡಿದ್ದಾರೆ.
ಇವಳಿಗೆ ಮಾರ್ಗದರ್ಶನ ಮಾಡಿದ ತರಬೇತುದಾರ ಡಾ ಕೃಷ್ಣ ಚೈತನ್ಯ ಹಾಗೂ ತಂದೆ ಸಿದ್ದಮುನಿಯಪ್ಪ ಮತ್ತು ತಾಯಿ ಮಂಜುಳ ಅವರು ಈಕೆಗೆ ಈ ಸಾಧನೆ ಮಾಡೋದಕ್ಕೆ ತುಂಬಾ ಸಹಕರಿಸಿದರು.
'ಆಸರೆ' ಯೋಜನೆ ಅಂಗವಾಗಿ ಇಂದು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದುರ್ಗೇನಹಳ್ಳಿ ಐಯಮ್ಮನಹಳ್ಳಿ ಹಾಗೂ ಇತರೆ ಗ್ರಾಮಗಳಿಗೆ ಪೊಲೀಸ್…
ಸಂವಿಧಾನದ ಆಶಯಗಳನ್ನು ಜಾರಿಗೊಳಿಸುವ ಕೆಲಸ ನಾವು ಮಾಡುತ್ತಿದ್ದೀವಾ ಎಂದು ಪತ್ರಕರ್ತರು ತಮ್ಮನ್ನು ತಾವು ಪ್ರಶ್ನಿಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ..…
ದೊಡ್ಡಬಳ್ಳಾಪುರದ ಕಾಡತಿಪ್ಪೂರು ಗ್ರಾಮದಲ್ಲಿ ಸುಮಾರು 1300 ಜನಸಂಖ್ಯೆ ಇದ್ದು, 280 ಕುಟುಂಬಗಳು ವಾಸವಿದ್ದಾರೆ. ಅದರಲ್ಲಿ ಎಸ್ಸಿ ಮತ್ತು ಎಸ್ಟಿ ಜನಾಂಗದವರೇ…
ಸೆಲೂನ್ ನಲ್ಲಿ ಯುವಕನ ಮೇಲೆ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯತಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ, ಬಿಜೆಪಿ ಕಾರ್ಯಕರ್ತ ಹಾಗೂ ಸಹಚರರು ಹಲ್ಲೆ…
ಎ.ವಿ ಲಕ್ಷ್ಮಿನಾರಾಯಣ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ರನ್ನಾಗಿ ನೇಮಕ ಮಾಡಲಾಗಿದೆ.. ಈ ಹಿಂದೆ ತುಮಕೂರು…
ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆಸಲಾಗಿದ್ದು, ದಾಳಿ ವೇಳೆ 14 ಕೋಟಿ ಅಕ್ರಮ ಆಸ್ತಿ ಪತ್ತೆಯಾಗಿದೆ.…