ಮೀನಾಳ ಹತ್ಯೆ ಆರೋಪಿ ಪ್ರಕಾಶ ಸತ್ತಿಲ್ಲ, ಬದುಕಿದ್ದಾನೆ: ಸದ್ಯ ಆತನನ್ನು ಜೀವಂತವಾಗಿ ಪೊಲೀಸರು ಬಂಧಿಸಿದ್ದಾರೆ: ಬಂಧನದ ಫೋಟೋ ಬಿಡುಗಡೆ ಆಗಿದೆ: ಸದ್ಯ ಮೀನಾಳ ರುಂಡ ಮಾತ್ರ ಪತ್ತೆ ಆಗಬೇಕಾಗಿದೆ

ಅಪ್ರಾಪ್ತ ಬಾಲಕಿ ಮೀನಾಳ ಹತ್ಯೆ ಪ್ರಕರಣದ ಆರೋಪಿ ಪ್ರಕಾಶ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕಾಶ್ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿದೆ ಎಂದು ಸುದ್ದಿ ನಿನ್ನೆ ಪ್ರಕಟವಾಗಿತ್ತು. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸುದ್ದಿಯನ್ನು ನಿರಾಕರಿಸಿದ್ದರು.

ಇಂದು ಪ್ರಕಾಶನನ್ನು ಬಂಧಿಸಿರುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದೃಢಪಡಿಸಿದ್ದಾರೆ. ಆತನನ್ನು ಬಂಧಿಸಿರುವ ಛಾಯಾಚಿತ್ರವನ್ನು ಬಿಡುಗಡೆಗೊಳಿಸಿದ್ದಾರೆ. ಇನ್ನಷ್ಟೇ ಆತ ಕಡಿದಿರುವ ಮೀನಾಳ ರುಂಡ ಪತ್ತೆ ಆಗಬೇಕಾಗಿದೆ.

Leave a Reply

Your email address will not be published. Required fields are marked *