ಬೆಂ. ಗ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ ಕೆ ಬಾಬಾ ವರ್ಗಾವಣೆ- ನೂತನ ಎಸ್ಪಿ ಯಾರು ಗೊತ್ತಾ….?

ಹೊಸ ವರ್ಷದ ಸಂಭ್ರಮದ ನಡುವೆಯೇ ರಾಜ್ಯ ಸರ್ಕಾರ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಯಾಗಿದೆ. ರಾಜ್ಯದಾದ್ಯಂತ 48 ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಮತ್ತು ವಿವಿಧ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳು (ಎಸ್‌ಪಿ) ಹಾಗೂ ಬೆಂಗಳೂರು ನಗರದ ಡಿಸಿಪಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಆಡಳಿತಾತ್ಮಕ ಬದಲಾವಣೆಯಲ್ಲಿ ಒಟ್ಟು 23 ಅಧಿಕಾರಿಗಳಿಗೆ ಡಿಐಜಿಪಿ ಹುದ್ದೆಗೆ ಮುಂಬಡ್ತಿ ಮತ್ತು ನೇಮಕಾತಿ ನೀಡಲಾಗಿದ್ದರೆ, ಇಬ್ಬರು ಅಧಿಕಾರಿಗಳಿಗೆ ಐಜಿಪಿ ಹುದ್ದೆಗೆ ಪದೋನ್ನತಿ ನೀಡಲಾಗಿದೆ. ಇದಲ್ಲದೆ, ಬೆಂಗಳೂರು ನಗರ, ಬೆಳಗಾವಿ, ಮೈಸೂರು, ಶಿವಮೊಗ್ಗ, ಕೊಡಗು ಸೇರಿದಂತೆ ಪ್ರಮುಖ ಜಿಲ್ಲೆಗಳ ಎಸ್‌ಪಿ ಮತ್ತು ಡಿಸಿಪಿಗಳನ್ನು ಬದಲಾಯಿಸಲಾಗಿದೆ.

ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್‌ಪಿ ಆಗಿದ್ದ ಸಿ.ಕೆ ಬಾಬಾ ಅವರಿಗೆ ಬಡ್ತಿ ನೀಡಿ ಕರ್ನಾಟಕ ರಾಜ್ಯ ಮೀಸಲು ಪಡೆಯ ಡಿಐಜಿ (DIG) ಯಾಗಿ ನೇಮಕ ಮಾಡಲಾಗಿದೆ.

ಸಿ ಕೆ ಬಾಬಾ ವರ್ಗಾವಣೆಗೊಂಡ ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಪೊಲೀಸ್ ಎಸ್‌ಪಿ (SP) ಆಗಿ ಚಂದ್ರಕಾಂತ್ ಎಂ.ವಿ ಅವರು ನೇಮಕಗೊಂಡಿದ್ದಾರೆ.

23 IPS ಅಧಿಕಾರಿಗಳಿಗೆ ಬಡ್ತಿ, 20 IPS ಅಧಿಕಾರಿಗಳ ವರ್ಗಾವಣೆ

ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ..

( ಮುಂಬಡ್ತಿ)

ಬೋರಲಿಂಗಯ್ಯ, ಐಜಿಪಿ ಮೈಸೂರು ವಲಯ..

ರಾಮ್ ನಿವಾಸ್ ಸಫೇಟ್ ಐಜಿಪಿ ಎಸ್ ವಿಪಿ..ಎನ್ ಪಿಎ..

ಅನುಪಮ್ ಅಗರ್ ವಾಲ್( ಐಜಿಪಿ ಸಿಆರ್ ಪಿಎಫ್)

ಭೀಮಾಶಂಕರ್‌ ಗುಳೇದ್‌, DIGP, CID..

ಡಿ ದೇವರಾಜ್‌, DIGP, ಟ್ರೈನಿಂಗ್‌..

ಸಿ. ಕೆ ಬಾಬಾ. DIGP ಕೆ.ಎಸ್‌.ಆರ್‌.ಪಿ..

ಗಿರೀಶ್‌. ಎಸ್‌ DIGP,ANTF..

ಸಂಜೀವ್‌ ಪಾಟೀಲ್‌,DIGP, DG ಕಚೇರಿ..

ಕಲಾಕೃಷ್ಣಸ್ವಾಮಿ DIGP, ಕ್ರೈಂ..

ವಿಷ್ಣುವರ್ಧನ, ಡೈರೆಕ್ಟರ್‌‌ ಕರ್ನಾಟಕ ಪೊಲೀಸ್‌‌ ಅಕಾಡೆಮಿ..

ಪರಶುರಾಮ್‌, DIGP, CTRS..

ರಾಹುಲ್ ಕುಮಾರ್, ಡಿಐಜಿಪಿ ಎನ್ ಐಎ

ಧರ್ಮೇಂದ್ರ ಕುಮಾರ್ ಮೀನ( ಡಿ ಐಜಿಪಿ ಎನ್ ಟಿಆರ್ ಒ)

ಶಾಂತರಾಜು, ಡಿಐಜಿಪಿ ಐಎಸ್ ಡಿ..

ಸಿರಿಗೌರಿ ಡಿ ಐಜಿಪಿ ( ಎಸ್ ಸಿ ಆರ್ ಬಿ)

ಎಸ್ ಸವಿತಾ ಡಿಐಜಿಪಿ ( ಅಡಿಷನಲ್ ಕಮಾಂಡೆಂಟ್ ಜನರಲ್..ಹೋಮ್ ಗಾರ್ಡ್..

20 IPS ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ..

ಅರುಣಾಂಶು ಗಿರಿ( ಎಸ್ ಪಿ ರಾಯಚೂರು)

ಸಿಕೆ ಮಿಥುನ್ ಕುಮಾರ್ ( ಈಶಾನ್ಯ ವಿಭಾಗ) ಡಿಸಿಪಿ..

ಯತೀಶ್ ಎನ್ ( ಪಶ್ಚಿಮ ವಿಭಾಗ) ಡಿಸಿಪಿ

ಸೈದುಲಾ ಅದಾವತ್ ( ವೈಟ್ ಫೀಲ್ಡ್ ಡಿಸಿಪಿ)

ಮಲ್ಲಿಕಾರ್ಜುನ್ ಬಾಲದಂಡಿ( ಎಸ್ ಪಿ ಮೈಸೂರು..)

ಶೋಭಾರಾಣಿ, SP ಮಂಡ್ಯ ..

ಕವಿತಾ ( ಎಸ್ ಪಿ ಸಿಐಡಿ)

ನಿಖಿಲ್ ( ಎಸ್ ಪಿ ಶಿವಮೊಗ್ಗ)

ಕೆ ರಾಮರಾಜನ್ ( ಬೆಳಗಾವಿ ಎಸ್ ಪಿ)

ಬಿಂದುಮಣಿ ( ಕೊಡಗು ಎಸ್ ಪಿ)

ಮಹಮದ್‌ ಸುಜೇತಾ, DCP
ಆಗ್ನೇಯ ವಿಭಾಗ ಬೆಂಗಳೂರು..

ಚಂದ್ರಕಾಂತ್‌,‌ SP, ಬೆಂಗಳೂರು ಗ್ರಾಮಾಂತರ..

Ramesh Babu

Journalist

Recent Posts

0% ಭ್ರಷ್ಟಾಚಾರ: ಯಾರು ಕೂಡ ಸರ್ಕಾರಿ ಕಚೇರಿಗಳಲ್ಲಿ 10 ರೂಪಾಯಿ ಕೂಡಾ ಲಂಚ ನೀಡಬಾರದು- ಸಿಎಂ‌ ಡಿಕೆಶಿ

ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಜಿಲ್ಲಾಧಿಕಾರಿಗಳು, ಎಸ್‌ಪಿ, ಸಿಇಒ, ಡಿಎಫ್‌ಒ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ…

3 hours ago

ಕುಟುಂಬಗಳ ಆಕ್ರಂದನ ಮುಗಿಲು ಮುಟ್ಟಿಸಿದ ಶನಿವಾರ: ಜಿಲ್ಲೆಯನ್ನ ಬೆಚ್ಚಿಬೀಳಿಸಿದ ಸರಣಿ ದುರಂತಗಳು: ಒಂದೇ ದಿನ 7 ಮಂದಿ ಮೃತ್ಯು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶನಿವಾರ ವಿವಿಧ ದುರ್ಘಟನೆಗಳಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆಗಳು ವರದಿಯಾಗಿವೆ. ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಭಾಗಗಳಲ್ಲಿ…

13 hours ago

ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳ ದಾರುಣ ಸಾವು

ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಸುಮಾರು 3:30ರ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ‌…

16 hours ago

ಕೆಲಸದ ಕನಸು ಹೊತ್ತು ಹೊರಟ ಯುವತಿ ಲಾರಿ ಅಪಘಾತಕ್ಕೆ ಬಲಿ

ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಹಲಸಳ್ಳಿ ಗೇಟ್ ಸಮೀಪದ ಹೊಸಕೋಟೆ–ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ದ್ವಿಚಕ್ರ…

20 hours ago

ಮದ್ಯ ಖರೀದಿ, ಸೇವನೆಗೆ 21 ವರ್ಷ ಕಡ್ಡಾಯ; ಯುವಜನರ ರಕ್ಷಣೆಗಾಗಿ ಕಟ್ಟುನಿಟ್ಟಿನ ಮದ್ಯ ನಿಯಮ ಜಾರಿ

21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವುದು ಅಥವಾ ಮದ್ಯಪಾನ ಮಾಡಲು ಅನುಮತಿ ನೀಡುವುದು ಕಾನೂನುಬಾಹಿರವಾಗಿದ್ದು, ತಪ್ಪಿದ್ದಲ್ಲಿ, ಪರವಾನಗಿ…

21 hours ago

ಡ್ಯೂಕ್ ಬೈಕ್–ಕಂಟೈನರ್ ಲಾರಿ ಅಪಘಾತ – ಯುವಕ ಸ್ಥಳದಲ್ಲೇ ಸಾವು

ದೇವನಹಳ್ಳಿ ತಾಲೂಕಿನ ರಾಣಿ ಕ್ರಾಸ್ ಬಳಿ ಡ್ಯೂಕ್ ಬೈಕ್ ಮತ್ತು ಕಂಟೈನರ್ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ…

22 hours ago