ಬಸ್ ವ್ಯವಸ್ಥೆ ಹಾಗೂ ಅಂಗನವಾಡಿ, ಶಾಲಾ ಕೊಠಡಿ ಮಂಜೂರು ಮಾಡುವಂತೆ ಶಾಸಕರಿಗೆ ಮನವಿ

ತಾಲೂಕಿನ ಭಕ್ತರಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಿಗೆ ಬಸ್ ಸಂಪರ್ಕ, ಶಾಲಾ ಕೊಠಡಿ, ಅಂಗನವಾಡಿಗಳನ್ನು ಮಂಜೂರು ಮಾಡುವಂತೆ ಒತ್ತಾಯಿಸಿ ಗ್ರಾಮ ಪಂಚಾಯತಿ ಸದಸ್ಯರು ಶಾಸಕ ಧೀರಜ್‌ಮುನಿರಾಜ್ ಅವರನ್ನು ಭೇಟಿ‌ ಮಾಡಿ ಮನವಿ ಮಾಡಿದರು.

ಈ ವೇಳೆ ಭಕ್ತರಹಳ್ಳಿ ಗ್ರಾ.ಪಂ ಸದಸ್ಯರಾದ ಸಿದ್ದಲಿಂಗಯ್ಯ, ಗಂಗಹನುಮಯ್ಯ, ರವಿಕುಮಾರ್ ಕೃಷ್ಣಮೂರ್ತಿ ಕೆವಿ ಇದ್ದರು.

Leave a Reply

Your email address will not be published. Required fields are marked *