ಪತ್ರಕರ್ತ ಎನ್.ಗಂಗರಾಜುಗೆ ಪಿತೃ ವಿಯೋಗ

ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿ ದುರ್ಗೇನಹಳ್ಳಿ ಗ್ರಾಮದ ಭಜನಾ ಜಾನಪದ ಕಲಾವಿದರಾದ ನಾರಾಯಣಪ್ಪ (70), ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಬುಧವಾರ ರಾತ್ರಿ 11:35ಕ್ಕೆ ಧೈವಾಧೀನರಾಗಿದ್ದಾರೆ.

ಮೃತರಿಗೆ ಪತ್ನಿ, ಇಬ್ಬರು ಗಂಡು ಮಕ್ಕಳು, ಓರ್ವ ಹೆಣ್ಣು ಮಗಳು, ಮೊಮ್ಮಗಳನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಸ್ವಗ್ರಾಮದಲ್ಲಿ ಮೂರು ಗಂಟೆಗೆ ನೇರವೇರಿಸಲಾಗುವುದು ಎಂದು ತಿಳಿದುಬಂದಿದೆ….

Leave a Reply

Your email address will not be published. Required fields are marked *