ತೂಬಗೆರೆ ನಾಡಕಚೇರಿ (ಉಪತಹಶೀಲ್ದಾರ್)ಯಲ್ಲಿ ಕಳ್ಳರ ಕೈಚಳಕ

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ನಾಡಕಚೇರಿ (ಉಪತಹಶೀಲ್ದಾರ್)ಯಲ್ಲಿ ಕಳ್ಳತನವಾಗಿರುವ ಘಟನೆ ತಡರಾತ್ರಿ ನಡೆದಿದೆ.‌ ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ…

ನಾಡಕಚೇರಿಯ ಬಾಗಿಲನ ಬೀಗ ಮುರಿದು ಒಳ ಹೋಗಿರುವ ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದಾರೆ.

ಬಸ್ ನಿಲ್ದಾಣದಿಂದ ಸುಮಾರು 500 ಮೀಟರ್ ದೂರದಲ್ಲಿರುವ ಆರ್. ಎಲ್ ಜಾಲಪ್ಪನವರ ಮನೆ‌ ಸಮೀಪವಿರುವ ನಾಡಕಚೇರಿ (ಉಪತಹಶೀಲ್ದಾರ್) ಕಚೇರಿಯಲ್ಲಿ ಕಳ್ಳರ ಕೈಚಳ ಕಂಡುಬಂದಿದೆ….

ಸದ್ಯ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ…

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ…

ಹೆಚ್ಚಿನ‌‌ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…

Leave a Reply

Your email address will not be published. Required fields are marked *

error: Content is protected !!