ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದಿರುವ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ. ಕೇವಲ 15 ದಿನದಲ್ಲೇ ಸಚಿವ ಸಂಪುಟ ರಚನೆ ಮಾಡಿ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿತ್ತು. ಇದೀಗ 31 ಜಿಲ್ಲೆಗಳಿಗೂ ಉಸ್ತುವಾರಿ ಸಚಿವರುಗಳನ್ನ ನೇಮಕ ಮಾಡಲಾಗಿದೆ.
ಉಸ್ತುವಾರಿ ಸಚಿವರ ಪಟ್ಟಿ
1.ಬೆಂಗಳೂರು ನಗರ- ಡಿ.ಕೆ.ಶಿವಕುಮಾರ್
2.ಬೆಂಗಳೂರು ಗ್ರಾಮಾಂತರ- ಕೆ.ಹೆಚ್.ಮುನಿಯಪ್ಪ
3.ತುಮಕೂರು- ಡಾ.ಜಿ.ಪರಮೇಶ್ವರ್
4.ಗದಗ- ಹೆಚ್.ಕೆ.ಪಾಟೀಲ್
5.ರಾಮನಗರ-ರಾಮಲಿಂಗಾರೆಡ್ಡಿ
6.ಚಿಕ್ಕಮಗಳೂರು- ಕೆ.ಜೆ.ಜಾರ್ಜ್
7.ವಿಜಯಪುರ-ಎಂ.ಬಿ.ಪಾಟೀಲ್
8.ದಕ್ಷಿಣ ಕನ್ನಡ- ದಿನೇಶ್ ಗುಂಡೂರಾವ್
9.ಮೈಸೂರು-ಹೆಚ್.ಸಿ.ಮಹದೇವಪ್ಪ
10.ಬೆಳಗಾವಿ-ಸತೀಶ್ ಜಾರಕಿಹೊಳಿ
11.ಕಲಬುರಗಿ-ಪ್ರಿಯಾಂಕ್ ಖರ್ಗೆ
12.ಹಾವೇರಿ-ಶಿವಾನಂದ ಪಾಟೀಲ್
13.ವಿಜಯನಗರ-ಜಮೀರ್ ಅಹ್ಮದ್
14.ಯಾದಗಿರಿ-ಶರಣ ಬಸಪ್ಪ ದರ್ಶನಪುರ
15.ಬೀದರ್- ಈಶ್ವರ್ ಖಂಡ್ರೆ
16.ಮಂಡ್ಯ – ಚಲುವರಾಯಸ್ವಾಮಿ
17.ದಾವಣಗೆರೆ-ಎಸ್.ಎಸ್.ಮಲ್ಲಿಕಾರ್ಜುನ
18.ಧಾರವಾಡ-ಸಂತೋಷ್ ಲಾಡ್
19.ರಾಯಚೂರು- ಶರಣ ಪ್ರಕಾಶ್ ಪಾಟೀಲ್
20.ಬಾಗಲಕೋಟೆ- ಆರ್.ಬಿ.ತಿಮ್ಮಾಪುರ
21.ಚಾಮರಾಜನಗರ- ಕೆ.ವೆಂಕಟೇಶ್
22.ಕೊಪ್ಪಳ-ಶಿವರಾಜ್ ತಂಗಡಗಿ
23.ಚಿತ್ರದುರ್ಗ- ಡಿ.ಸುಧಾಕರ
24.ಬಳ್ಳಾರಿ-ಬಿ.ನಾಗೇಂದ್ರ
25.ಹಾಸನ-ಕೆ.ಎನ್ ರಾಜಣ್ಣ
26.ಕೋಲಾರ-ಬೈರತಿ ಸುರೇಶ್
27.ಉಡುಪಿ- ಲಕ್ಷ್ಮಿ ಹೆಬ್ಬಾಳ್ಕರ್
28.ಉತ್ತರ ಕನ್ನಡ-ಮಂಕಾಳ ವೈದ್ಯ
29.ಶಿವಮೊಗ್ಗ- ಮಧು ಬಂಗಾರಪ್ಪ
30.ಚಿಕ್ಕಬಳ್ಳಾಪುರ- ಎಂ.ಸಿ.ಸುಧಾಕರ್
31.ಕೊಡಗು-ಎನ್.ಎಸ್.ಭೋಸರಾಜ್