ಹೋಬಳಿಯ ಎಸ್ ಎಸ್ ಘಾಟಿ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಮುಂದಿನ ಐದು ವರ್ಷಗಳಿಗೆ ಇಂದು ನಡೆದ ಕಾರ್ಯಕಾರಿ ಸದಸ್ಯರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು 5 ಜನ ಅವಿರೋಧವಾಗಿ ಹಾಗೂ 3 ಜನ ಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ.
ಅವಿರೋಧವಾಗಿ ಆಯ್ಕೆಯಾದವರು:
1.ಮಂಜುನಾಥ್ ಈ
2.ಸಂತೋಷ ಎಂ
3.ನರಸಮ್ಮ
4.ಸುಶೀಲಮ್ಮ
5.ಸಿದ್ದರಾಜು
(ಐದೂ ಜನ ಜೆಡಿಎಸ್ ಬೆಂಬಲಿತರು)
ಚುನಾವಣೆಯಲ್ಲಿ ಗೆದ್ದವರು.
1.ಜಗನ್ನಾಥ್ ಎಂ ಜಿ
2.ಗೋವಿಂದರಾಜು
3.ನಾಗನಾಯ್ಕ
( ಜೆಡಿಎಸ್ ಬೆಂಬಲಿತರು)
4.ಕೃಷ್ಣನಾಯ್ಕ
(ಬಿ.ಜೆ.ಪಿ ಬೆಂಬಲಿತ)
5.ನಾಗರಾಜು ಎಸ್ ಆರ್
6.ಚಿಕ್ಕಣ್ಣ ಡಿ
(ಕಾಂಗ್ರೆಸ್ ಬೆಂಬಲಿತ)