2025-28ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿನ್ನೆ(ನ.9) ಚುನಾವಣೆ ನಡೆಯಿತು.
ಇದೀಗ ಫಲಿತಾಂಶವೂ ಕೂಡ ಹೊರಬಿದ್ದಿದ್ದು, ಗೆದ್ದಿರುವ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳ ಪಟ್ಟಿ ಇಂತಿದೆ…
1) ಜಿ.ಶ್ರೀನಿವಾಸ್- ಅಧ್ಯಕ್ಷ
ಉಪಾಧ್ಯಕ್ಷರುಗಳು
1) ಎಸ್.ಬಿ.ರಫೀಯುಲ್ಲಾ
2) ಮುನಿವೀರಣ್ಣ
3) ಕೃಷ್ಣ ನಾಯಕ್
ಪ್ರಧಾನ ಕಾರ್ಯದರ್ಶಿ
1) ಅರ್.ರಮೇಶ್
ಕಾರ್ಯದರ್ಶಿಗಳು.
1) ಡಿ.ಎಸ್.ಸುರೇಶ್
2) ಅರ್.ಸತೀಶ್
3) ಎಂ.ಅರ್.ನಾಗರಾಜ್
ಖಜಾಂಚಿ
1) ಜೆ.ಮುನಿರಾಜು
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ
1) ವಿ.ಮಂಜುನಾಥ
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳು
1) ಶ್ರೀನಿವಾಸ. ಕೆ. ಗಾಂದಿ.
2) ಜಗದೀಶ್. ವಿ.
3) ಜಯಲಕ್ಷ್ಮಿ.
4) ಸುನೀಲ್. ವಿ.
5) ಗೋಪಾಲ ಕೃಷ್ಣ.
6) ಗಂಗರಾಜ ಶಿರವಾರ
7) ಎನ್.ಸಿ.ಮುನಿವೆಂಕಟರಮಣಪ್ಪ
8) ವಿ.ಕೃಷ್ಣಮೂರ್ತಿ.
9) ಅಬ್ದುಲ್ ಮೊಯಿದ್ದೀನ್.
10) ಚಂದ್ರಪ್ಪ.
11) ಎಸ್.ರಾಜಗೋಪಾಲ್.
12) ಬಿ.ಎಂ.ಗೋಪಿನಾಥ್.
13) ಪ್ರಕಾಶ್.ಸಿ.
14) ಎಂ.ಅರ್.ಮಂಜುನಾಥ್ .
15) ರಂಗನಾಥ ಅರ್.
ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ದೊಡ್ಡಬಳ್ಳಾಪುರ ತಾಲ್ಲೂಕಿನ ಹಾದ್ರಿಪುರ ಗ್ರಾಮದಲ್ಲಿ ಸಮತೋಲಿತ ರಸಗೊಬ್ಬರಗಳ ಬಳಕೆ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಕೃಷಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿದ್ದ ಬಾಲ್ಯ ವಿವಾಹವನ್ನು ಅಧಿಕಾರಿಗಳು ತಡೆದು 16 ವರ್ಷದ ಬಾಲಕಿಯನ್ನು ರಕ್ಷಿಸಿದ ಘಟನೆ ನಡೆದಿದೆ.…
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರುತ್ತಿರುವ ಉಷ್ಣಾಂಶ ಜನಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಮೇ ತಿಂಗಳ ಉರಿ ಬಿಸಿಲು ಜನರನ್ನು…
ದೇವರ ದೃಷ್ಟಿಯಲ್ಲಿ ಮನುಷ್ಯರೆಲ್ಲಾ ಸಮಾನರು ಎಂಬುದು ನಮಗೆ ಮುಖ್ಯವಲ್ಲ, ಮನುಷ್ಯರ ದೃಷ್ಟಿಯಲ್ಲಿ ನಾವೆಲ್ಲರೂ ಸಮಾನರು ಎಂಬುದು ನಮಗೆ ಬಹಳ ಮುಖ್ಯ...…
ಚಿಕ್ಕಬಳ್ಳಾಪುರ- ಬೈಕ್ ನಲ್ಲಿ ಬಂದ ಇಬ್ಬರು ಯುವಕರು ಕ್ಷಣ ಮಾತ್ರದಲ್ಲಿ ಕಣ್ಣಿಗೆ ಕಾರದಪುಡಿ ಹಾಕಿ ಒಂದಲ್ಲ ಎರಡಲ್ಲ ಬರೋಬ್ಬರಿ ಏಳೂವರೆ…
ಸುಶಿಕ್ಷಿತ, ಪ್ರಜ್ಞಾವಂತ ಯುವಶಕ್ತಿಯಿಂದ ನಮ್ಮ ದೇಶದ ಪ್ರಗತಿ ಸಾಧ್ಯವಾಗಲಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅಭಿಪ್ರಾಯಪಟ್ಟಿದ್ದಾರೆ. ಇಂಡಿಯನ್ ಅಕಾಡೆಮಿ ಆಫ್…