2025-28ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿನ್ನೆ(ನ.9) ಚುನಾವಣೆ ನಡೆಯಿತು.
ಇದೀಗ ಫಲಿತಾಂಶವೂ ಕೂಡ ಹೊರಬಿದ್ದಿದ್ದು, ಗೆದ್ದಿರುವ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳ ಪಟ್ಟಿ ಇಂತಿದೆ…
1) ಜಿ.ಶ್ರೀನಿವಾಸ್- ಅಧ್ಯಕ್ಷ
ಉಪಾಧ್ಯಕ್ಷರುಗಳು
1) ಎಸ್.ಬಿ.ರಫೀಯುಲ್ಲಾ
2) ಮುನಿವೀರಣ್ಣ
3) ಕೃಷ್ಣ ನಾಯಕ್
ಪ್ರಧಾನ ಕಾರ್ಯದರ್ಶಿ
1) ಅರ್.ರಮೇಶ್
ಕಾರ್ಯದರ್ಶಿಗಳು.
1) ಡಿ.ಎಸ್.ಸುರೇಶ್
2) ಅರ್.ಸತೀಶ್
3) ಎಂ.ಅರ್.ನಾಗರಾಜ್
ಖಜಾಂಚಿ
1) ಜೆ.ಮುನಿರಾಜು
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ
1) ವಿ.ಮಂಜುನಾಥ
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳು
1) ಶ್ರೀನಿವಾಸ. ಕೆ. ಗಾಂದಿ.
2) ಜಗದೀಶ್. ವಿ.
3) ಜಯಲಕ್ಷ್ಮಿ.
4) ಸುನೀಲ್. ವಿ.
5) ಗೋಪಾಲ ಕೃಷ್ಣ.
6) ಗಂಗರಾಜ ಶಿರವಾರ
7) ಎನ್.ಸಿ.ಮುನಿವೆಂಕಟರಮಣಪ್ಪ
8) ವಿ.ಕೃಷ್ಣಮೂರ್ತಿ.
9) ಅಬ್ದುಲ್ ಮೊಯಿದ್ದೀನ್.
10) ಚಂದ್ರಪ್ಪ.
11) ಎಸ್.ರಾಜಗೋಪಾಲ್.
12) ಬಿ.ಎಂ.ಗೋಪಿನಾಥ್.
13) ಪ್ರಕಾಶ್.ಸಿ.
14) ಎಂ.ಅರ್.ಮಂಜುನಾಥ್ .
15) ರಂಗನಾಥ ಅರ್.
ಮುಖ್ಯಮಂತ್ರಿ ಶ್ರೀ ಡಿಕೆ ಶಿವಕುಮಾರ್ ಅವರು ಜಿಲ್ಲಾಧಿಕಾರಿಗಳು, ಎಸ್ಪಿ, ಸಿಇಒ, ಡಿಎಫ್ಒ ಹಾಗೂ ಹಿರಿಯ ಸರ್ಕಾರಿ ಅಧಿಕಾರಿಗಳೊಂದಿಗೆ ನಡೆಸಿದ ಪ್ರಗತಿ…
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶನಿವಾರ ವಿವಿಧ ದುರ್ಘಟನೆಗಳಲ್ಲಿ ಏಳು ಮಂದಿ ಮೃತಪಟ್ಟಿರುವ ಘಟನೆಗಳು ವರದಿಯಾಗಿವೆ. ದೇವನಹಳ್ಳಿ, ನೆಲಮಂಗಲ, ಹೊಸಕೋಟೆ ಭಾಗಗಳಲ್ಲಿ…
ಕೃಷಿ ಹೊಂಡದಲ್ಲಿ ಮುಳುಗಿ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಂದು ಮಧ್ಯಾಹ್ನ ಸುಮಾರು 3:30ರ ಸಮಯದಲ್ಲಿ ದೊಡ್ಡಬಳ್ಳಾಪುರ ತಾಲೂಕಿನ…
ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಹಲಸಳ್ಳಿ ಗೇಟ್ ಸಮೀಪದ ಹೊಸಕೋಟೆ–ಕೋಲಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಮತ್ತು ದ್ವಿಚಕ್ರ…
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮದ್ಯ ಮಾರಾಟ ಮಾಡುವುದು ಅಥವಾ ಮದ್ಯಪಾನ ಮಾಡಲು ಅನುಮತಿ ನೀಡುವುದು ಕಾನೂನುಬಾಹಿರವಾಗಿದ್ದು, ತಪ್ಪಿದ್ದಲ್ಲಿ, ಪರವಾನಗಿ…
ದೇವನಹಳ್ಳಿ ತಾಲೂಕಿನ ರಾಣಿ ಕ್ರಾಸ್ ಬಳಿ ಡ್ಯೂಕ್ ಬೈಕ್ ಮತ್ತು ಕಂಟೈನರ್ ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ…