2025-28ನೇ ಸಾಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಿನ್ನೆ(ನ.9) ಚುನಾವಣೆ ನಡೆಯಿತು.
ಇದೀಗ ಫಲಿತಾಂಶವೂ ಕೂಡ ಹೊರಬಿದ್ದಿದ್ದು, ಗೆದ್ದಿರುವ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳ ಪಟ್ಟಿ ಇಂತಿದೆ…
1) ಜಿ.ಶ್ರೀನಿವಾಸ್- ಅಧ್ಯಕ್ಷ
ಉಪಾಧ್ಯಕ್ಷರುಗಳು
1) ಎಸ್.ಬಿ.ರಫೀಯುಲ್ಲಾ
2) ಮುನಿವೀರಣ್ಣ
3) ಕೃಷ್ಣ ನಾಯಕ್
ಪ್ರಧಾನ ಕಾರ್ಯದರ್ಶಿ
1) ಅರ್.ರಮೇಶ್
ಕಾರ್ಯದರ್ಶಿಗಳು.
1) ಡಿ.ಎಸ್.ಸುರೇಶ್
2) ಅರ್.ಸತೀಶ್
3) ಎಂ.ಅರ್.ನಾಗರಾಜ್
ಖಜಾಂಚಿ
1) ಜೆ.ಮುನಿರಾಜು
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ
1) ವಿ.ಮಂಜುನಾಥ
ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳು
1) ಶ್ರೀನಿವಾಸ. ಕೆ. ಗಾಂದಿ.
2) ಜಗದೀಶ್. ವಿ.
3) ಜಯಲಕ್ಷ್ಮಿ.
4) ಸುನೀಲ್. ವಿ.
5) ಗೋಪಾಲ ಕೃಷ್ಣ.
6) ಗಂಗರಾಜ ಶಿರವಾರ
7) ಎನ್.ಸಿ.ಮುನಿವೆಂಕಟರಮಣಪ್ಪ
8) ವಿ.ಕೃಷ್ಣಮೂರ್ತಿ.
9) ಅಬ್ದುಲ್ ಮೊಯಿದ್ದೀನ್.
10) ಚಂದ್ರಪ್ಪ.
11) ಎಸ್.ರಾಜಗೋಪಾಲ್.
12) ಬಿ.ಎಂ.ಗೋಪಿನಾಥ್.
13) ಪ್ರಕಾಶ್.ಸಿ.
14) ಎಂ.ಅರ್.ಮಂಜುನಾಥ್ .
15) ರಂಗನಾಥ ಅರ್.
ದೆಹಲಿಯಲ್ಲಿ ಭಾರತದ ಮುಖ್ಯ ಚುನಾವಣಾ ಆಯುಕ್ತರಾದ ಶ್ರೀ ಜ್ಞಾನೇಶ್ ಕುಮಾರ್ ಅವರನ್ನು ಇಂದು ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ, ಶ್ರೀ…
ದೇವನಹಳ್ಳಿ: ತನ್ನ ಗ್ರಾಮದ ಕಡೆಗೆ ತೆರಳಲು ಹೆದ್ದಾರಿ ಪಕ್ಕದ ರೈಲ್ವೇ ಹಳಿ ದಾಟಲು ಹೋದ ಕಾಲೇಜು ಯುವತಿ ರೈಲಿಗೆ ಸಿಲುಕಿ…
ದೊಡ್ಡಬಳ್ಳಾಪುರ: ಶಾಸಕಿ ನಯನಾ ಮೋಟಮ್ಮ ಅವರು ಮಂಗಳವಾರ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ,…
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಶಾಸಕ ಶರವಣ ಹಾಗೂ ಶ್ರೀ…
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ವಿಧಾನ ಪರಿಷತ್ ಸದಸ್ಯ ಟಿ.ಎ.…
ದೊಡ್ಡಬಳ್ಳಾಪುರ: ಅತಿವೇಗವಾಗಿ ಚಲಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಲೈಟ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರು…