Categories: ಸಿನಿಮಾ

ಕನ್ನಡದ ಹುಡುಗ ಹಿಂದಿಯಲ್ಲಿ ಮಾಸ್‌ ಡೈರಕ್ಟರ್‌ ಆಗಿ ಮಿಂಚಿಂಗ್..!

ಸಿನಿಮಾ ರಂಗವೇ ಹಾಗೆ ಎತ್ತಕಡೆ ಯಾರನ್ನ ಕೈಬಿಸಿ ಕರೆಯುತ್ತೊ ಗೊತ್ತೇ ಆಗಲ್ಲ. ಸಿನಿಮಾ ಒಂದು ಕಲರ್‌ ಫುಲ್‌ ದುನಿಯಾ ರಾತ್ರೋ ರಾತ್ರಿ ಸ್ಟಾರ್‌ ಆಗಿ ಮಿಂಚಿದವರು ಎಷ್ಟೋ ಮಂದಿ ಅವಕಾಶಕ್ಕಾಗಿ ಅಲೆದು-ಅಲೆದು ಚಪ್ಪಲಿ ಸವಿಸಿದವರು ಎಷ್ಟೋ ಮಂದಿ. ಇಷ್ಟೆಲ್ಲಾ ಪೀಠಿಕೆ ಹಾಕೊದಕ್ಕೆ ಕಾರಣ ಇದೆ, ಕನ್ನಡ ಹುಡುಗ ಹಿಂದಿ ಸಿನಿಮಾ ಮಾಡಿ ಕನ್ನಡ ಕಂಪನ್ನ ಬೇರೆ ರಾಜ್ಯಗಳಲ್ಲೂ ಬೀರುಲು ಮುಂದಾಗಿದ್ದಾರೆ. ʼಇಖ್ರಾ’ ಅನ್ನೋ ಹಿಂದಿ ಸಿನಿಮಾವನ್ನ ಅನೀಲ್ ಕೋನಾ ದೇವಸೋತ್ ನಿರ್ದೇಶನ ಮಾಡಿದ್ದಾರೆ.

ಚಿತ್ರಿಕರಣ ಮುಗಿಸಿ, ಕೆಲ ಸಾಂಗ್‌ ಶೂಟಿಂಗ್‌ ಅಷ್ಟೇ ಬಾಕಿ ಉಳಿದೆ. ನಿರ್ದೆಶನ, ಕಥೆ, ಚಿತ್ರಿಕಥೆ, ಸಂಭಾಷಣೆ, ಡೈಲಾಗ್‌ ರೈಟಿಂಗ್‌, ಅನೀಲ್ ಕೊನಾ ದೇವಸೋತ್‌ ಮಾಡಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ತಾರ ಬಳಗವೇ ಇದೆ. ವಿನೋದ್‌ ರೈನಾ, ಪ್ರೀಯಾ ಶುಕ್ಲಾ, ಪೂಜಾ ಪ್ರಾಜಾಪತ್‌, ಶರತ್‌ ಅಲಿ, ದೀಲಿಪ್‌ ರಾತೋಡ್‌, ಆಶೀಸ್‌ ಪತಾಕ್‌, ಅಜಿತ್‌ ಸಾಜಿ, ಗಿಬಿನ್‌ ಜಿರೋಜಿ ಸೇರಿದಂತೆ ದೊಡ್ಡ ತಾರ ಬಳಗವೆ ಇದೆ. ಈ ಸಿನಿಮಾಗೆ ಅನೀಲ್ ಕೋನಾ ದೇವಸೋತ್ ಬಂಡವಾಳ ಹೂಡಿದ್ದು, ರಿತೇಶ್‌ ಕುಮಾರ್‌, ರಮೇಶ್‌ ಮಾಲಿ ಸಹ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾಗೆ ಕವಲೇಶ್‌ ಮಾಲಿ ಅದ್ಭುತ ಛಾಯಾಗ್ರಹಣ ಮಾಡಿದ್ದಾರೆ.

ಸಿನಿಮಾ ಚಿತ್ರೀಕರಣ ಕಂಪ್ಲೀಟ್‌ ಆಗಿದ್ದು, ಕೆಲ ಸಾಂಗ್‌ ಶೂಟಿಂಗ್ ಬಾಕಿ ಇದೆ. ಜೂನ್‌ ೨೨ರಿಂದ ಶೂಟಿಂಗ್‌ ಆರಂಭಿಸಿದ ಚಿತ್ರತಂಡ ರಾಜಸ್ಥಾನ್‌, ಹೈದ್ರಾಬಾದ, ಕೇರಳದಲ್ಲಿ ಚಿತ್ರಿಕರಣ ಮಾಡಿದೆ. ಈ ಚಿತ್ರ ಮಹಿಳೆಯ ಬದುಕಿನ ಹೋರಾಟವನ್ನ ಕೇಂದ್ರಿಕರಿಸಿ ಚಿತ್ರಕಥೆಯನ್ನ ಹೆಣೆಯಾಲಾಗಿದೆ. ಇನ್ನೇನು ಶೀಘ್ರದಲ್ಲೇ ಪ್ರೇಕ್ಷಕರ ಮುಂದೆ ತರಲು ಚಿತ್ರತಂಡ ಮುಂದಾಗಿದೆ.

Ramesh Babu

Journalist

Share
Published by
Ramesh Babu

Recent Posts

ದೊಡ್ಡಬಳ್ಳಾಪುರ ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರಾ ಕೆ ರಾಜೀನಾಮೆ: ಜಿಲ್ಲಾಧಿಕಾರಿ ಅಂಗೀಕಾರ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸುಮಿತ್ರಾ ಕೆ. ಆನಂದ್ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಜಿಲ್ಲಾಧಿಕಾರಿ ಡಾ. ಕೆ. ಅನುರಾಧಾ…

6 hours ago

NWKRTC ಮುಖ್ಯ ಯಾಂತ್ರಿಕ ಮೆಕ್ಯಾನಿಕಲ್ ಇಂಜಿನಿಯರ್ ಮನೆಯಲ್ಲಿ ಲಕ್ಷಾಂತರ ನಗದು-ಚಿನ್ನ ಪತ್ತೆ‌..!

ದಾವಣಗೆರೆ: ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಮೂವರು ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ…

17 hours ago

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: MLC ಚುನಾವಣೆ, ಎಸ್‌ಐಆರ್ ಕುರಿತ ಚರ್ಚೆ

ಬಿಡದಿಯ ಖಾಸಗಿ ರೆಸಾರ್ಟ್ ನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಪಾಲ್ಗೊಂಡು, ಮುಂಬರುವ ವಿಧಾನ…

17 hours ago

ಹೆದ್ದಾರಿಯಲ್ಲಿ ಭೀಕರ ಸರಣಿ ಅಪಘಾತ: ಲಾರಿ ಚಾಲಕನ ಅಜಾಗರೂಕತೆಯಿಂದ ಅನಾಹುತ: ದೃಶ್ಯ ಸಿಸಿಟಿವಿಯಲ್ಲಿ ಸೆರೆ

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಲಕ್ಷ್ಮೀಪುರ ಗೇಟ್ ಸಮೀಪದ ರಾಷ್ಟ್ರೀಯ ಹೆದ್ದಾರಿ–648ರಲ್ಲಿ ಲಾರಿ ಚಾಲಕನ ಅಜಾಗರೂಕತೆಯಿಂದ ಭೀಕರ…

23 hours ago

ಯೂರಿಯಾ ಖರೀದಿಗೆ ಎಫ್‌ಐಡಿ ಕಡ್ಡಾಯ: ಎಕರೆಗೆ ತಿಂಗಳಿಗೆ ಒಂದು ಬ್ಯಾಗ್ ವಿತರಣೆ

ಬೆಂಗಳೂರು ಗ್ರಾಮಾಂತರ: ಮುಂಗಾರು ಕೃಷಿ ಚಟುವಟಿಕೆಗಳು ಚುರುಕುಗೊಂಡಿರುವ ನಡುವೆಯೇ ರೈತರಿಗೆ ಯೂರಿಯಾ ರಸಗೊಬ್ಬರ ವಿತರಣೆಯಲ್ಲಿ ಹೊಸ ನಿಯಮ ಜಾರಿಯಾಗಿದೆ. ಯೂರಿಯಾ…

1 day ago

ಒಂದೇ ರಾತ್ರಿ ಎರಡು ಕಡೆ ಶ್ರೀಗಂಧದ ಮರಗಳ ಕಳವು

ದೊಡ್ಡಬಳ್ಳಾಪುರ: ಒಂದೇ ರಾತ್ರಿ ಎರಡು ಸ್ಥಳಗಳಲ್ಲಿ ಶ್ರೀಗಂಧದ ಮರಗಳನ್ನು ಕಳ್ಳರು ಕತ್ತರಿಸಿ ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ…

2 days ago