ಸಿನಿಮಾ ರಂಗವೇ ಹಾಗೆ ಎತ್ತಕಡೆ ಯಾರನ್ನ ಕೈಬಿಸಿ ಕರೆಯುತ್ತೊ ಗೊತ್ತೇ ಆಗಲ್ಲ. ಸಿನಿಮಾ ಒಂದು ಕಲರ್ ಫುಲ್ ದುನಿಯಾ ರಾತ್ರೋ ರಾತ್ರಿ ಸ್ಟಾರ್ ಆಗಿ ಮಿಂಚಿದವರು ಎಷ್ಟೋ ಮಂದಿ ಅವಕಾಶಕ್ಕಾಗಿ ಅಲೆದು-ಅಲೆದು ಚಪ್ಪಲಿ ಸವಿಸಿದವರು ಎಷ್ಟೋ ಮಂದಿ. ಇಷ್ಟೆಲ್ಲಾ ಪೀಠಿಕೆ ಹಾಕೊದಕ್ಕೆ ಕಾರಣ ಇದೆ, ಕನ್ನಡ ಹುಡುಗ ಹಿಂದಿ ಸಿನಿಮಾ ಮಾಡಿ ಕನ್ನಡ ಕಂಪನ್ನ ಬೇರೆ ರಾಜ್ಯಗಳಲ್ಲೂ ಬೀರುಲು ಮುಂದಾಗಿದ್ದಾರೆ. ʼಇಖ್ರಾ’ ಅನ್ನೋ ಹಿಂದಿ ಸಿನಿಮಾವನ್ನ ಅನೀಲ್ ಕೋನಾ ದೇವಸೋತ್ ನಿರ್ದೇಶನ ಮಾಡಿದ್ದಾರೆ.
ಚಿತ್ರಿಕರಣ ಮುಗಿಸಿ, ಕೆಲ ಸಾಂಗ್ ಶೂಟಿಂಗ್ ಅಷ್ಟೇ ಬಾಕಿ ಉಳಿದೆ. ನಿರ್ದೆಶನ, ಕಥೆ, ಚಿತ್ರಿಕಥೆ, ಸಂಭಾಷಣೆ, ಡೈಲಾಗ್ ರೈಟಿಂಗ್, ಅನೀಲ್ ಕೊನಾ ದೇವಸೋತ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ದೊಡ್ಡ ತಾರ ಬಳಗವೇ ಇದೆ. ವಿನೋದ್ ರೈನಾ, ಪ್ರೀಯಾ ಶುಕ್ಲಾ, ಪೂಜಾ ಪ್ರಾಜಾಪತ್, ಶರತ್ ಅಲಿ, ದೀಲಿಪ್ ರಾತೋಡ್, ಆಶೀಸ್ ಪತಾಕ್, ಅಜಿತ್ ಸಾಜಿ, ಗಿಬಿನ್ ಜಿರೋಜಿ ಸೇರಿದಂತೆ ದೊಡ್ಡ ತಾರ ಬಳಗವೆ ಇದೆ. ಈ ಸಿನಿಮಾಗೆ ಅನೀಲ್ ಕೋನಾ ದೇವಸೋತ್ ಬಂಡವಾಳ ಹೂಡಿದ್ದು, ರಿತೇಶ್ ಕುಮಾರ್, ರಮೇಶ್ ಮಾಲಿ ಸಹ ನಿರ್ಮಾಪಕರಾಗಿದ್ದಾರೆ. ಈ ಸಿನಿಮಾಗೆ ಕವಲೇಶ್ ಮಾಲಿ ಅದ್ಭುತ ಛಾಯಾಗ್ರಹಣ ಮಾಡಿದ್ದಾರೆ.
" ಎಲ್ಲವೂ ವಿಫಲವಾದಾಗ ತಾಳ್ಮೆಯು ಸಫಲವಾಗುತ್ತದೆ....." ಎಂಬ ದಾರ್ಶನಿಕರ ಮಾತು ಎಷ್ಟೊಂದು ಅನುಭಾವದ ಅರ್ಥಪೂರ್ಣ ಮಾತಲ್ಲವೇ.... ಇದಕ್ಕೆ ಅತ್ಯಂತ ನೈಜ…
ಎಲ್ರಿ ಅಧಿಕಾರಿಗಳು, ಜನ್ರ ಸಮಸ್ಯೆ ಕೇಳೋದ್ಯಾರು..?ಜನ ನನಗೆ ವೋಟ್ ಹಾಕಿದ್ಯಾಕೆ..? ಅಧಿಕಾರಿಗಳು ಇಲ್ಲಿದ್ರೆ ಜನರ ಸಮಸ್ಯೆ ಕೂಡಲೇ ಬಗೆಹರಿಸಬಹುದಲ್ವಾ.. ವೋಟ್…
ದೇವನಹಳ್ಳಿ ವಿಧಾನ ಸಭಾ ಕ್ಷೇತ್ರದ ಶಾಸಕನಾಗಿರುವ ಜೊತೆಗೆ ಜಿಲ್ಲೆಯ ಉಸ್ತುವಾರಿ ಮಂತ್ರಿಯಾಗಿದ್ದು, ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತಗಳ ಸರ್ವಾಂಗೀಣ ಅಭಿವೃದ್ಧಿಗಳಿಗೆ…
ಮುಂಗಾರು ಹಂಗಾಮಿನಲ್ಲಿ ಮಳೆಯಿಂದಾಗಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಲಿದ್ದು ಇದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ…
ನಗರಕ್ಕೆ ಸಂಚಾರಿ ಪೊಲೀಸ್ ಠಾಣೆ ಮಂಜೂರಾಗಿದೆ. ಆದರೆ, ಇಲ್ಲಿಯವರೆಗೂ ಅನುದಾನ ಬಿಡುಗಡೆ ಮಾಡಿಲ್ಲ. ಪೊಲೀಸ್ ಠಾಣೆಯ ಜೀಪ್ ಗೂ ಶಾಸಕರ…
ಎತ್ತಿನಹೊಳೆ ಯೋಜನೆಯ ನೀರು ಸಂಗ್ರಹಣೆಗೆ ತಾಲೂಕಿನ ಸಾಸಲು ಹೋಬಳಿಯ ಲಕ್ಕೇನಹಳ್ಳಿಯಲ್ಲಿ ಜಲಾಶಯ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. ಇದರಿಂದ ಲಕ್ಕೇನಹಳ್ಳಿ…