ತಾಲೀಕಿನ ಮಧುರೆ ಹೋಬಳಿ ಮದಗೊಂಡನಹಳ್ಳಿ ಗ್ರಾಮದ ಸುಮಾರು 75ವರ್ಷ ವೃದ್ಧ ಚನ್ನೇಗೌಡ ಸಾವನ್ನಪ್ಪಿದ್ದು, ಮೃತ ಚನ್ನೇಗೌಡರ ಕುಟುಬಂಸ್ಥರು ಚನ್ನೇಗೌಡರ ಕಣ್ಣುಗಳನ್ನು ದಾನ ಮಾಡಿದ್ದಾರೆ. ಈ ಮೂಲಕ ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ನಾರಾಯಣ ನೇತ್ರಾಲಯದ ಡಾ.ರಾಜ್ ಕುಮಾರ್ ಐ ಬ್ಯಾಂಕ್ ಗೆ ಕಣ್ಣುಗಳನ್ನು ದಾನ ಮಾಡಿದ್ದಾರೆ.
ಕಣ್ಣು ದಾನ ಮಾಡಿದ ಹಿನ್ನೆಲೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.