ಎನ್.ಎಸ್. ಇನ್ಫೋಸಿಟಿಯ ಛೇರ್ಮನ್ ಕೆ.ವಿ ನಾರಾಯಣ್‌ ನಿಧನ

ದೊಡ್ಡಬಳ್ಳಾಪುರ: ತಾಲ್ಲೂಕಿನ ರಘುನಾಥಪುರದ ಎನ್.ಎಸ್. ಇನ್ಫೋಸಿಟಿಯ ಛೇರ್ಮನ್ ಕೆ.ವಿ ನಾರಾಯಣ್ (89) ಅವರು ಸೋಮವಾರ, ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ.

ಮೃತರಿಗೆ ಪತ್ನಿ ಹಾಗೂ ಒಬ್ಬ ಮಗ, ಇಬ್ಬರು ಪುತ್ರಿಯರು ಇದ್ದಾರೆ. ಬೆಂಗಳೂರಿನ ರಾಜಾಜಿನಗರದಲ್ಲಿ ಇಂದು ಅಂತ್ಯಕ್ರಿಯೆ ನೆಡೆಯುತ್ತದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *